ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಇತ್ತೀಚೆಗಂತೂ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡಿರುವಾಗ ಎಲ್ಲರಲ್ಲೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?… Read More ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಈಸ ಬೇಕು, ಇದ್ದು ಜಯಿಸಬೇಕು

ಶಂಕರ  ತನ್ನ ಸ್ನೇಹಿತರ ಒಡಗೂಡಿ ಕಂಪ್ಯೂಟರ್ ಸಂಬಂಧಿತ ವ್ಯವಹಾರಗಳನ್ನು ಮಾಡುತ್ತಿದ್ದಾಗ, ಅವನ  ಸ್ನೇಹಿತನ ಸಂಬಂಧಿ ಗಣಿ ಇವರ ಜೊತೆಗೆ ಸೇರಿಕೊಂಡ. ಗಣಿ ಎಲೆಕ್ಟ್ರಾನಿಕ್ಸ್ ಸಂಬಂಧ ಪಟ್ಟ ವಿಷಯಗಳಲ್ಲಿ ನಿಜಕ್ಕೂ ಅಪ್ರತಿಮ ಬುದ್ಧಿವಂತ . ಎಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಟ್ಟರೂ ಅದನ್ನು  ರಿಪೇರಿ ಮಾಡಿ ಬಿಡುವ ಛಾತಿ ಇತ್ತಾದರೂ, ಆಗ  ಕಂಪ್ಯೂಟರ್ ಬಗ್ಗೆ ಅಷ್ಟೋಂದು ತಿಳುವಳಿಕೆ ಇರಲಿಲ್ಲ.  ಶಂಕರ ಅದರ ತದ್ವಿರುದ್ಧ. ಶಂಕರನಿಗೆ ಕಂಪ್ಯೂಟರ್ ಬಳಕೆ ತಿಳಿದಿತ್ತು. ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು. ಹಾಗಾಗಿ ಇಬ್ಬರೂ… Read More ಈಸ ಬೇಕು, ಇದ್ದು ಜಯಿಸಬೇಕು