ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ?

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಈ ಹುಟ್ಟು ಬೆಂಗಳೂರಿಗನಿಗೆ, ಕನ್ನಡದಲ್ಲಿ ಮಾತನಾಡಿ ಎಂದಿದ್ದೇ ಅಪಮಾನ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದರೂ, ಇಂದೀ ಏರಿಕೆ ಹೆಂದು ಹಬ್ಬರಿಸುವ ಉಟ್ಟು ಖನ್ನಡ ಓಲಾಟಗಾರರು ಮತ್ತು ಪ್ರತಿಯೊಂದರಲ್ಲೂ ನಂದೆಲ್ಲಿಡ್ಲೀ ನಂದ ಗೋಪಾಲ ಎಂದು ಮೂಗು ತೂರಿಸುವ Just As(s)king ನಟ ಪ್ರಕಾಶ್ ರೈ ಇದುವರೆವಿಗೂ ಚಕಾರ ಎತ್ತದೇ ಇರುವುದು ಅನೇಕ ಅನುಮಾನಗಳಿಗೆ ಏಡೆ ಮಾಡಿಕೊಡುತ್ತಿದೆ.

ಏನಂತೀರೀ?… Read More ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ?