ಸಂಪರ್ಕ ಮತ್ತು ಸೌಹಾರ್ದ

ಅದೊಂದು ಸಂಜೆ ರೀ.. ಹಾಲು ಮೊಸರು ಮುಗಿದು ಹೋಗಿದೆ, ಸ್ವಲ್ಪ ತರ್ತೀರಾ ಎಂದಾಗ, ಮೋಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ ನಾನು ಬೇಸರಿಸಿಕೊಂಡೇ, ಚೀಲದಲ್ಲಿ ಹಾಲು ಮೊಸರು ಕೂಪನ್ನುಗಳನ್ನು ಹಾಕಿಕೊಂಡು ಹಾಲಂಗಡಿಗೆ ಹೋದೆ. ಸಾಧಾರಣವಾಗಿ ನಾನು ಎಲ್ಲಿಗೇ ಹೋಗಲಿ, ಸುಮ್ಮನೆ ನಾನಾಯಿತು ನನ್ನ ಕೆಲಸ ಆಯಿತು ಎನ್ನುವ ಆಸಾಮಿಯೇ ಅಲ್ಲಾ. ದಾರಿಯಲ್ಲಿ ಪರಿಚಯವಿರುವ ಎಲ್ಲರನ್ನೂ ಮಾತನಾಡಿಸಿಕೊಂಡೇ ಹೋಗುವ ಪರಿಪಾಠ. ಅಂದೂ ಸಹಾ ಹಾಲಿನಂಗಡಿಯವರ ಉಭಯ ಕುಶಲೋಪರಿಯನ್ನು ವಿಚಾರಿಸುವಷ್ಟರಲ್ಲೇ ೫-೧೦ ನಿಮಿಷ ಕಳೆದು, ನಂತರ ಮನೆಗೆ ಹಿಂದಿರುಗುವಾಗ, ಬಹಳ ದಿನಗಳ ನಂತರ… Read More ಸಂಪರ್ಕ ಮತ್ತು ಸೌಹಾರ್ದ

ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಂತೆ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಯ ಸುಂದರ ಪ್ರಕೃತಿಗಳ ಮಧ್ಯೆ ಇರುವ ಸಾಗರಲ್ಲಿಯೂ ಪ್ರತೀ ಮೂರು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಐತಿಹ್ಯ ಮತ್ತು ಆಜಾತ್ರೆಯ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ … Read More ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಗುಂಡಪ್ಪ ರಂಗನಾಥ್ ವಿಶ್ವನಾಥ್

ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಸಂಭಾವಿತ, ಕಲಾತ್ಮಕ ಮತ್ತು ಆಪದ್ಭಾಂಧವ ಎಂದೇ ಪ್ರಖ್ಯಾತಿ ಪಡೆದಿದ್ದ ಲಿಟಲ್ ಮಾಸ್ಟರ್ ಗುಂಡಪ್ಪ ವಿಶ್ವನಾಥ್ ಅವರ ಜನ್ಮದಿನದಂದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಗುಂಡಪ್ಪ ರಂಗನಾಥ್ ವಿಶ್ವನಾಥ್

ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಮರಳುಗಾಡಿನಲ್ಲಿ ಪ್ರಾಣಿಗಳ ಮತ್ತು ಸೈನಿಕರ ಹೆಜ್ಜೆ ಗುರುತುಗಳ ಮೂಲಕ ಶತ್ರುಗಳ ಚಲನವಲನಗಳನ್ನು ಗುರುತಿಸಿ, ಭಾರತೀಯ ಸೈನ್ಯಕ್ಕೆ ಜಯವಾಗುವಂತೆ ಸಹಾಯ ಮಾಡಿದ ರಾಂಚೋಡ್ ದಾಸ್ ರಬಾರಿ, ಎಲ್ಲರ ಪ್ರೀತಿಯ ಪಾಗಿ ಅವರ ಸಾಹಸ ಮತ್ತು ಯಶೋಗಾಥೆಯನ್ನು ಪ್ರತಿಯೊಬ್ಬ ಭಾರತೀಯರೂ ತಿಳಿಯಲೇ ಬೇಕಾಗಿದೆ. … Read More ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

ಶಬರಿ

ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ

ಸಿಂಹಿಣಿ ಸ್ಮೃತಿ ಮಂಧನ

ಭಾರತ ಮಹಿಳಾ ತಂಡದ ಉಪನಾಯಕಿಯಾಗಿ ವಿಶ್ವಕಪ್ ಗೆದ್ದ ಕೆಲವೇ ಕೆಲವು ದಿನಗಳಲ್ಲಿಯೇ ಸತತ ಆರು ವರ್ಷಗಳಿಂದಲೂ ಹುಚ್ಚಿಯಂತೆ ಪ್ರೀತಿಸುತ್ತಿದ್ದ ಹುಡುಗನೊಂದಿಗಿನ ವಿವಾಹ, ಮದುವೆಯ ಹಿಂದಿನ ರದ್ದಾದರೂ, ತಮ್ಮ ಮೊದಲ ಪ್ರೀತಿ ಏನಿದ್ದರೂ ಕ್ರಿಕೆಟ್ ಎಂದು ತನ್ನ ಆಟದ ಮೂಲಕ ಸಿಂಹಿಣಿಯಂತೆ ಘರ್ಜಿಸುತ್ತಾ, RCBಗೆ 2ನೇ ಬಾರಿಗೆ ಕಪ್ ಗೆಲ್ಲಿಸಿಕೊಟ್ಟ ಸ್ಮೃತಿ ಮಂದಾನಾಳ ವ್ಯಕ್ತಿ ವ್ಯಕ್ತಿತ್ವ ಮತ್ತು ಯಶೋಗಾಥೆ ಇದೋ ನಿಮಗಾಗಿ… Read More ಸಿಂಹಿಣಿ ಸ್ಮೃತಿ ಮಂಧನ

ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ಪುತ್ತೂರು ಬಳಿಯ ಕರ್ನಾಟಕದ ತಿರುವಯ್ಯಾರ್ ಎಂದೇ ಪ್ರಸಿದ್ದಿ ಪಡೆದಿರುವ್ವ ಕಾಂಚನ ಗ್ರಾಮದಲ್ಲಿ ನೂರು ವರ್ಷಗಳಿಂದಲೂ ಆದ್ದೂರಿಯಿಂದ ಆಚರಿಸಲ್ಪಡುತ್ತಿರುವ ಸಂಗೀತೋತ್ಸವ, ಕಾಂಚನೋತ್ಸವ ಇತಿಹಾಸ ಮತ್ತು ಈ ಬಾರಿಯ ಉತ್ಸವದ ವೈಶಿಷ್ಟ್ಯತೆಗಳು ಇದೋ ನಿಮಗಾಗಿ… Read More ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಬೇಂದ್ರೇ ಅಜ್ಜನ ಹೃದಯವಂತಿಕೆ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ಬೇಂದ್ರೇ ಅಜ್ಜನ ಹೃದಯವಂತಿಕೆ

ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ

2026ರ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತಭಾರತೀ ಸಂಸ್ಥೆಯ ಸಂರಕ್ಷಕರೂ ಮತ್ತು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ಸಾರಥ್ಯದಲ್ಲಿ ಆಯೋಜಿಸಲಾಗಿರುವ ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಳು ಇದೋ ನಿಮಗಾಗಿ… Read More ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ