ಕನ್ನಡಿಗರ ಮಾನವೀಯತೆ ಮತ್ತು ಔದಾರ್ಯತೆ
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುರಕ್ಷಿತವಾಗಿಲ್ಲಾ ಹಾಗಾಗಿ ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಬೊಬ್ಬಿರಿವ ಕೆಲವು ಅಡ್ಡ ಕಸುಬಿಗಳ ಕಣ್ತೆರೆಸುವಂತೆ, ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಬೆಂಗಳೂರಿನ ಕಾಡುಗೊಡಿಯಲ್ಲಿ ಒಬ್ಬಂಟಿ ಯುವತಿಯೊಬ್ಬಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಹೃದಯಸ್ಪರ್ಶಿಯ ಕಥೆ ಇದೋ ನಿಮಗಾಗಿ… Read More ಕನ್ನಡಿಗರ ಮಾನವೀಯತೆ ಮತ್ತು ಔದಾರ್ಯತೆ








