ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ… Read More ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಕೂರೂನ ಮಾರಕವೋ? ಇಲ್ಲವೇ ಪೂರಕವೋ?

ಅರೇ ಚೈನಾದ ವುಹಾನ್ ನಗರದಲ್ಲಿ ಆರಂಭವಾಗಿ ಕೆಲವೇ ಕೆಲವು ದಿನಗಳಲ್ಲಿ ಇಡೀ ವಿಶ್ವಾದ್ಯಂತ ಹರಡಿರುವ ಕೂರೂನ ವೈರಸ್ಸನ್ನು ಮಹಾಮಾರಿ ಎಂದು ಎಲ್ಲರೂ ಬಣ್ಣಿಸಿ ಅದು ಮಾರಕವೇ ಸರಿ ಎಂದು ಸಾಕಷ್ಟು ಕಠೋರ ಸುದ್ದಿಗಳನ್ನು ಕೇಳುತ್ತಿರುವಾಗ ಇದೇನು ಪೂರಕ ಎಂದು ಶೀರ್ಷಿಕೆ ಇದಯಲ್ಲಾ? ಎಂದು ಆಶ್ವರ್ಯವಾಗುತ್ತಿದಯಲ್ಲವೇ? ಕರೋನ ಸೋಂಕಿನಿಂದಾಗಿ ಜಾಗತಿಕವಾಗಿ ಆಗುತ್ತಿರುವ ಸಾಕಷ್ಟು ಅಡ್ಡ ಪರಿಣಾಮಗಳು ಇಡೀ ಜಗತ್ತಿನ ಆರ್ಥಿಕ ಪರಿಣಾಮಗಳನ್ನು ಅಲ್ಲಾಡಿಸುತ್ತಿರುವುದು ಖಂಡಿತವಾಗಿಯೂ ಸತ್ಯವಾದರೂ, ಕೂರೂನಾದಿಂದ ಆಗಿರಬಹುದಾದ ಅಥವಾ ಆಗಬಹುದಾ ಅನಾಹುತಗಳ ಮಧ್ಯೆಯೇ, ಅದರಿಂದ ಒಂದಷ್ಟು ಒಳ್ಳೆಯ ಪರಿಣಾಮಗಳನ್ನು… Read More ಕೂರೂನ ಮಾರಕವೋ? ಇಲ್ಲವೇ ಪೂರಕವೋ?