ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಕನ್ನಡ ರಾಜ್ಯೋತ್ಸವದ ಸಂಧರ್ಭದಲ್ಲಿ ಬೇಲೂರಿನ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ತೀರ್ಥಕಂರ್ ಅವರು ತಮ್ಮ ಅಂಗಡಿ ಶ್ರೀ ಮಾರುತಿ ಸ್ಟೋರ್ಸ್ ನಲ್ಲಿ ಮಾರಾಟ ಮಾಡುವ ಎಲ್ಲಾ ವಸ್ತುಗಳನ್ನು ಹಳದಿ ಮತ್ತು ಕೆಂಪು ಬಣ್ಣದ್ದಾಗಿಸಿ ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಪರಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಎಸ್. ವಿ. ರಾಜೇಂದ್ರ ಸಿಂಗ್ ಬಾಬು

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹತ್ತು ಹಲವಾರು ಶ್ರೇಷ್ಠ ಚಿತ್ರಗಳನ್ನು ನೀಡಿರುವುದಲ್ಲದೇ, ಇತ್ತೀಚೆಗಷ್ಟೇ ತಮ್ಮ 50 ವರ್ಷಗಳ ವೃತ್ತಿ ಜೀವನದ ಸಂಭ್ರಮಾಚರಣೆಯನ್ನು ಆಚರಿಸುತ್ತಿರುವ ಶ್ರೀ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಎಸ್. ವಿ. ರಾಜೇಂದ್ರ ಸಿಂಗ್ ಬಾಬು

ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಸುಂದರವಾದ ಮಾತು ಕನ್ನಡದಲ್ಲಿದ್ದು, ಎನೋ ಮಾಡಲು ಹೋಗಿ ಏನೋ ಮಾಡಿದ,  ಬೆಣೆ ತೆಗೆಯೋದಿಕ್ಕೆ ಹೋಗಿ ಬಾಲ ಸಿಗಿಸಿಕೊಂಡಂತೆ, ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ, ಸುಮ್ಮನಿರಲಾದದೇ ಇರುವೆ ಬಿಟ್ಟುಕೊಂಡಂತೆ, ಕೋಲು ಕೊಟ್ಟು ಹೊಡೆಸಿಕೊಂಡಂತೆ ಎನ್ನುವ ಗಾದೆಗಳೂ ಸಹಾ ಇದ್ದು, ಈ ಎಲ್ಲಾ ಗಾದೆಗಳಿಗೂ ಅನ್ವಯವಾಗುವಂತೆ  ಧಾರವಾಡ ಹೈಕೋರ್ಟಿನ ನ್ಯಾಯಾಧೀಶರ ನೆನ್ನೆಯ ಮಧ್ಯಂತರ ಆದೇಶವ  ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಅದರಲ್ಲೂ ಟ್ರೋಲಿಂಗ್ ಮಂತ್ರಿ ಮತ್ತು  first class idiot (ಹಿಮಂತ ಬಿಸ್ವಾಸ್… Read More ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ

ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ಕೊಟ್ಟಿಯೂರು ವೈಶಾಖ ಮಹೋತ್ಸವ

ಕೇರಳದ ಕೊಟ್ಟಿಯೂರಿನಲ್ಲಿ ದಕ್ಷ ಯಜ್ಞದ ನನೆಪಿನಲ್ಲಿ, ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ತೆರೆಯುವ ದೇವಾಲಯದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಅದ್ದೂರಿಯ ವೈಶಾಖ ಮಹೋತ್ಸವದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೊಟ್ಟಿಯೂರು ವೈಶಾಖ ಮಹೋತ್ಸವ

ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

ದಾವಣಗೆರೆ ಬಳಿಯ ತುಂಗಭದ್ರಾ ತಟದಲ್ಲಿರುವ ಹರಿಹರಕ್ಕೆ ಆ ಹೆಸರು ಬರಲು ಕಾರಣವೇನು? ಆ ಊರಿಗೆ ಇರುವ ಇತರೇ ಹೆಸರುಗಳೇನು? ಆ ಊರಿನಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಔಚಿತ್ಯ ಮತ್ತು ಅದರ ಇತಿಹಾಸದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

ಹೇಳೀ ಕೇಳಿ ನಮ್ಮ ದೇಶ ಅಸ್ತಿಕರಿಂದಲೇ ತುಂಬಿರುವ ದೇಶ.  ಒಂದು ಹೊತ್ತು ಬೇಕಿದ್ರೂ ಬಿಡ್ತಾರೆ. ಅದರೆ, ದೇವರ ಮೇಲಿನ ನಂಬಿಕೆ ಮತ್ತು ಭಯ ಭಕ್ತಿಗಳನ್ನು ಬಿಡುವುದಿಲ್ಲ.  ಅವರು ಬಡವರಾಗಿರಲೀ ಇಲ್ಲವೇ ಶ್ರೀಮಂತರೇ ಅಗಿರಲಿ ಧರ್ಮ ಎಂದು ಬಂದಾಗ ಯಾವ ಬೇಧ ಭಾವವೂ ಇಲ್ಲದೇ  ಒಗ್ಗಟ್ಟಾಗಿ ದೇವರ ಕೆಲಸಕ್ಕೆ ಕೈ ಜೋಡಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿಗಷ್ಟೇ ಬೆಂಗಳೂರಿನ ಕೋರಮಂಗಲದ ಬಳಿಯ ಈಜಿಪುರದಲ್ಲಿರುವ ಸುಮಾರು 75 ವರ್ಷದಷ್ಟು ಹಳೆಯದಾದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆದ ವಿಶ್ವದಲ್ಲೇ ಅತಿ ಎತ್ತರದ… Read More 108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ

ಹೇಳಿ ಕೇಳಿ ನಮ್ಮ ದೇಶದಲ್ಲಿ ಶ್ರದ್ಧಾವಂತ ಆಸ್ತಿಕರೇ ಹೆಚ್ಚಾಗಿರುವ ದೇಶವಾಗಿದ್ದು, ಕರ್ನಾಟಕ ಅದರಲ್ಲೂ ಅಭಿಭಜಿತ ದಕ್ಷಿಣ ಕನ್ನಡವಂತೂ ಪರುಶುರಾಮ ಸೃಷ್ಟಿಸಿದ ಕ್ಷೇತ್ರವೆಂದೇ ಪ್ರಸಿದ್ಧವಾಗಿ, ದೇವಾಲಯಗಳ ತವರೂರು ಎನಿಸಿಕೊಂಡಿದೆ. ಹಿಂದೂ ಸಮಾಜವನ್ನು ಪುನರುತ್ಥಾನ ಗೊಳಿಸಿದ ಅಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣ ಮಂದಿರವನ್ನು ಸ್ಥಾಪಿಸಿ ಅದರ ಸುತ್ತಲೂ ಅಷ್ಟ ಮಠಗಳಿಗೆ ಕಾರಣೀಭೂತರಾಗುತ್ತಾರೆ. ಒಂದು ಕಡೆ ಕರಾವಳಿಯ ಸಮುದ್ರ ಮತ್ತೊಂದು ಕಡೆ ಅಷ್ಟೇ ಸುಂದರವಾದ ಮತ್ತು ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿರುವ ಶ್ರೀಕ್ಷೇತ್ರವಾಗಿರುವ ಉಡುಪಿಯ  ಪರಶುರಾಮ ಸೃಷ್ಟಿಯ… Read More ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ

ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಬಿಕಾರೀ ಪಾಕೀಸ್ಥಾನದ ಬೆಂಬಲದ ಹರ್ಷದ ಕೂಳಿನ ಆಸೆಗಾಗಿ, ಭಾರತೀಯ ಪ್ರವಾಸಿಗರ ವರ್ಷದ ಕೂಳನ್ನೇ ಧಿಕ್ಕರಿಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾಶ್ಮೀರಿಗರಿಗೆ #Ban Kashmir ಅಭಿಯಾನದ ಮೂಲಕ ತಕ್ಕ ಪಾಠ ಕಲಿಸಿದಾಗ ಮಾತ್ರವೇ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಅಲ್ವೇ?… Read More ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ