ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅವ್ಯಾಹತವಾಗಿ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕದ ಮೂಲಕ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುವ ಲವ್ ಜಿಹಾದ್ ಈಗ ಕಾರ್ಪೋರೇಟ್ ಸಂಸ್ಥೆಗಳಿಗೂ ಹಬ್ಬಿದ್ದು ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕರಾಳ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ
Read More ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಬಾಳಗಂಚಿಯ ಸೋಮನ ಕುಣಿತ

ಕೆಂಪು ಮತ್ತು ಹಳದಿ ಬಣ್ಣದ ರಾಕ್ಷಸಾಕಾರ ಮುಖವಾಡ ಧರಿಸಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬಹು ಜನಪ್ರಿಯವಾಗಿರುವ ಜನಪದ ಕಲೆ ಸೋಮನ ಕುಣಿತ ಎಂದರೆ ಏನು? ಅದರ ಪೌರಾಣಿಕ ಹಿನ್ನಲೆ ಏನು? ನಮ್ಮೂರು ಬಾಳಗಂಚಿಯ ಸೋಮನ ಕುಣಿತ ಹೇಗೆ ಉಳಿದ ಸೋಮನಿಗಿಂತ ವಿಶೇಷವಾಗಿರುತ್ತದೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಬಾಳಗಂಚಿಯ ಸೋಮನ ಕುಣಿತ

ಕನ್ನಡಿಗರ ಮಾನವೀಯತೆ ಮತ್ತು ಔದಾರ್ಯತೆ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುರಕ್ಷಿತವಾಗಿಲ್ಲಾ ಹಾಗಾಗಿ ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಬೊಬ್ಬಿರಿವ ಕೆಲವು ಅಡ್ಡ ಕಸುಬಿಗಳ ಕಣ್ತೆರೆಸುವಂತೆ, ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಬೆಂಗಳೂರಿನ ಕಾಡುಗೊಡಿಯಲ್ಲಿ ಒಬ್ಬಂಟಿ ಯುವತಿಯೊಬ್ಬಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಹೃದಯಸ್ಪರ್ಶಿಯ ಕಥೆ ಇದೋ ನಿಮಗಾಗಿ… Read More ಕನ್ನಡಿಗರ ಮಾನವೀಯತೆ ಮತ್ತು ಔದಾರ್ಯತೆ

ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಸನಾದಿ ಅಪ್ಪಣ್ಣ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಂತಹ ಹಿಂದೂಸ್ಥಾನಿ ಸಂಗೀತ ಶೈಲಿಯ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜಯಂತಿಯಂದು ಅವರಿಗೂ ಮತ್ತು ಭಗವಾನ್ ಶ್ರೀಕೃಷ್ಣನ ನಡುವೆ ಇದ್ದ ಅವಿನಾಭಾವ ಸಂಬಂಧ ಮತ್ತು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್‌ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

ರಂಗ ಕುಣಿತ

ಗ್ರಾಮೀಣ ಜನರ ಧಾರ್ಮಿಕ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಇಡೀ ಊರಿನ ಜನರನ್ನು ಒಗ್ಗಟ್ಟಾಗಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಮುಂಚೆ ಜಡವಾಗಿದ್ದ ಅವರ ದೇಹವನ್ನು ಸಡಿಲ ಗೊಳಿಸಿ ಅತೀ ಸಾಮಾನ್ಯ ಜನರಿಗೂ ತಾಳ ಮತ್ತು ನೃತ್ಯದ ಗತ್ತುಗಳನ್ನು ಕಲಿಸುವ ಸುಂದರ ಜನಪದ ಕಲೆಯಾದ ರಂಗ ಕುಣಿತವನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ… Read More ರಂಗ ಕುಣಿತ

ಕುಂಭಮೇಳದ ಸುಂದರಿ ಮೊನಾಲಿಸಾ ವಿವಾಹ ಕೇರಳ ಸ್ಟೋರಿ-3?

ಮಹಾರಾಷ್ಟ್ರ ಮೂಲದ ಮುಸ್ಲಿಂ ಹುಡುಗ, ಮಧ್ಯ ಪ್ರದೇಶ ಮೂಲದ ಹಿಂದೂ ಹುಡುಗಿ, ಉತ್ತರ ಪ್ರದೇಶದಲ್ಲಿ ಪ್ರೀತಿಸಿ, ಕೇರಳದಲ್ಲಿ ಪೋಲೀಸರ ಪೌರೋಹಿತ್ಯದಲ್ಲಿ, ಮಂತ್ರಿಗಳು ಸಾಂಸದರು ಮತ್ತು ವಿವಿಧ ರಾಜಕೀಯ ಧುರೀಣರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ ಎಂದರೆ ಲವ್ ಜಿಹಾದ್ ಗೆ ಕೇರಳ ಸರ್ಕಾರದ ಪರೋಕ್ಷ ಬೆಂಬಲ ಇದೆಯೇ? … Read More ಕುಂಭಮೇಳದ ಸುಂದರಿ ಮೊನಾಲಿಸಾ ವಿವಾಹ ಕೇರಳ ಸ್ಟೋರಿ-3?

ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?

ಕಪಿಲ್ ದೇವ್ ನೇತೃತ್ವದ ತಂಡ 1983ರಲ್ಲಿ ವಿಶ್ವಕಪ್ ಗೆಲ್ಲುವವರೆಗೂ ಸಾಮಾನ್ಯ ತಂಡವಾಗಿದ್ದ ಭಾರತ, ಕ್ರಿಕೆಟ್ ಜಗತ್ತಿನಲ್ಲಿ ಈ ಪರಿಯಾಗಿ ಬೆಳೆಯಲು 1983ರ ಫೈನಲ್ಸ್ ಪಂದ್ಯದ ಆ ಎರಡು ಟಿಕೆಟ್ ನಿರಾಕಣೆಯ ರೋಚಕತೆಯ ಜೊತೆ ವಿಶ್ವ ಮತ್ತು ಭಾರತದಲ್ಲಿ ಕ್ರಿಕೆಟ್ ಬೆಳೆದು ಬಂದ ಹಾದಿಯ ಸವಿವರಗಳು ಇದೋ ನಿಮಗಾಗಿ… Read More ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?