ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ. ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ… Read More ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ಮುದ ನೀಡದ ಮೋದಕ ಪ್ರಿಯನ ಹಬ್ಬ

ಅಂತೂ ಇಂತೂ ಈ ಕೂರೋನಾ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಗಳ ನಡುವೆಯೂ ನಿರ್ವಿಘ್ನವಾಗಿ ಗೌರೀ ಮತ್ತು ಗಣೇಶ ಹಬ್ಬಗಳು ಆಚರಿಸಲ್ಪಟ್ಟರೂ ಏಕೋ ಎನೋ ಹಿಂದಿನ ಮೋಜು ಮಸ್ತಿ ಇಲ್ಲವಾಗಿದೆ. ನಾವು ಚಿಕ್ಕವರಿದಿದ್ದಾಗ ಗಣೇಶ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ, ಸಮವಯಸ್ಕ ಹುಡುಗರೆಲ್ಲಾ ಸೇರಿ, ಈ ಬಾರಿ ಯಾವರೀತಿಯಾಗಿ ಹಬ್ಬವನ್ನು ಆಚರಿಸಿಬೇಕು ಎಂದು ಯೋಚಿಸಿ ಸಣ್ಣ ಡಬ್ಬೀ ಗಡಿಗೆ ಮಾಡಿಕೊಂಡೋ ಇಲ್ಲವೇ, ಪುಸ್ತಕವನ್ನು ಹಿಡಿದುಕೊಂಡು ನಮ್ಮ ಪರಿಚಯಸ್ತರ ಮನೆಗಳಿಗೆ ಹೋಗಿ ಮಾವ, ಅತ್ತೇ (ಆಗೆಲ್ಲಾ ಅಂಕಲ್ ಆಂಟಿ ಸಂಸ್ಕೃತಿ ಅಷ್ಟೋಂದಾಗಿ… Read More ಮುದ ನೀಡದ ಮೋದಕ ಪ್ರಿಯನ ಹಬ್ಬ

ಭೀಮನ ಅಮಾವಾಸ್ಯೆ

ಹೇಳಿ ಕೇಳಿ ನಮ್ಮ ಹಿಂದೂ ಸಂಪ್ರದಾಯ ಪುರುಷ ಪ್ರಧಾನವಾದದ್ದು. ದೀರ್ಘ ಸುಮಂಗಲೀಭವ ಎಂದು ಆಶೀರ್ವದಿಸುತ್ತಾ, ಪರೋಕ್ಷವಾಗಿ ಆಕೆಯ ಗಂಡ ದೀರ್ಘಾಯಸ್ಸು ಪಡೆಯುವುದರ ಮೂಲಕ ಆಕೆಯ ಸುಮಂಗಲೀತನ ದೀರ್ಘವಾಗಿರಲೀ ಹರಸುವುದು ನಡೆದುಬಂದ ವಾಡಿಕೆ. ಅಂತಯೇ ಪತಿಯೇ ಪರ ದೈವ ಎಂದು ನಂಬಿದ ಎಲ್ಲ ಪತ್ನಿಯರೂ, ಭಗವಂತ ತಮ್ಮ ಪತಿಗೆ ಆಯುರಾರೋಗ್ಯ ನೀಡಲೆಂದು, ತನ್ಮೂಲಕ ಆಕೆ ದೀರ್ಘಕಾಲ ಸುಮಂಗಲಿಯಾಗಿರುವಂತೆ ಕೇಳಿಕೊಳ್ಳುವ ಹಬ್ಬವೇ ಭೀಮನ ಅಮವಾಸ್ಯೆ,. ಮನೋನಿಯಾಮಕ ರುದ್ರದೇವರ ಮತ್ತೊಂದು ಹೆಸರು ಭೀಮ ಎಂಬುದಾಗಿರುವುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆ ಎಂದು… Read More ಭೀಮನ ಅಮಾವಾಸ್ಯೆ