ಶಬರಿ
ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ
ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ
2026ರ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತಭಾರತೀ ಸಂಸ್ಥೆಯ ಸಂರಕ್ಷಕರೂ ಮತ್ತು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ಸಾರಥ್ಯದಲ್ಲಿ ಆಯೋಜಿಸಲಾಗಿರುವ ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಳು ಇದೋ ನಿಮಗಾಗಿ… Read More ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ
ಮಗಳಿಗಿಂತ ಮುತ್ತೈದೆ ಇಲ್ಲಾ, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವ ಗಾದೆ ಮಾತೊಂದೆ. ಅದರ ಪ್ರಕಾರ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತಿದ್ದರೂ. ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ ಮನೆಯ ಮಹಾಲಕ್ಷ್ಮಿ ಮಗಳನ್ನು ಮತ್ತೊಬ್ಬರ ಮನೆಯನ್ನು ಬೆಳಗಳು ಮದುವೆ ಮಾಡಿಕೊಟ್ಟರೂ, ತಮ್ಮ ಮನೆಯಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಮನೆಯ ಮಗಳು ಇರಲೇ ಬೇಕು. ಮದುವೆ ಮಾಡಿಕೊಟ್ಟ ಮೇಲೆ ಮಗಳೊಬ್ಬಳೇ ಬಂದರೆ ಸಾಕೇ? ಅವಳ ಜೊತೆ ಅಳಿಯನೂ ಬರಲೇ ಬೇಕು. ಮನೆಯ ಮಗಳೇನೋ ತವರು ಮನೆಯಲ್ಲಿ ಹೇಗಿದ್ದರೂ… Read More ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ