ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ
“ಅನ್ನಂ ಪರಬ್ರಹ್ಮ ಸ್ವರೂಪಂ” ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅನ್ನವು ಕೇವಲ ಆಹಾರವಾಗಿರದೇ ಅದು ರೈತನ ಪರಿಶ್ರಮ ಮತ್ತು ದೇವರ ಪ್ರಸಾದವಾಗಿದೆ. ಹಾಗಾಗಿ ಊಟದ ನಂತರ ಆಹಾರವನ್ನು ಏಕೆ ಚೆಲ್ಲಬಾರದು? ಅದೇ ಶ್ರಾಧ್ದದಲ್ಲಿ ಎಲೆಯ ಕೊನೆಯಲ್ಲಿ ಸ್ವಲ್ಪ ಅನ್ನ ಮತ್ತು ಭಕ್ಷವನ್ನು ಏಕೆ ಬಿಡಬೇಕು? ಶುಭಸಮಾರಂಭಗಳಲ್ಲಿ ಅಕ್ಷತೆಯ ಬದಲಾಗಿ ಏನನ್ನು ಬಳಸಬಹುದು ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ








