ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದಲ್ಲಿ ಲಕ್ಷಾಂತರ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿದ್ದು, ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ಜೂನ್ ತಿಂಗಳ ಕಡೆಯಲ್ಲಿ ನಡೆಯುವ ದೇವಿಯ ಋತುಸ್ರಾವವನ್ನು ಆಚರಿಸುವ ಅಪರೂಪದ ಸಂಪ್ರದಾಯದ ಅತ್ಯಂತ ವಿಶಿಷ್ಟ ಮತ್ತು ಚರ್ಚಿತವಾದ ಅಂಬುಬಾಚಿ ಮೇಳ ಮತ್ತು ಬ್ರಹ್ಮಪುತ್ರಾ ನದಿಯ ನೀರು ಕೆಂಪಾಗಿ ಹರಿಯುವ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ರಾಜ್ಯದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಅತಿಥಿ ಗೃಹಗಳಲ್ಲಿ ಒಂದಾಗಿದೆ. ವಿಶಾಲವಾದ ಹಸಿರು ವಾತಾವರಣ, ಐತಿಹಾಸಿಕ ಹಿನ್ನೆಲೆ, ಉತ್ತಮ ಆತಿಥ್ಯ ಸೇವೆ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.ಹೊರ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ರಾಷ್ಟ್ರದ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಾಸ್ತವ್ಯ ಮಾಡುವ ಪ್ರಮುಖ ಸ್ಥಳಗಳಲ್ಲಿ ಕುಮಾರಕೃಪ ಅತಿಥಿ… Read More ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ವೃಷಭಾವತಿ ನದಿ, ಬೆಂಗಳೂರಿನ ಕಳೆದುಹೋದ ಜೀವನಾಡಿ

1960-70ರ ದಶಕದವರೆವಿಗೂ ಸುಮಾರು 70 ಕೆರೆಗಳಿಗೆ ನೀರುಣಿಸುತ್ತಾ, ಜನರಿಗೆ ಕುಡಿಯಲು ಮತ್ತು ಕೃಷಿಗೆ ಪೂರಕವಾಗಿ ಬೆಂಗಳೂರಿನ ಜೀವನಾಡಿ ಆಗಿದ್ದ ವೃಷಭಾವತಿ ನದಿಯ ಉಗಮಸ್ಥಾನ ಎಲ್ಲಿ? ಅದಕ್ಕೆ ಆ ಹೆಸರು ಹೇಗೆ ಬಂದಿತು ಮತ್ತು ಇಂದು ಅ ನದಿ ಕೆಂಗೇರಿ ಮೋರಿ ಆಗಿ ಹೋದ ಕಥೆ-ವ್ಯಥೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೃಷಭಾವತಿ ನದಿ, ಬೆಂಗಳೂರಿನ ಕಳೆದುಹೋದ ಜೀವನಾಡಿ

ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ನೆನ್ನೆಯಷ್ಟೇ ಶ್ರೀಕ್ಷೇತ್ರ ಕೈವಾರದ ತಾತಯ್ಯನವರ 191ನೇ ಜೀವ ಸಮಾಧಿ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆದಿರುವಾಗ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ, ಕಾಲಜ್ಞಾನಿ ಕೈವಾರ ತಾತಯ್ಯನವರ ಭಕ್ತಿ, ಜ್ಞಾನ ಮತ್ತು ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

Just asking ಪ್ರಕಾಶ್ ರೈ ಎಡಬಿಡಂಗಿತನ

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವವನ್ನು ಸಾರಲು “ಗಲೀಜು (ಕೊಳಕು) ಇರುವ ಸ್ಥಳದಲ್ಲಿ ಹಂದಿಗಳು ಆಕರ್ಷಿತವಾಗುತ್ತವೆ” ಎಂಬ ಜನಪ್ರಿಯ ಗಾದೆ ಮಾತೊಂದನ್ನು ನಮ್ಮ ಹಿರಿಯರು ಬಳಸುವುದನ್ನು ನೋಡಿದ್ದೇವೆ. ಪ್ರಸ್ತುತವಾಗಿ ಇದೇ ಗಾದೆ ಮಾತು “ದೇಶವಿರೋಧಿ ಕೃತ್ಯ ಅಥವಾ ದೇಶವಿರೋಧಿಗಳು ಇರುವ ಸ್ಥಳದಲ್ಲಿ ಪ್ರಕಾಶ್ ರೈ ಆಕರ್ಷಿತರಾಗುತ್ತಾರೆ” ಇಲ್ಲವೇ, “ಪ್ರಕಾಶ್ ರಾಜ್ ಇದ್ದ ಕಡೆ ದೇಶ ವಿರೋಧಿಗಳು ಇರುತ್ತಾರೆ” ಎಂದು ಹೇಳಿದರೂ ತಪ್ಪಾಗದು ಎಂದು ಜನರು ಆಡಿಕೊಳ್ಳುತ್ತಿದ್ದರೆ ಅದಕ್ಕೆ ನೇರವಾಗಿ ಕನ್ನಡ ಮೂಲದ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ (ಪ್ರಕಾಶ್… Read More Just asking ಪ್ರಕಾಶ್ ರೈ ಎಡಬಿಡಂಗಿತನ

ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಶಿಕ್ಷಣ: ಅಗತ್ಯವಿದೆ ಹೇಗೆ?

ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ಪರಂಪರೆಯ ಸಂಸ್ಕಾರದ ಕೊರೆತೆಯಿಂದಾಗಿ, ಸ್ವೇಚ್ಛಾಚಾರದ ಹಾದಿ ಹಿಡಿದು, ಜೀವನದಲ್ಲಿ ದುಡುಕುತ್ತಿರುವ ದುರ್ಬಲ ಮನಸ್ಸಿನ ಇಂದಿನ ಯುವಜನಾಂಗದ ಧೈರ್ಯ, ಸ್ಥೈರ್ಯಗಳ ಜೊತೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಡಗೊಳಿಸುವ ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯ(IKS) ಮಹತ್ವ ಕುರಿತಾದ ಚಿಂತನೆ ಇದೋ ನಿಮಗಾಗಿ… Read More ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಶಿಕ್ಷಣ: ಅಗತ್ಯವಿದೆ ಹೇಗೆ?

ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ಒಂದೆಡೆ ಸನಾತನ ಧರ್ಮದ ಕುರಿತಾದ ವಿಷಯಗಳಿಗೆ ಮೌನ ಅಥವಾ ನಿರಾಸಕ್ತಿ. ಮತ್ತೊಂದೆಡೆ ಅದೇ ಸಂಪ್ರದಾಯದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು. ಸಿ. ಜೋಸೆಫ್ ವಿಜಯ್ ಅವರ ಈ ದ್ವಂದ್ವ ನಿಲುವನ್ನು ಜನರು ಹೇಗೆ ಅರ್ಥಮಾಡಿಕೊಳ್ಳಬೇಕು? ಇದು ನಂಬಿಕೆಯೋ ಇಲ್ಲವೇ ತೋರ್ಪಡಿಕೆಯೋ?… Read More ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ಕೋಚಿಂಗ್ ಸೆಂಟರ್, ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ರಾಜಕೀಯ ಮತ್ತು ಆರ್ಥಿಕ ಆಯಾಮಗಳು

ಕಳೆದ ಕೆಲವು ವಾರಗಳಿಂದ ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, CBSE ಪರೀಕ್ಷಾ ಅಕ್ರಮಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕುರಿತ ವಿವಾದಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧಿತವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ತೀವ್ರವಾದ ಆಕ್ರೋಶಗಳಗಳು ವ್ಯಕ್ತವಾಗಿ, ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಅವರ ರಾಜೀನಾಮೇ ಕೇಳುತ್ತಿದ್ದರೆ, ಬಿಹಾರ್ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಪ್ರಭಾವಿ ಕೋಚಿಂಗ್ ಸೆಂಟರ್ ಗಳಲ್ಲಿ ಒಂದಾದ ಖಾನ್ ಗ್ಲೋಬಲ್ ಸ್ಟಡೀಸ್ ಮೇಲೆ ಗುಂಡಿನ ಧಾಳಿ ನಡೆದಿದ್ದು… Read More ಕೋಚಿಂಗ್ ಸೆಂಟರ್, ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ರಾಜಕೀಯ ಮತ್ತು ಆರ್ಥಿಕ ಆಯಾಮಗಳು