ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?
ಅದೊಂದು ದಿನ ಶಂಕರನಿಗೆ ಹುಶಾರಿಲ್ಲದಿದ್ದ ಕಾರಣ ಅವರ ತಾಯಿ ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರೂ ಸಹಾ ಭಯ ಪಡುವಂತಹದ್ದೇನೂ ಇಲ್ಲ. ಮನೆಯಲ್ಲಿಯೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ. ಈಗ ಕೊಟ್ಟಿರುವ ಆಂಟೀಬಯಾಟಿಕ್ ಸ್ವಲ್ಪ ಸ್ಟ್ರಾಂಗ್ ಆಗಿರುವ ಕಾರಣ ಸ್ವಲ್ಪ ಹಣ್ಣುಗಳು ಮತ್ತು ಎಳನೀರನ್ನು ಕೊಡಿ ಎಂದು ಹೇಳಿದ್ದರು. ಮಾರನೇಯ ದಿನ ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಅವನ ಮನೆಯ ಮುಂದಿನ ಚರಂಡಿ ಶುದ್ಧಿ ಮಾಡಲು ಒಂದ ಇಬ್ಬರು ನಗರ ಪಾಲಿಕೆ ಕೆಲಸದವರು ಚರಂಡಿಯನ್ನು… Read More ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?