ಖ್ಯಾತ ಕಾದಂಬರಿಕಾರ ತರಾಸು

ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯನ್ನು ಆಧರಿದ್ದಾಗಿದೆ. ಹಾಗಾದರೇ ಆ ಮಹಾನ್ ಲೇಖಕರು ಯಾರು ಎಂದರೆ, ಅವರೇ, ನಮ್ಮೆಲ್ಲರ ಹೆಮ್ಮೆಯ ಲೇಖಕ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯ. ಎಲ್ಲರೂ ಅವರನ್ನು ಪ್ರೀತಿಯಿಂದ ತರಾಸು ಎಂದೇ ಕರೆಯುತ್ತಿದ್ದರು. 21 ಏಪ್ರಿಲ್… Read More ಖ್ಯಾತ ಕಾದಂಬರಿಕಾರ ತರಾಸು