Just asking ಪ್ರಕಾಶ್ ರೈ ಎಡಬಿಡಂಗಿತನ
ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವವನ್ನು ಸಾರಲು “ಗಲೀಜು (ಕೊಳಕು) ಇರುವ ಸ್ಥಳದಲ್ಲಿ ಹಂದಿಗಳು ಆಕರ್ಷಿತವಾಗುತ್ತವೆ” ಎಂಬ ಜನಪ್ರಿಯ ಗಾದೆ ಮಾತೊಂದನ್ನು ನಮ್ಮ ಹಿರಿಯರು ಬಳಸುವುದನ್ನು ನೋಡಿದ್ದೇವೆ. ಪ್ರಸ್ತುತವಾಗಿ ಇದೇ ಗಾದೆ ಮಾತು “ದೇಶವಿರೋಧಿ ಕೃತ್ಯ ಅಥವಾ ದೇಶವಿರೋಧಿಗಳು ಇರುವ ಸ್ಥಳದಲ್ಲಿ ಪ್ರಕಾಶ್ ರೈ ಆಕರ್ಷಿತರಾಗುತ್ತಾರೆ” ಇಲ್ಲವೇ, “ಪ್ರಕಾಶ್ ರಾಜ್ ಇದ್ದ ಕಡೆ ದೇಶ ವಿರೋಧಿಗಳು ಇರುತ್ತಾರೆ” ಎಂದು ಹೇಳಿದರೂ ತಪ್ಪಾಗದು ಎಂದು ಜನರು ಆಡಿಕೊಳ್ಳುತ್ತಿದ್ದರೆ ಅದಕ್ಕೆ ನೇರವಾಗಿ ಕನ್ನಡ ಮೂಲದ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ (ಪ್ರಕಾಶ್… Read More Just asking ಪ್ರಕಾಶ್ ರೈ ಎಡಬಿಡಂಗಿತನ








