ಶ್ರೀಮಂತರು ಗ್ಯಾರಂಟಿ ಲಾಭ ಬಿಡಬೇಕಾ?
ಅಧಿಕಾರವಿಲ್ಲದೇ ಕಂಗೆಟ್ಟಿದ್ದ ಕಾಂಗ್ರೇಸ್ ಪಕ್ಷ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕೆಂದರೆ ಜನರ ಕಣ್ಣಿಗೆ ಹೊಸದಾಗಿ ಮಣ್ಣೆರಚಬೇಕು ಎಂದು ನಿರ್ಧರಿಸಿ, ಮೊದಲು ಅಡಳಿತಾರೂಢ ಬಿಜೆಪಿಯದ್ದು 40% ಕಮಿಷನ್ ಸರ್ಕಾರ ಎಂದು ಬಿಂಬಿಸುವುದರಲ್ಲಿ ಸಫಲರಾದ ನಂತರ ಪಕ್ಕದ ತಮಿಳು ನಾಡು ಮತ್ತು ದೂರದ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಅಲ್ಲಿನ ಸರ್ಕಾರಗಳು ನೀಡಿದ ಉಚಿತ ಆಮೀಷಗಳನ್ನೇ ಯಥಾವತ್ ಕರ್ನಾಟಕದಲ್ಲೂ ಜಾರಿಗೆ ತರಲು ನಿರ್ಧರಿಸಿ ಅದರ ಪ್ರಕಾರ, ಅನ್ನ ಭಾಗ್ಯ ಯೋಜನೆಯಡಿ, ಐದು ಕೆಜಿ ಅಕ್ಕಿಯ ಬದಲಾಗಿ… Read More ಶ್ರೀಮಂತರು ಗ್ಯಾರಂಟಿ ಲಾಭ ಬಿಡಬೇಕಾ?








