ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ
ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ ಪರಿಚಿತ ವ್ಯಕ್ತಿಗಳ ಮೇಲೂ ಮಕ್ಕಳ ಸುರಕ್ಷತೆಯಲ್ಲಿ ಎಚ್ಚರ ಅಗತ್ಯ ಕೃಷ್ಣನನ್ನು ಕೊಲ್ಲಲು ಪೂತನಿಯನ್ನು ಕಳುಹಿಸಿದ್ದ ಕಂಸ ಶ್ರೀಕೃಷ್ಣನ ಬಾಲಲೀಲೆಗಳಲ್ಲಿ ಪೂತನಿ ವಧೆ ಅತ್ಯಂತ ಮಹತ್ವದ ಹಾಗೂ ಕುತೂಹಲಕಾರಿ ಪ್ರಸಂಗಗಳಲ್ಲಿ ಒಂದಾಗಿದೆ. ಮಥುರೆಯ ರಾಜ ಕಂಸನಿಗೆ ತನ್ನ ಸಹೋದರಿ ದೇವಕಿಯ ಎಂಟನೇ ಮಗನಿಂದಲೇ ತನ್ನ ಮರಣ ಸಂಭವಿಸಲಿದೆ ಎಂಬ ಆಕಾಶವಾಣಿಯ ನುಡಿಯ ಅನುಗುಣವಾಗಿ ಆತ ತನ್ನ ತಂಗಿ ಮತ್ತು ಭಾವನಾದ ದೇವಕಿ ಮತ್ತು ವಸುದೇವರನ್ನು ಬಂಧನದಲ್ಲಿಟ್ಟು ಅವರಿಬ್ಬರಿಗೂ ಹುಟ್ಟುತ್ತಿದ್ದ ಮಗುವನ್ನು ನಿರ್ಧಾಕ್ಷಿಣ್ಯವಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ







