1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

1857ರ ಮಾರ್ಚ್ 29ರಂದು ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಸೇನಾ ಶಿಬಿರದಲ್ಲಾದ ಕ್ಷಿಪ್ರಕಾಂತ್ರಿಯನ್ನು ಸಾಮಾನ್ಯ ಸೈನಿಕನ ಬಂಡಾಯ ಎಂದು ಬ್ರಿಟೀಷರು ಭಾವಿಸಿದರೆ, ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪ್ರಖ್ಯಾತವಾಯಿತು, ಇಂತಹ ಕ್ರಾಂತಿಯ ಕಿಚ್ಚನ್ನು ಹಬ್ಬಿಸಿದ ಮಂಗಲ್ ಪಾಂಡೆಯವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಸೋನಂ ವಾಂಗ್ಚುಕ್ ಎಂದಾಕ್ಷಣ ಬಹುತೇಕರು ಅತನೊಬ್ಬ ಶಿಕ್ಷಣ ತಜ್ಞ, ಹೋರಾಟಗಾರ ದೊಡ್ಡ ವಿಜ್ಞಾನಿ. ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ ಎಂದರೆ, ಇನ್ನೂ ಹಲವರು ನಟ ಅಮೀರ್‌ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದ ನಾಯಕನೇ ಫುನ್ಸುಖ್ ವಾಂಗ್ಡು ಎನ್ನುತ್ತಾರೆ. ವಾಸ್ತವವಾಗಿ ಆತ ಇವೆಲ್ಲಕ್ಕೂ ಹೊರತಾಗಿದ್ದು ಆತನ ಅಸಲೀ ವ್ಯಕ್ತಿತ್ವ ಇದೋ ನಿಮಗಾಗಿ… Read More ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಕ್ರಿಕೆಟ್ ಆಟದಲ್ಲಿ, ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಮೂರು ರೀತಿಯಾಗಿ ಚಂಡನ್ನು ಎಸೆಯಬಲ್ಲಂತಹ ವಿಶಿಷ್ಠ ಬೌಲರ್, ಶ್ರೇಷ್ಠ ಫೀಲ್ಡರ್ ಜೊತೆಗೆ ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆಯಾಗಿದ್ದ, ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ ಹತ್ತು ದಿನಗಳು ಇರುವಾಗಲೇ ನಮ್ಮೆಲ್ಲರನ್ನೂ ಅಗಲಿರುವ ವಿಶ್ವ ಕ್ರಿಕೆಟ್ ಲೋಕದ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಅವರಿಗೆ ನುಡಿ ನಮನಗಳು… Read More ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ನಡುವೆ ಪರಸ್ಪರ ಗೌರವ, ಸಂವಾದ ಮತ್ತು ಸತ್ಯಾಧಾರಿತ ಅಧ್ಯಯನವೇ ಅಗತ್ಯವಾಗಿರುವಾಗ. ಒಬ್ಬ ಮಹಾನ್ ಆಚಾರ್ಯರನ್ನು ಎತ್ತಿ ಹಿಡಿಯಲು ಮತ್ತೊಬ್ಬ ಮಹಾನ್ ಆಚಾರ್ಯರನ್ನು ಉಡುಪಿಯಲ್ಲಿ ಕೀಳಾಗಿ ತೋರಿಸಿದ ಪ್ರಮೇಯ ಖಂಡನಾರ್ಹವಾಗಿದ್ದು, ಇಂತಹ ಕೀಳು ಮನೋಧರ್ಮವೇ ಹಿಂದೂಗಳ ಮತ್ತೊಮ್ಮೆ ಒಡೆದು ಹೋಗಲು ಕಾರಣೀಭೂತವಾಗಬಹುದು ಅಲ್ವೇ?… Read More ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಕರ್ನಾಟಕ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ, ಜನಸಂಘದ ದಿನಗಳಿಂದಲೇ ಪಕ್ಷದ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸರಳತೆ, ಸಿದ್ಧಾಂತ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಗೆ ಸದಾ ಸ್ಮರಣೀರಾಗಿದ್ದಂತಹ ಶ್ರೀ ರಾಮಚಂದ್ರಗೌಡರ ಸವಿ ನೆನಪು ಇದೋ ನಿಮಗಾಗಿ… Read More ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು “ಭಾರತ್ ಜೋಡೋ ಯುವ ಸಂಘ”. ಆ ಘೋಷಣೆಗೆ ಅನುಗುಣವಾಗಿ 2026ರ ಜುಲೈ 11ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಸರ್ಕಾರದ ಪ್ರಕಾರ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡೆ, ಕಲೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ… Read More ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ದೇವಾಲಯಗಳು ಗ್ರಾಮೀಣ ಆರ್ಥಿಕತೆಯ ಜೀವಾಳವಾಗಿದ್ದು, ಬೆಳ್ಳೂರು ಕ್ರಾಸ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಗಂಗರು, ಹೊಯ್ಸಳರ ಕಾಲದ ಇತಿಹಾಸವಿರುವ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವು ಶಿಥಿಲಾವಸ್ಥೆಗೆ ತಲುಪಿತ್ತು. ಈ ಪುರಾಣ ಪ್ರಸಿದ್ಧ ದೇವಾಲಯದ ಜೀರ್ಣೋದ್ಧಾರದ ಕಾರ್ಯದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ಮೈಸೂರಿನೊಂದಿಗೆ ಅವಿನಾಭಾವ ನಂಟು ಬೆಸೆದ ಗಾನಸರಸ್ವತಿ ಎಸ್. ಜಾನಕಿ

ಕಲಾವಿದರನ್ನು ಆರಾಧಿಸುವುದು ಸುಲಭ. ಆದರೆ ಅವರ ಬದುಕಿನ ಕೊನೆಯವರೆಗೂ ಮಗನಾಗಿ ಜೊತೆ ನಿಲ್ಲುವುದು ಅಪರೂಪ. ಎಸ್. ಜಾನಕಿಯವರ ಅಪ್ಪಟ ಅಭಿಮಾನಿ ಮೈಸೂರಿನ ನವೀನ್ ಅವರು ಎಸ್. ಜಾನಕಿಯವರ ಸಂಗೀತದೊಂದಿಗೆ ಮೈಸೂರಿನ ನಂಟನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿದ ಯಶೋಗಾಥೆ ಇದೋ ನಿಮಗಾಗಿ… Read More ಮೈಸೂರಿನೊಂದಿಗೆ ಅವಿನಾಭಾವ ನಂಟು ಬೆಸೆದ ಗಾನಸರಸ್ವತಿ ಎಸ್. ಜಾನಕಿ

ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ನಮ್ಮೆಲ್ಲರನ್ನೂ ಅಗಲಿದ ಗಾನ ಕೋಗಿಲೆ ಎಸ್. ಜಾನಕಿ ಅವರ ಧ್ವನಿ ಭಾರತೀಯ ಸಂಗೀತದ ಅಮೂಲ್ಯ ಪರಂಪರೆ. ಅವರ ಹಾಡುಗಳು ಕಾಲವನ್ನು ಮೀರಿ ಮುಂದಿನ ಪೀಳಿಗೆಗಳಿಗೂ ಸಂಗೀತದ ಶಾಶ್ವತ ಪ್ರೇರಣೆಯಾಗಿರಲಿವೆ. ಕಲಾವಿದರು ನಿವೃತ್ತರಾಗಬಹುದು, ಆದರೆ ಅವರ ಕಲೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಅಲ್ವೇ?… Read More ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ