ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಏಪ್ರಿಲ್ – 10

ನಾವೆಲ್ಲಾ ಇನ್ನೂ ಶಾಲೆಯಲ್ಲಿ ಓದುತ್ತಿದ್ದಾಗ ಏಪ್ರಿಲ್- 10 ಬಂತೆಂದರೆ ಒಂದು ರೀತಿಯ ಭಯ ಮತ್ತು ಆತಂಕ. ಹಿಂದಿನ ದಿನ ರಾತ್ರಿಯೆಲ್ಲಾ ನಿದ್ದೆಯೇ ಬಾರದೇ ಅಲ್ಲೇ ಹಾಸಿಗೆಯಲ್ಲಿ ಒದ್ದಾಡಿ ಬಿದ್ದಾಡಿ ಅರೇ ಬರೇ ನಿದ್ದೇ ಮಾಡಿ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆಯೇ, ಬೇಗ ಬೇಗ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ದೇವರ ಸಮಸ್ಕಾರ ಮಾಡುವಾಗ ಎಂದಿನದ್ದಕ್ಕಿಂತಲೂ ಒಂದು ಚೂರು ವಿಶೇಷ ಅಸ್ಥೆಯಿಂದ ಮತ್ತು ಒಂದು ಹೆಚ್ಚಿನ ನಮಸ್ಕಾರ ಮಾಡುತ್ತಾ ದೇವರೇ, ಒಳ್ಳೆದು ಮಾಡಪ್ಪಾ, ಇವತ್ತು ಒಳ್ಳೆಯ ಮಾರ್ಕ್ಸ್ ಬಂದಿರಲಪ್ಪಾ ಅಂತ… Read More ಏಪ್ರಿಲ್ – 10