ಶೈಲ ಪಿತಾಮಹ ವಿಷ್ಣು ಶ್ರೀಧರ್ ವಾಕಣ್ಕರ್
16ನೇ ಶತಮಾನದ ಆರಂಭದಲ್ಲಿ ವ್ಯಾಪಾರಕ್ಕೆಂದು ಬ್ರಿಟೀಷರು ಭಾರತೆಕ್ಕೆ ಆಗಮಿಸುವ ವರೆಗೂ ಸುಮಾರು ಒಂದು ಸಾವಿರ ವರ್ಷಗಳ ಕಾಲ ಮುಸಲ್ಮಾನರ ಧಾಳಿ, ಬಲವಂತದ ಬಲಾತ್ಕಾರ, ಮತಾಂತರ , ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳ ಮೇಲೇ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದ್ದರೂ ಭಾರತೀಯರು ಸಮರ್ಥವಾಗಿ ಎದುರಿಸಿ ತಮ್ಮ ಅಸ್ಮಿತೆಯನ್ನು ಅಲ್ಲಲ್ಲಿ ಉಳಿಸಿಕೊಂಡಿದ್ದರು. ಆದರೆ ಯಾವಾಗ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು ನಮ್ಮಲ್ಲಿದ ಸಂಪತ್ತುಗಳನ್ನು ನೋಡಿ ದಂಗಾಗಿ ಹೇಗಾದರೂ ಮಾಡಿ ಇದನ್ನು ಲೂಟಿ ಹೊಡೆಯಲೇ ಬೇಕೆಂದು ನಿರ್ಧರಿಸಿ ಭಾರತೀಯರಲ್ಲಿ ಒಗ್ಗಟ್ಟಿಲ್ಲದ್ದನ್ನು… Read More ಶೈಲ ಪಿತಾಮಹ ವಿಷ್ಣು ಶ್ರೀಧರ್ ವಾಕಣ್ಕರ್