ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಕರ್ನಾಟಕದ ಕಂಡ ಖ್ಯಾತ ಸ್ಪಿನ್ನರ್ ಚಂದ್ರಶೇಖರ್ ಮತ್ತು ಪ್ರಸನ್ನ ಅವರ ನಂತರ ಕರ್ನಾಟಕದ ಕ್ರಿಕೆಟ್ ತಂಡದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ, ಕರ್ನಾಟಕಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಚಂದ್ರಶೇಖರ ಆಜಾದ್

ನ್ಯಾಯಾಧೀಶ: ನಿನ್ನ ಹೆಸರೇನು? ಹುಡುಗ: ಆಜಾದ್! ನ್ಯಾಯಾಧೀಶ: ತಂದೆಯ ಹೆಸರು? ಹುಡುಗ: ಸ್ವಾತಂತ್ರ ನ್ಯಾಯಾಧೀಶ: ಮನೆ ಎಲ್ಲಿದೆ? ಹುಡುಗ: ಸೆರೆಮನೆಯೇ ನನಗೆ ಮನೆ! ಇದು ನಾಟಕವೊಂದರ ಸಂಭಾಷಣೆಯಲ್ಲ. ಭಾರತ ಮಾತೆಗೆ ಜೈಕಾರ ಕೂಗಿ, ಬಿಳಿಯರ ವಿರುದ್ಧ ಎದ್ದುನಿಂತ ಹದಿನೈದರ ಪೋರನೊಬ್ಬನ ದಿಟ್ಟ ಉತ್ತರ. ಹೌದು. ಚಂದ್ರಶೇಖರ್ ಆಜಾದ್ ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಆತನಿಗಿನ್ನೂ ಹದಿನೈದೂ ದಾಟಿರಲಿಲ್ಲ. ಬ್ರಿಟೀಷರ ಭಿಕ್ಷೆಗೆ ಕೈಚಾಚದೇ ವಂದೇ ಮಾತರಂ ಎನ್ನುತ್ತಾ ಹನ್ನೆರಡು ಚಡಿ ಏಟುಗಳನ್ನು ಸ್ವೀಕರಿಸಿದ. ಇದರ ನಂತರ ಆತನಲ್ಲಿದ್ದ ರಾಷ್ಟ್ರೀಯತೆಯ ಭಾವ ಮತ್ತಷ್ಟು ಹೆಚ್ಚಾಯ್ತು.… Read More ಚಂದ್ರಶೇಖರ ಆಜಾದ್

ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

2001ರಲ್ಲಿ ಕ್ರಿಕೆಟ್ ಆಟವನ್ನೇ ಕೇಂದ್ರವಾಗಿಟ್ಟುಕೊಂಡು ಅಮೀರ್ ಖಾನ್ ನಾಯಕತ್ವದಲ್ಲಿ ತೆರೆಗೆ ಬಂದ ಲಗಾನ್ ಚಿತ್ರದಲ್ಲಿ ಆಂಗ್ಲರ ವಿರುದ್ಧ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ರಿಕೆಟ್ ಪಂದ್ಯಾವಳಿಯನ್ನು ಆಡಲು ಒಪ್ಪಿ ದೇಸೀ ತಂಡವನ್ನು ಕಟ್ಟುತ್ತಿರುತ್ತಾರೆ. ಅದೊಂದು ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಚೆಂಡು ದೂರ ಹೋಗಿ ಅಲ್ಲೇ ಕೆಲಸ ಮಾಡುತ್ತಿದ್ದ ಕಚ್ರಾ ಎಂಬವನ ಬಳಿ ಹೋಗುತ್ತದೆ. ಆಗ ನಾಯಕ ಭುವನ್ ಕಚ್ರಾಗೆ ಚೆಂಡನ್ನು ಎಸೆಯಲು ಹೇಳುತ್ತಾನೆ. ಪೋಲಿಯೋ ಪೀಡಿತ ಕಚ್ರಾ ಮೊದಲು ಚೆಂಡನ್ನು ಎಸೆಯಲು ಹಿಂಜರಿಯುತ್ತಾನಾದರೂ ನಂತರ ಅವನು… Read More ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್