ಹಂಪೆಯ ಸಾಸಿವೆ ಕಾಳು ಗಣೇಶ
ಇತಿಹಾಸ ಪ್ರಸಿದ್ಧ, ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಇತಿಹಾಸ ಮತ್ತು ಅಲ್ಲಿರುವ ಸಾಸಿವೆ ಕಾಳು ಗಣಪತಿಗೆ ಆ ಹೆಸರು ಬರಲು ಕಾರಣವೇನು ಎಂಬುದರ ರೋಚಕ ಸಂಗತಿ ಇದೋ ನಿಮಗಾಗಿ.… Read More ಹಂಪೆಯ ಸಾಸಿವೆ ಕಾಳು ಗಣೇಶ
ಇತಿಹಾಸ ಪ್ರಸಿದ್ಧ, ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಇತಿಹಾಸ ಮತ್ತು ಅಲ್ಲಿರುವ ಸಾಸಿವೆ ಕಾಳು ಗಣಪತಿಗೆ ಆ ಹೆಸರು ಬರಲು ಕಾರಣವೇನು ಎಂಬುದರ ರೋಚಕ ಸಂಗತಿ ಇದೋ ನಿಮಗಾಗಿ.… Read More ಹಂಪೆಯ ಸಾಸಿವೆ ಕಾಳು ಗಣೇಶ
ಅರೇ ಇದೇನಿದು? ಇಂತಹ ತರೆಬರಹ ಎಂದು ಯೋಚನೆ ಮಾಡುತ್ತಿದ್ದೀರಾ? ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೂ.. ಎನ್ನುವಂತೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಒಮ್ಮೆ ನೋಡಿ, ಮೈ ನಖಶಿಖಾಂತ ಉರಿಯದೇ ಹೋದ್ರೇ, ಆತ ನಿಜವಾದ ಕನ್ನಡಿಗನೇ ಅಲ್ಲ.. ನಮಗೆಲ್ಲಾ ಕನ್ನಡ ಅಂದ ತಕ್ಷಣ ನೆನಪಾಗೋದೇ ನಮ್ಮ ಹಳದಿ ಮತ್ತು ಕೆಂಪು ಬಾವುಟದ ಜೊತೆ ತಾಯಿ ಭುವನೇಶ್ವರಿ. ಅದರೆ ದುರಾದೃಷ್ಟವಷಾತ್ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಆ ಫಲಕದಲ್ಲಿ ಕನ್ನಡಾಂಬೆಯ ಸ್ಥಾನದಲ್ಲಿ… Read More ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ
ಮೊನ್ನೆ ಇದ್ದಕ್ಕಿದ್ದಂತೆಯೇ ಆತ್ಮೀಯರೊಬ್ಬರು ಕರೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಭುವನೇಶ್ವರಿ, ಭುವನ ಮನೋಹರಿ ಎಂದೆಲ್ಲಾ ಉಪಮೇಯಗಳಿಂದ ಕರೆಯುವುದು ವಾಡಿಕೆಯಲ್ಲಿದೆ. ಇತ್ತೀಚೆಗೆ ಅಚಾನಕ್ಕಾಗಿ ನನ್ನ ಬಾಯಿಂದ ಭುವನ ಗಾಂಧಾರೀ ಎಂಬ ಪದ ಹೊರಬಂದಿದೆ. ತಾಯಿ ಶ್ರೀ ಚಾಮುಂಡೇಶ್ವರಿಗೆ ಭುವನ ಗಾಂಧಾರೀ ಎಂದು ಕರೆದ ಉಲ್ಲೇಖ ಎಲ್ಲಾದರೂ ಇದೆಯೇ? ಇಲ್ಲದಿದ್ದಲ್ಲಿ ನಾವು ಹಾಗೆ ಕರೆಯಬಹುದೇ? ಎಂದು ನೋಡಿ ತಿಳಿಸಿ ಎಂದು ಕೇಳಿಕೊಂಡಾಗ ಭುವನ ಗಾಂಧಾರೀ ಎನ್ನುವ ಪದ ನನಗೂ ಹೊಸತು ಎನಿಸಿದರೂ ಸ್ವಲ್ಪ ವಿಚಾರ ಮಾಡೋಣ ಎಂದು ಎಲ್ಲಾ ಕಡೆಯಲ್ಲಿಯೂ… Read More ಭುವನ ಗಾಂಧಾರಿ, ತಾಯಿ ಶ್ರೀ ಚಾಮುಂಡೇಶ್ವರಿ