ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್.ವರ್ಮ ಅವರಿಗೆ ಹೆಬ್ಬಾಳ ಭಾಗದ ಸಂಸ್ಕಾರ ಭಾರತಿ ಮತ್ತು ವರ್ಮಾರವರ ಶಿಷ್ಯೆ ಶ್ರೀಮತಿ ಅರ್ಚನ ಶ್ರೀರಾಮ್ ಅವರು ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಿದ್ದ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮರಳು ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಮತ್ತು ವರ್ಮ ಅವರ ಮಗ ಪ್ರದೀಪ್ ವರ್ಮಾ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ್ ಅವರುಗಳು ಶ್ರೀ ಬಿ.ಕೆ.ಎಸ್.ವರ್ಮ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ಕಾರ್ಯಕ್ರಮದ ಸವಿವರಗಳು ಇದೋ ನಿಮಗಾಗಿ… Read More ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಎನ್‌. ವೀರಾಸ್ವಾಮಿ

ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್‌. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ… Read More ಎನ್‌. ವೀರಾಸ್ವಾಮಿ

ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ

1964 ರಲ್ಲಿ ಕೆ.ಬಾಲಚಂದರ್ ಆವರ ನಿರ್ದೇಶನದಲ್ಲಿ ಕನ್ನಡಿಗ ತಾಯ್ ನಾಗೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಸರ್ವರ್ ಸುಂದರಂ ಎಂಬ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ರೆಕಾರ್ಡ್ ಆಗಿದ್ದಲ್ಲದೇ ಅನೇಕ ಭಾಷೆಗಳಲ್ಲಿಯೂ ಡಬ್ ಮತ್ತು ರೀಮೇಕ್ ಆಯಿತು. ತೊಂಭತ್ತರ ದಶಕದಲ್ಲಿ ಜಗ್ಗೇಶ್ ಅವರು ಅದೇ ಸಿನಿಮಾವನ್ನು ಸರ್ವರ್ ಸೋಮಣ್ಣ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಕ್ ಮಾಡಿದ್ದರು. ಚಿತ್ರನಟನಾಗಬೇಕೆಂಬ ಆಸೆ ಹೊತಿದ್ದ ಯುವಕನೊಬ್ಠ ಹೊಟ್ಟೆ ಪಾಡಿಗೆ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಸೇರಿಕೊಂಡು ಅಲ್ಲಿಗೆ… Read More ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ