ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಅವರು 14 ನೇ ಶತಮಾನದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕರ್ತರು. ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ ವಾರಂಗಲ್‌ ಪ್ರದೇಶವನ್ನು ಆಳಿದ ಕಾಕತೀಯ ಸಾಮ್ರಾಜ್ಯದ ಕೊನೆಯ ರಾಜ ಪ್ರತಾಪರುದ್ರ ದೇವ II ರ ಸೈನ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. 1324 ರಲ್ಲಿ ದೆಹಲಿ ಸುಲ್ತಾನನಾದ ಮೊಹಮ್ಮದ್ ಬಿನ್ ತುಘಲಕ್ ಆಕ್ರಮಣದಿಂದಾಗಿ ಕಾಕತೀಯ ಸಾಮ್ರಾಜ್ಯದ ಪತನದ ನಂತರ, ಈ ಸಹೋದರರು ವಿಜಯನಗರದ ಸಮೀಪದಲ್ಲಿರುವ ಆನೆಗೊಂಡಿಯಲ್ಲಿರುವ… Read More ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ