ಶತಾವಧಾನಿ ಡಾ. ಆರ್. ಗಣೇಶ್

ಇಂದಿನ ಕಾಲದಲ್ಲಿ ನಮಗೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದಲ್ಲಿ ಥಟ್ ಅಂತಾ Google ನಲ್ಲಿ ಹುಡುಕ್ತೀವಿ. ಅದೇ ಧರ್ಮಶಾಸ್ತ್ರದ ಬಗ್ಗೆ ಯಾವುದೇ ಪರಿಹಾರಗಳು ಬೇಕಿದ್ದಲ್ಲಿ ಧರ್ಮಗ್ರಂಥಗಳನ್ನೋ ಇಲ್ಲವೇ ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವರ ಭಗವದ್ಗೀತೆಗಳಲ್ಲಿ ಅದಕ್ಕೆ ಯಾವ ರೀತಿಯ ಪರಿಹಾರವನ್ನು ಸೂಚಿಸಿದ್ದಾರೆ ಎಂದು ತಡಕಾಡುತ್ತೇವೆ. ಇಲ್ಲೊಬ್ಬ ಮಹಾನುಭಾವರು ತರ್ಕ, ಶಾಸ್ತ್ರ, ಲೌಕಿಕ, ಅಲೌಕಿಕ, ರಾಜಕೀಯ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಲಲತಕಲೆ, ತಂತ್ರಜ್ಞಾನ, ಪ್ರಸಕ್ತ ವಿಷಯಗಳು ಹೀಗೆ ಯಾವುದರ ಬಗ್ಗೆ ಕೇಳಿದರೂ ಥಟ್ ಅಂತಾ ಉತ್ತರಿಸಬಲ್ಲ ನಡೆದಾಡುವ… Read More ಶತಾವಧಾನಿ ಡಾ. ಆರ್. ಗಣೇಶ್