ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?
ಜಗತ್ತಿನಲ್ಲಿ ಯಾರು ಬೇಕಾದರೂ ಕೆಟ್ಟವರಾಗಿರಬಹುದು ಆದರೆ, ಕೆಟ್ಟ ತಾಯಿಯಂತೂ ಇರುವುದಿಲ್ಲ. ಅಂತಹ ತಾಯಿಯ ಅಂತಿಮ ಆಸೆಯನ್ನೂ ತೀರಿಸದ, ಹೀನ ಮನಸ್ಸಿನ ಮಗಳು ಯಾವ ತಾಯಿಗೂ ಹುಟ್ಟದಿರಲಿ… Read More ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?
ಜಗತ್ತಿನಲ್ಲಿ ಯಾರು ಬೇಕಾದರೂ ಕೆಟ್ಟವರಾಗಿರಬಹುದು ಆದರೆ, ಕೆಟ್ಟ ತಾಯಿಯಂತೂ ಇರುವುದಿಲ್ಲ. ಅಂತಹ ತಾಯಿಯ ಅಂತಿಮ ಆಸೆಯನ್ನೂ ತೀರಿಸದ, ಹೀನ ಮನಸ್ಸಿನ ಮಗಳು ಯಾವ ತಾಯಿಗೂ ಹುಟ್ಟದಿರಲಿ… Read More ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?
ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಸಮಯದಲ್ಲಿ, ಸ್ವದೇಶೀವಸ್ತುಗಳನ್ನು ಬಳಸುವ ಮೂಲಕ ವಿದೇಶೀ ಆಮದನ್ನು ಕಡಿಮೆ ಮಾಡಲು ಪ್ರಧಾನಿಗಲು ಕೋರಿವುದರಲ್ಲೂ ತಪ್ಪು ಹುಡುಕುವ ವಿರೋಧ ಪಕ್ಷಗಳಿಗೆ ಬುದ್ದಿ ಕಲಿರುವ ಸಲುವಾಗಿ ಪ್ರತಿಯೊಬ್ಬ ಭಾರತೀಯರೂ ಕರ್ತವ್ಯದ ಸಂಕಲ್ಪವನ್ನು ಸಮರ್ಪಣಾ ಭಾವದಿಂದ ಪೂರೈಸಿದಾಗಲೇ ಭಾರತ ಸಧೃಢವಾಗುತ್ತದೆ ಅಲ್ವೇ?… Read More ವಿದೇಶಿ ಅಮದನ್ನು ನಿಲ್ಲಿಸಿ ಎನ್ನುವುದೂ ತಪ್ಪೇ?
ವಿಜಯ ಜೋಸೆಫ್ ಟಿವಿಕೆ ಪಕ್ಷದ 107 ಶಾಸಕರು ಮತ್ತು ಕಾಂಗ್ರೇಸ್ಸಿನ 5 ಶಾಸಕರು ಸೇರಿ 112 ಶಾಸಕರಿದ್ದು ಸರಳ ಬಹುತಮತವಾದ 118ಕ್ಕೆ ಕೇವಲ 6 ಸ್ಥಾನಗಳು ಕಮ್ಮಿಇದ್ದು, ಬಹುಮತವನ್ನು ಸದನದಲ್ಲಿ ತೋರಿಸುವುದಾಗಿ ಹೇಳಿದರೂ, ತಮಿಳುನಾಡಿನ ರಾಜ್ಯಪಾಲರು ಒಪ್ಪದೇ ಇರುವುದಕ್ಕೆ ಇದೋ ಇಲ್ಲಿದೇ ಅಸಲಿ ಕಾರಣ. … Read More ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ
ಬಿಜೆಪಿ ಪಕ್ಷವು ವೋಟ್ ಚೋರಿ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಿದೆ ಆರೋಪಿಸುತ್ತಿದ್ದ ರಾಹುಲ್ ಗಾಂಧಿಗೆ ಮುಖಭಂಗ ಆಗುವಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ಸಿನ ರಾಜೇಗೌಡರ ವಿರುದ್ಧ ಬಿಜೆಪಿಯ ಜೀವರಾಜ್ 52 ಮತಗಳ ಅಂತರದಿಂದ ವಿಜಯಶಾಲಿ ಆದ ಅಸಲೀ ಓಟ್ ಚೋರಿಯ ನೈಜ ರೋಚಕತೆ ಇದೋ ನಿಮಗಾಗಿ… Read More ಕಾಂಗ್ರೇಸ್ಸಿಗರಿಂದಲೇ ಶೃಂಗೇರಿಯಲ್ಲಿ ಅಸಲಿ ಓಟ್ ಚೋರಿ
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?
ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ನಡುಬೆ ನಡೆಯುತ್ತಿದ್ದ ಛಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿಯ ಪಂದ್ಯದಲ್ಲಿ ಒಂದೇ ಒಂದು ಬೌಲ್ ಮಾಡದೇ ಮತ್ತು ಬ್ಯಾಟಿಂಗ್ ಸಹಾ ಮಾಡದೇ, ಗಸ್ ಲೋಗಿ ಪಂದ್ಯದ ಪುರುಷೋತ್ತಮನಾದ ಅಪರೂಪದ ಸಂಗತಿಯನ್ನು ಕೆಲ ವರ್ಷಗಳ ಹಿಂದೆ ನಮ್ಮದೇ ಬ್ಲಾಗ್ ನಲ್ಲಿ ಹಾಕಿದ್ದು (ಈ ಲಿಂಕ್ ಮೂಲಕ ಆ ಲೇಖನವನ್ನು ಓದಬಹುದಾಗಿದೆ) ಪ್ರಸ್ತುತ 2026ರ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಏಪ್ರಿಲ್ 29ರಂದು ನಡೆದ ಪಂದ್ಯಾವಳಿಯಲ್ಲಿಯೂ… Read More ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ಬ್ಯಾಟಿಂಗ್/ಬೋಲಿಂಗ್ ಮಾಡದೇ ವಿಚಿತ್ರ ದಾಖಲೆ ಬರೆದ ಶಾರ್ದೂಲ್ ಠಾಕೂರ್
ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?
ತಮ್ಮ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರಿನ ಸರ್ಕಾರಿ ಶಾಲೆ ಕಳೆದ ವರ್ಷಕ್ಕಿಂತಲೂ ಈ ವರ್ಷ SSLCಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಂತೆಯೇ, ಅದಕ್ಕಾಗಿ ಅಹಿರ್ನಿಶಿಯಾಗಿ ದುಡಿದ್ದಿದ್ದ ಆ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಟೀಜರ್ ಮತ್ತವರ ಶಿಕ್ಷಕ ವೃಂದದವರನ್ನು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳಿಯವರ ಅಭಿನಂದಿಸಿದ ಅದ್ಭುತವಾದ ಪರಿ ಇದೋ ನಿಮಗಾಗಿ
… Read More ಆಚಾರ್ಯ ದೇವೋಭವ
ಬೆಂಗಳೂರಿನ ದೇವನಹಳ್ಳಿಯ ಹೆದ್ದಾರಿಯ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯವ ಬೆಳ್ಳಂಬೆಳಿಗ್ಗೆ ವ್ಯಾಪಾರ ಆರಂಭಿಸಿದ್ದನ್ನೇ ಅಪರಾಧ ಎಂದು ಪರಿಗಣಿಸಿ, ಪೊಲೀಸ್ ಇನ್ಸ್ಪೆಕ್ಟರ್ ರಾಕೇಶ್ ಆ ಹುಡುಗನ ಮೇಲೆ ಆಕ್ರಮಣ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಪೋಲೀಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ? ಎಂಬ ಜಿಜ್ಞಾಸೆಗೆ ಇಲ್ಲಿದೆ ಉತ್ತರ.… Read More ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?