ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್.ವರ್ಮ ಅವರಿಗೆ ಹೆಬ್ಬಾಳ ಭಾಗದ ಸಂಸ್ಕಾರ ಭಾರತಿ ಮತ್ತು ವರ್ಮಾರವರ ಶಿಷ್ಯೆ ಶ್ರೀಮತಿ ಅರ್ಚನ ಶ್ರೀರಾಮ್ ಅವರು ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಿದ್ದ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮರಳು ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಮತ್ತು ವರ್ಮ ಅವರ ಮಗ ಪ್ರದೀಪ್ ವರ್ಮಾ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ್ ಅವರುಗಳು ಶ್ರೀ ಬಿ.ಕೆ.ಎಸ್.ವರ್ಮ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ಕಾರ್ಯಕ್ರಮದ ಸವಿವರಗಳು ಇದೋ ನಿಮಗಾಗಿ… Read More ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಶತಾವಧಾನಿ ಡಾ. ಆರ್. ಗಣೇಶ್

ಇಂದಿನ ಕಾಲದಲ್ಲಿ ನಮಗೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದಲ್ಲಿ ಥಟ್ ಅಂತಾ Google ನಲ್ಲಿ ಹುಡುಕ್ತೀವಿ. ಅದೇ ಧರ್ಮಶಾಸ್ತ್ರದ ಬಗ್ಗೆ ಯಾವುದೇ ಪರಿಹಾರಗಳು ಬೇಕಿದ್ದಲ್ಲಿ ಧರ್ಮಗ್ರಂಥಗಳನ್ನೋ ಇಲ್ಲವೇ ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವರ ಭಗವದ್ಗೀತೆಗಳಲ್ಲಿ ಅದಕ್ಕೆ ಯಾವ ರೀತಿಯ ಪರಿಹಾರವನ್ನು ಸೂಚಿಸಿದ್ದಾರೆ ಎಂದು ತಡಕಾಡುತ್ತೇವೆ. ಇಲ್ಲೊಬ್ಬ ಮಹಾನುಭಾವರು ತರ್ಕ, ಶಾಸ್ತ್ರ, ಲೌಕಿಕ, ಅಲೌಕಿಕ, ರಾಜಕೀಯ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಲಲತಕಲೆ, ತಂತ್ರಜ್ಞಾನ, ಪ್ರಸಕ್ತ ವಿಷಯಗಳು ಹೀಗೆ ಯಾವುದರ ಬಗ್ಗೆ ಕೇಳಿದರೂ ಥಟ್ ಅಂತಾ ಉತ್ತರಿಸಬಲ್ಲ ನಡೆದಾಡುವ… Read More ಶತಾವಧಾನಿ ಡಾ. ಆರ್. ಗಣೇಶ್