ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್‌ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

ಶ್ರೀಮಂತರು ಗ್ಯಾರಂಟಿ ಲಾಭ ಬಿಡಬೇಕಾ?

ಅಧಿಕಾರವಿಲ್ಲದೇ ಕಂಗೆಟ್ಟಿದ್ದ ಕಾಂಗ್ರೇಸ್ ಪಕ್ಷ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕೆಂದರೆ ಜನರ ಕಣ್ಣಿಗೆ ಹೊಸದಾಗಿ ಮಣ್ಣೆರಚಬೇಕು ಎಂದು ನಿರ್ಧರಿಸಿ, ಮೊದಲು ಅಡಳಿತಾರೂಢ ಬಿಜೆಪಿಯದ್ದು 40% ಕಮಿಷನ್ ಸರ್ಕಾರ ಎಂದು ಬಿಂಬಿಸುವುದರಲ್ಲಿ ಸಫಲರಾದ ನಂತರ ಪಕ್ಕದ ತಮಿಳು ನಾಡು ಮತ್ತು ದೂರದ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಅಲ್ಲಿನ ಸರ್ಕಾರಗಳು ನೀಡಿದ ಉಚಿತ ಆಮೀಷಗಳನ್ನೇ ಯಥಾವತ್ ಕರ್ನಾಟಕದಲ್ಲೂ ಜಾರಿಗೆ ತರಲು ನಿರ್ಧರಿಸಿ ಅದರ ಪ್ರಕಾರ, ಅನ್ನ ಭಾಗ್ಯ ಯೋಜನೆಯಡಿ, ಐದು ಕೆಜಿ ಅಕ್ಕಿಯ ಬದಲಾಗಿ… Read More ಶ್ರೀಮಂತರು ಗ್ಯಾರಂಟಿ ಲಾಭ ಬಿಡಬೇಕಾ?

ಸಂಪರ್ಕ ಮತ್ತು ಸೌಹಾರ್ದ

ಅದೊಂದು ಸಂಜೆ ರೀ.. ಹಾಲು ಮೊಸರು ಮುಗಿದು ಹೋಗಿದೆ, ಸ್ವಲ್ಪ ತರ್ತೀರಾ ಎಂದಾಗ, ಮೋಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ ನಾನು ಬೇಸರಿಸಿಕೊಂಡೇ, ಚೀಲದಲ್ಲಿ ಹಾಲು ಮೊಸರು ಕೂಪನ್ನುಗಳನ್ನು ಹಾಕಿಕೊಂಡು ಹಾಲಂಗಡಿಗೆ ಹೋದೆ. ಸಾಧಾರಣವಾಗಿ ನಾನು ಎಲ್ಲಿಗೇ ಹೋಗಲಿ, ಸುಮ್ಮನೆ ನಾನಾಯಿತು ನನ್ನ ಕೆಲಸ ಆಯಿತು ಎನ್ನುವ ಆಸಾಮಿಯೇ ಅಲ್ಲಾ. ದಾರಿಯಲ್ಲಿ ಪರಿಚಯವಿರುವ ಎಲ್ಲರನ್ನೂ ಮಾತನಾಡಿಸಿಕೊಂಡೇ ಹೋಗುವ ಪರಿಪಾಠ. ಅಂದೂ ಸಹಾ ಹಾಲಿನಂಗಡಿಯವರ ಉಭಯ ಕುಶಲೋಪರಿಯನ್ನು ವಿಚಾರಿಸುವಷ್ಟರಲ್ಲೇ 5-10 ನಿಮಿಷ ಕಳೆದು, ನಂತರ ಮನೆಗೆ ಹಿಂದಿರುಗುವಾಗ, ಬಹಳ ದಿನಗಳ ನಂತರ… Read More ಸಂಪರ್ಕ ಮತ್ತು ಸೌಹಾರ್ದ

ಶಬರಿ

ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ

ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ

2026ರ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತಭಾರತೀ ಸಂಸ್ಥೆಯ ಸಂರಕ್ಷಕರೂ ಮತ್ತು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ಸಾರಥ್ಯದಲ್ಲಿ ಆಯೋಜಿಸಲಾಗಿರುವ ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಳು ಇದೋ ನಿಮಗಾಗಿ… Read More ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ

ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ

ಮಗಳಿಗಿಂತ ಮುತ್ತೈದೆ ಇಲ್ಲಾ‍, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವ ಗಾದೆ ಮಾತೊಂದೆ. ಅದರ ಪ್ರಕಾರ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತಿದ್ದರೂ. ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ ಮನೆಯ ಮಹಾಲಕ್ಷ್ಮಿ ಮಗಳನ್ನು ಮತ್ತೊಬ್ಬರ ಮನೆಯನ್ನು ಬೆಳಗಳು ಮದುವೆ ಮಾಡಿಕೊಟ್ಟರೂ, ತಮ್ಮ ಮನೆಯಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಮನೆಯ ಮಗಳು ಇರಲೇ ಬೇಕು. ಮದುವೆ ಮಾಡಿಕೊಟ್ಟ ಮೇಲೆ ಮಗಳೊಬ್ಬಳೇ ಬಂದರೆ ಸಾಕೇ? ಅವಳ ಜೊತೆ ಅಳಿಯನೂ ಬರಲೇ ಬೇಕು. ಮನೆಯ ಮಗಳೇನೋ ತವರು ಮನೆಯಲ್ಲಿ ಹೇಗಿದ್ದರೂ… Read More ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ