ಶಿವರಾಮ ಹರಿ ರಾಜಗುರು

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳನ್ನು ನೆನಪಿಸಿಕೊಂಡಾಗಲೆಲ್ಲಾ ಥಟ್ ಅಂತ ನೆನಪಾಗೋದೇ ಚಂದ್ರಶೇಖರ್ ಆಚಾದ್ ಮತ್ತು ಭಗತ್ ಸಿಂಗ್. ದೇಶಕ್ಕಾಗಿ ತಮ್ಮೆಲ್ಲಾ ತಾರುಣ್ಯದ ಚಿಂತನೆಯನ್ನೆಲ್ಲಾ ಮರೆತು ಭಗತ್ ಸಿಂಗ್ ಅವರೊಂದಿಗೆ ಪ್ರಾಣಾರ್ಪಣ ಮಾಡಿವರೆಏ, ಸುಖದೇವ್ ಮತ್ತು ಶಿವರಾಮ ಹರಿ ರಾಜಗುರು. ದೇಶಕ್ಕಾಗಿ ನೇಣುಗಂಬ ಏರುವಾಗಲೂ ಪರಸ್ಪರ ನಾಮುಂದು, ತಾಮುಂದು ಎಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪುರುಷರು. ಶಿವರಾಮ ಹರಿ ರಾಜಗುರು ಅವರು 24 ಆಗಸ್ಟ್ 1908 ರಂದು ಮರಾಠಿ ದೇಶಸ್ಥ ಬ್ರಾಹ್ಮಣ… Read More ಶಿವರಾಮ ಹರಿ ರಾಜಗುರು

ಅನಂತ ಲಕ್ಷ್ಮಣ ಕಾನ್ಹೇರೆ

ಇತಿಹಾಸ ತಿಳಿಯದ ಕೆಲವು ಅರಿವುಗೇಡಿಗಳು ವೀರ ಸಾವರ್ಕರ್ ಅವರೊಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು ಎಂದು ಪದೇ ಪದೇ ಹೇಳುವಾಗ ನಿಜಕ್ಕೂ ಮೈಯ್ಯಲ್ಲಿರುವ ರಕ್ತ ಕುರಿಯುತ್ತದೆ. ನಿಜ ಹೇಳಬೇಕೆಂದರೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಕರಾಗಿದ್ದಲ್ಲದೇ ಅವರ ಹಿಂದೆ ನಿಂತು ಅವರ ಎಲ್ಲಾ ಹೋರಾಟಗಳಿಗೂ ಶಕ್ತಿ ತುಂಬುತಿದ್ದದ್ದೇ ವೀರ ಸಾವರ್ಕರ್. ಅಂತಹ ವೀರ ಸಾವರ್ಕರ ಗರಡಿಯಲ್ಲಿ ತಯಾರಾಗಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ 18ರ ಪ್ರಾಯದಲ್ಲೇ 19 ಎಪ್ರಿಲ್ 1910 ರಂದು… Read More ಅನಂತ ಲಕ್ಷ್ಮಣ ಕಾನ್ಹೇರೆ