ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ನಮ್ಮೆಲ್ಲರನ್ನೂ ಅಗಲಿದ ಗಾನ ಕೋಗಿಲೆ ಎಸ್. ಜಾನಕಿ ಅವರ ಧ್ವನಿ ಭಾರತೀಯ ಸಂಗೀತದ ಅಮೂಲ್ಯ ಪರಂಪರೆ. ಅವರ ಹಾಡುಗಳು ಕಾಲವನ್ನು ಮೀರಿ ಮುಂದಿನ ಪೀಳಿಗೆಗಳಿಗೂ ಸಂಗೀತದ ಶಾಶ್ವತ ಪ್ರೇರಣೆಯಾಗಿರಲಿವೆ. ಕಲಾವಿದರು ನಿವೃತ್ತರಾಗಬಹುದು, ಆದರೆ ಅವರ ಕಲೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಅಲ್ವೇ?… Read More ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ಮಗನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವುದು ಹೌದಾದರೇ, ಆ ಮಕ್ಕಳು ಓದುವ ಶಾಲೆಗಳ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಸರ್ಕಾರದ್ದೇ ಆಗಿದೆ. ಆದರೂ ಶಾಲಾ ಅಭಿವೃದ್ಧಿಗೆ ಸಮಾಜದ ಸಹಭಾಗಿತ್ವ ಅಗತ್ಯವಾದರೂ, ಹಂಸಭಾವಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಉಮೈ ಸಲ್ಮಾ ಅವರ ಕಾರ್ಯ ವೈಶಿಷ್ಟವಾಗಿದ್ದು, ಆ ಸುಂದರ ಸಾಧನೆ ಇದೋ ನಿಮಗಾಗಿ… Read More ಮಗನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ

ಧೈರ್ಯಂ ಸರ್ವತ್ರ ಸಾಧನಂ

ನಿನಗಾಗಿ ಪ್ರಾಣವನ್ನೂ ಕೊಡಲು ಸಿದ್ಧ ಎಂದು ಹೇಳುವವರೇ, ಕಷ್ಟ ಬಂದಾಗ, ಕುಂಟು ನೆಪ ಹೇಳಿ ಹಿಂದೆ ಸರಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದು ಹೋದ ಎರಡು ಪ್ರೇರಣಾದಾಯಿ ಪ್ರಸಂಗಗಳು ಇದೋ ನಿಮಗಾಗಿ… Read More ಧೈರ್ಯಂ ಸರ್ವತ್ರ ಸಾಧನಂ

ಆಷಾಢ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯದ ₹2,000 ವಿಶೇಷ ದರ್ಶನ – ಭಕ್ತಿಯೇ? ಅಥವಾ ವಾಣಿಜ್ಯೀಕರಣವೇ?

ನಾಡದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಮೈಸೂರು ಚಾಮುಂಡಿ ಬೆಟ್ಟವು ಕೋಟ್ಯಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ತಾಯಿಯ ದರ್ಶನ ಪಡೆಯಲು ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗೆ ಚಾಮುಂಡಿ ಬೆಟ್ಟಕ್ಕೆ ಬರುವವರಲ್ಲಿ ಬಹುಪಾಲು ಜನರು ಬಡ ಮತ್ತು ಮಧ್ಯಮ ವರ್ಗದವರೇ ಆಗಿದ್ದು, ಅವರು ಉತ್ತಮ ಆರೋಗ್ಯ, ತಮ್ಮ ಮಕ್ಕಳ ಉತ್ತಮ ಶಿಕ್ಷಣ ಹಾಗೂ ಕುಟುಂಬದ ಕಷ್ಟ-ಕಾರ್ಪಣ್ಯಗಳಿಂದ ರಕ್ಷಣೆ ಕೋರಿ ಚಾಮುಂಡೇಶ್ವರಿ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಲು ಬರುತ್ತಾರೆ. ಈ ವರ್ಷದ ಆಷಾಢೋತ್ಸವವು ಜುಲೈ… Read More ಆಷಾಢ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯದ ₹2,000 ವಿಶೇಷ ದರ್ಶನ – ಭಕ್ತಿಯೇ? ಅಥವಾ ವಾಣಿಜ್ಯೀಕರಣವೇ?

ಅಸಾಧ್ಯವನ್ನು ಸಾಧ್ಯಗೊಳಿಸಿದ ಬಾಲ ಪ್ರತಿಭೆ – ಆರು ವಿಶ್ವ ದಾಖಲೆಗಳ ಸರದಾರ ಡಾ. ಪೃಥು ಪಿ. ಅದ್ವೈತ್

ತನ್ನ ವಿಶಿಷ್ಟ ಸಾಧನೆಗಳಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರನ್ನು ಬೆಳಗಿಸಿರುವ, ಆರು ವಿಶ್ವ ದಾಖಲೆಗಳ ಜೊತೆ ಎರಡು ಗೌರವ ಡಾಕ್ಟರೇಟ್ ಪದವಿಯನ್ನು ಗಳಿಸಿರುವ, ಮೈಸೂರಿನ ಮೂರನೇ ತರಗತಿಯ ಪುಟ್ಟ ಬಾಲಕ ಪೃಥು ಪಿ. ಅದ್ವೈತ್ ನ ಅಸಾಮಾನ್ಯ ಸ್ಮರಣಶಕ್ತಿ, ವೇದ-ಉಪನಿಷತ್ತುಗಳ ಮೇಲಿನ ಆಸಕ್ತಿ, ಶ್ಲೋಕ ಪಠಣದಲ್ಲಿನ ಅದ್ಭುತ ಪ್ರತಿಭೆಯ ಅವಲೋಕನ ಇದೋ ನಿಮಗಾಗಿ… Read More ಅಸಾಧ್ಯವನ್ನು ಸಾಧ್ಯಗೊಳಿಸಿದ ಬಾಲ ಪ್ರತಿಭೆ – ಆರು ವಿಶ್ವ ದಾಖಲೆಗಳ ಸರದಾರ ಡಾ. ಪೃಥು ಪಿ. ಅದ್ವೈತ್

ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ

“ಅನ್ನಂ ಪರಬ್ರಹ್ಮ ಸ್ವರೂಪಂ” ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅನ್ನವು ಕೇವಲ ಆಹಾರವಾಗಿರದೇ ಅದು ರೈತನ ಪರಿಶ್ರಮ ಮತ್ತು ದೇವರ ಪ್ರಸಾದವಾಗಿದೆ. ಹಾಗಾಗಿ ಊಟದ ನಂತರ ಆಹಾರವನ್ನು ಏಕೆ ಚೆಲ್ಲಬಾರದು? ಅದೇ ಶ್ರಾಧ್ದದಲ್ಲಿ ಎಲೆಯ ಕೊನೆಯಲ್ಲಿ ಸ್ವಲ್ಪ ಅನ್ನ ಮತ್ತು ಭಕ್ಷವನ್ನು ಏಕೆ ಬಿಡಬೇಕು? ಶುಭಸಮಾರಂಭಗಳಲ್ಲಿ ಅಕ್ಷತೆಯ ಬದಲಾಗಿ ಏನನ್ನು ಬಳಸಬಹುದು ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ

ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ

ಬೆಂಗಳೂರು ನಗರದಲ್ಲಿ ಇಂದು ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಮೂಲಸೌಕರ್ಯಗಳ ಸಮನ್ವಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಶೇಷಾದ್ರಿಪುರ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರದೇಶದ ಇತಿಹಾಸವನ್ನು ಹತ್ತಿರದಿಂದ ಗಮನಿಸಿದರೆ, ಇದು ಕೇವಲ ಒಂದು ಬಡಾವಣೆಯಲ್ಲ; ಮಹಾಮಾರಿಯನ್ನು ಎದುರಿಸಲು ರೂಪುಗೊಂಡ ದೂರದೃಷ್ಟಿಯ ನಗರ ಯೋಜನೆಯ ಜೀವಂತ ಸಾಕ್ಷಿಯಾಗಿದ್ದು ಶೇಷಾದ್ರಿಪುದರ ಸಂಪೂರ್ಣ ವಿವರಗಳನ್ನು ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. 1898ರಲ್ಲಿ ಬೆಂಗಳೂರಿನಲ್ಲಿ ಬ್ಯೂಬೋನಿಕ್… Read More ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ

ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಹಣ ಕಳ್ಳತನ ಆರೋಪಗಳ ನಡುವೆಯೂ ರಾಮನ ಮೇಲಿನ ಭಕ್ತಿ ಅಚಲ

ಕಳೆದ ತಿಂಗಳಷ್ಟೇ ಕಾಶೀ, ಗಯಾ, ಪ್ರಯಾಗ್ ರಾಜ್ ಯಾತ್ರೆ ಮುಗಿಸಿ ಕಡೆಯದಾಗಿ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮನ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದಾಗ,  ಆ ದೇವಾಲಯದ ಭವ್ಯತೆ ಅಲ್ಲಿನ ಶಿಸ್ತು, ಸಂಯಮ ಎಲ್ಲವನ್ನೂ  ನೋಡಿದಾಗ ನನಗೇ ಅರಿವಿಲ್ಲದಂತೆ 90ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಅಯೋಧ್ಯಾ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿ ಮನೆ ಮನೆಗಳಿಗೂ ಹೋಗಿ ಹಣ ಸಂಗ್ರಹಣೆ ಮಾಡಿದ್ದು, ಇಟ್ಟಿಗೆಗಳನ್ನು ಸಂಗ್ರಹಿಸಿದ್ದು ನಂತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಫಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು,… Read More ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಹಣ ಕಳ್ಳತನ ಆರೋಪಗಳ ನಡುವೆಯೂ ರಾಮನ ಮೇಲಿನ ಭಕ್ತಿ ಅಚಲ

ಪ್ರದೀಪ್ ಈಶ್ವರ್: ಜನನಾಯಕನಾ, ವಿವಾದ ನಾಯಕನಾ? – ರಾಜಕೀಯದ ವೇಗದ ಏರಿಕೆ ಮತ್ತು ವಿವಾದಗಳ ಪಯಣ

ಪ್ರಜಾಪ್ರಭುತ್ವದಲ್ಲಿ ಶಾಸಕ (MLA) ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಜನರು ತಮ್ಮ ಆಶೋತ್ತರಗಳನ್ನು, ಕನಸುಗಳನ್ನು ಮತ್ತು ಸಮಸ್ಯೆಗಳನ್ನು ಪ್ರತಿನಿಧಿಸಲು ನೀಡುವ ಮಹತ್ತರ ಜವಾಬ್ದಾರಿಯಾಗಿದೆ. ಶಾಸಕನ ಕೆಲಸ ಕೇವಲ ಚುನಾವಣೆಯಲ್ಲಿ ಗೆಲ್ಲುವುದಲ್ಲ, ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ನಿಲ್ಲುವುದು, ಸರ್ಕಾರದ ಮೇಲೆ ನಿಗಾ ವಹಿಸುವುದು ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ಆದರೆ ರಾಜಕೀಯದಲ್ಲಿ ಕೆಲವು ನಾಯಕರು ತಮ್ಮ ಸಾಧನೆಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ರಾಜಕೀಯ ಪಯಣವನ್ನು… Read More ಪ್ರದೀಪ್ ಈಶ್ವರ್: ಜನನಾಯಕನಾ, ವಿವಾದ ನಾಯಕನಾ? – ರಾಜಕೀಯದ ವೇಗದ ಏರಿಕೆ ಮತ್ತು ವಿವಾದಗಳ ಪಯಣ