ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

ಪಾಂಬನ್ ಸೇತುವೆ

ಪ್ರಪಂಚದಲ್ಲೇ ಅತಿ ಅಪಾಯಕಾರಿಯಾದ ರೈಲ್ವೇ ಸೇತುವೆಗಳಲ್ಲಿ ಒಂದಾದ ತಮಿಳುನಾಡಿನ ಮಂಟಪಂ ಮತ್ತು ತೀರ್ಥಕ್ಷೇತ್ರ ರಾಮೇಶ್ವರದ ನಡುವಿನ ಸಂಪರ್ಕಕೊಂಡಿಯಾಗಿರುವ ಪಾಂಬನ್ ಸೇತುವೆಯ ಕುರಿತಾದ ಅಧ್ಭುತ ಮತ್ತು ಅಷ್ಟೇ ರೋಚಕವಾದ ಇತಿಹಾಸ ಇದೋ ನಿಮಗಾಗಿ… Read More ಪಾಂಬನ್ ಸೇತುವೆ

ನಡುಂಗಮುವ ರಾಜ ಇನ್ನಿಲ್ಲ

ನಡುಂಗಮುವ ರಾಜ ಎನ್ನುವುದು ಶ್ರೀಲಂಕಾದ ಕೊಲಂಬೊವಿನಲ್ಲಿ 07.03.22 ಸೋಮವಾರದಂದು ತನ್ನ 69 ನೇ ವಯಸ್ಸಿನಲ್ಲಿ ನಿಧನವಾದ ಸುಮಾರು 10.5 ಅಡಿ ಎತ್ತರವಿದ್ದ ಏಷ್ಯಾದ ಅತಿದೊಡ್ಡ ಪಳಗಿದ ಆನೆಯ ಹೆಸರಾಗಿದೆ. ಈ ಆನೆಯ ಸುಮಾರು ವರ್ಷಗಳ ಕಾಲ ಕ್ಯಾಂಡಿ ನಗರದಲ್ಲಿ ಪ್ರತೀ ವರ್ಷ ಜುಲೈ ತಿಂಗಳಿನ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಬೌದ್ಧರ ಪ್ರಮುಖ ಧಾರ್ಮಿಕ ಪ್ರದರ್ಶನವಾದ ಎಸಲದ ವಾರ್ಷಿಕ ಮೆರವಣಿಗೆಯಲ್ಲಿ ಭಗವಾನ್ ಬುದ್ಧನ ಪವಿತ್ರ ದಂತಕವಚವನ್ನು ಹೊಂದಿರುವ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕಾಯಕ ವಹಿಸಿಕೊಂಡಿತ್ತು . 1985 ರಿಂದಲೂ ಕೊಲಂಬೊದಲ್ಲಿ… Read More ನಡುಂಗಮುವ ರಾಜ ಇನ್ನಿಲ್ಲ