ಮಾತೃ-ಧರ್ಮ

ತಲಕಾವೇರಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತವುಂಟಾಗಿ, ತಲಕಾವೇರಿಯ ಪ್ರಧಾನ ಅರ್ಚಕರಾದ ಶ್ರೀ ನಾರಾಯಣಾಚಾರ್  ಅವರ ಧರ್ಮ ಪತ್ನಿ ಮತ್ತು ಅವರ ಸಹೋದರ ಮತ್ತು ಅವರ ನೆರೆಹೊರೆಯವರು  ಆ.5ರಂದು  ಭೂಕುಸಿತದಲ್ಲಿ ‌ ಮೃತಪಟ್ಟ ವಿಷಯ ಎಲ್ಲರಿಗೂ ತಿಳಿದ ವಿಷಯವಾಗಿದ್ದು ಆ ಕುರಿತಂತೆ ಲೇಖನವನ್ನೂ ಬರೆದಿದ್ದೆ. ಪೋಷಕರ ಮತ್ತು ಸಂಬಂಧೀಕರ ಅಕಾಲಿಕ ಮರಣದ ಸುದ್ದಿ ಕೇಳಿ ದೂರದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ ಇದ್ದ ನಾರಾಯಣಾಚಾರ್ ಅವರ ಪುತ್ರಿಯರಾದ ಶಾರದಾ ಅಚಾರ್ ಮತ್ತು ನಮಿತಾ… Read More ಮಾತೃ-ಧರ್ಮ