ಅನ್ನದ ಋಣ: ಒಂದು ತುತ್ತು ಅನ್ನದ ಹಿಂದೆ ಅಡಗಿರುವ ಸಾವಿರ ನೆನಪುಗಳು
ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ, ಸಾವಿರಾರು ಕೋಟಿ ರೂಪಾಯಿ ಸಂಪತ್ತಿನ ಒಡೆಯನಾಗಿರಲಿ, ಹೊಟ್ಟೆ ಹಸಿದಿರುವಾಗ ಒಂದು ತುತ್ತು ಅನ್ನ ಸಿಗದಿದ್ದರೆ ಆ ಸಂಪತ್ತಿನ ಬೆಲೆ ಎಷ್ಟು? ಭಾರತೀಯ ಸಂಗೀತ ಲೋಕದ ಇಬ್ಬರು ದಿಗ್ಗಜರಾದ ಕೆ. ಜೆ. ಜೇಸುದಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಡುವೆ ನಡೆದಿತ್ತೆಂದು ಹೇಳಲಾಗುವ ಒಂದು ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅನ್ನದ ಋಣ: ಒಂದು ತುತ್ತು ಅನ್ನದ ಹಿಂದೆ ಅಡಗಿರುವ ಸಾವಿರ ನೆನಪುಗಳು






