ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ
1883 ಮೇ 28, ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದರೆ, ಮೇ 27, ಬ್ರಿಟೀಷರ ವಿರುದ್ಧ ದಂಗೆ ಎದ್ದು, 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರೀಟೀಷರ ಧ್ವಜವನ್ನು ಇಳಿಸಿ, ಕನ್ನಡಿಗರ ಹಾಲೇರಿ ಧ್ವಜವನ್ನು ಹಾರಿಸಿ, ೧೩ ದಿನಗಳ ಕಾಲ ಅಂದಿನ ದಕ್ಷಿಣ ಕನ್ನಡವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯ ಗೊಳಿಸಿದ್ದಂತಹ ವೀರ ಸೇನಾನಿ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಂತಹ ಪ್ರಾಥಃಸ್ಮರಣೀಯ, ಎಲೆಮರೆಕಾಯಿಯಂತೆ ಬೆಳಕಿಗೇ ಬಾರದೇ ಹೋದ ವೀರ ಸಾಹಸಿಯ ಯಶೋಗಾಥೆ ಇದೋ ನಿಮಗಾಗಿ… Read More ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ