ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರಿಗೆ ಈ ರೀತಿಯಾಗಿ ಜಾಮೀನು ನೀಡಿದರೆ ಸಾಕ್ಷಿ ನಾಶಮಾಡಲು ನ್ಯಾಯಾಲಯವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸಾರ್ವಜನಿಕರು ಕೇಳುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು?… Read More ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಬೆಂಗಳೂರಿನಲ್ಲಿ ಸಣ್ಣ ಮಳೆಸುರಿದರೂ, ರಸ್ತೆಗಳು ನದಿಗಳಾಗಿ ಮನೆಗಳು ಜಲಾವೃತವಾಗಿ ವಸ್ತುಗಳು ದೋಣಿಗಳಂತೆ ತೇಲುವಂತಾದರೆ, ಅಲ್ಲಿನ ಕೆರೆಗಳು ಮಾತ್ರಾ ಬತ್ತಿ ಹೋಗಿರುವುದನ್ನು ಕಂಡು ಅಚ್ಚರಿಗೊಂಡ ಮಾಜಿ ಯೋಧರೊಬ್ಬರು 1923ರಲ್ಲಿ ಬ್ರಿಟಿಷ್ ಕಾಲದ ಸರ್ವೆ ನಕ್ಷೆಗಳ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಂಡಿರುವುದಲ್ಲದೇ, 14 ಹಳೆಯ ಕೆರೆಗಳಿಗೆ ಮರುಜೀವ ತುಂಬಿದ ರೋಚಕತೆ ಇದೋ ನಿಮಗಾಗಿ … Read More 1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ಒಬ್ಬ ವ್ಯಕ್ತಿ ತನ್ನ ಬರೀ ಎದೆಯ ಮೇಲೆ ಐದು ಟನ್‌ಗೂ ಹೆಚ್ಚು ತೂಕದ ಆನೆಯನ್ನು ನಿಲ್ಲಿಸಬಲ್ಲನೆ? ಎರಡು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುವ ಕಾರುಗಳನ್ನು ಕೇವಲ ತನ್ನ ದೇಹದ ಬಲದಿಂದ ತಡೆಯಬಲ್ಲನೆ? ಉಕ್ಕಿನ ಸರಪಳಿಗಳನ್ನು ಕೈಗಳಿಂದ ಮುರಿಯಬಲ್ಲನೆ? ಇವು ಕೇವಲ ಸಿನಿಮಾದ ದೃಶ್ಯಗಳಲ್ಲ, ಪೌರಾಣಿಕ ಕಥೆಗಳೂ ಅಲ್ಲ. ಇಂತಹ ಅಚ್ಚರಿಯ ಸಾಹಸಗಳನ್ನು ನಿಜ ಜೀವನದಲ್ಲೇ ಮಾಡಿ ಜಗತ್ತನ್ನು ಬೆರಗುಗೊಳಿಸಿದ ಭಾರತೀಯ ಮಹಾಬಲಶಾಲಿಯ ಹೆಸರು ಕೋಡಿ ರಾಮಮೂರ್ತಿ ನಾಯ್ಡು. ಅವರಿಗೆ ಬ್ರಿಟನ್‌ನ ರಾಜ ಜಾರ್ಜ್ ಪಂಚಮ (King George… Read More ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ಬಡವರಿಗೆ ಉಚಿತವಾಗಿ ‘ನಮೋ ಕುಟೀರ’ ಕಟ್ಟಿಸಿ ಕೊಡುತ್ತಿರುವ ಕ್ಯಾನ್ಸರ್ ಪೀಡಿತ ಸಂತೋಷ್ ಕುಮಾರ್ ರೈ

ಕ್ಯಾನ್ಸರ್ ನನ್ನ ದೇಹವನ್ನು ಬಾಧಿಸಿರಬಹುದು. ಆದರೆ ಸಮಾಜಸೇವೆ ಮಾಡುವ ನನ್ನ ಸಂಕಲ್ಪವನ್ನು ಯಾವ ಕಾಯಿಲೆಯೂ ಸೋಲಿಸಲು ಸಾಧ್ಯವಿಲ್ಲ. ಈ ಮಾತುಗಳು ಕೇವಲ ಒಂದು ವಾಕ್ಯವಲ್ಲ; ಜೀವನದೊಂದಿಗೆ ಹೋರಾಡುತ್ತಲೇ ಇತರರ ಬದುಕಿಗೆ ಬೆಳಕಾಗುತ್ತಿರುವ ಸಮಾಜಸೇವಕ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಬದುಕಿನ ಘೋಷವಾಕ್ಯ. ಒಬ್ಬ ವ್ಯಕ್ತಿ ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಇನ್ನೊಬ್ಬರಿಗಾಗಿ ಬದುಕುವುದು ಅಪರೂಪ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಬೋಳಿಯಾರ್‌ನ ಸಂತೋಷ್ ಕುಮಾರ್ ರೈ ಅವರು ಇಂದು ಅದನ್ನೇ ಬದುಕಿನಲ್ಲಿ ಸಾಬೀತುಪಡಿಸುತ್ತಿದ್ದಾರೆ.… Read More ಬಡವರಿಗೆ ಉಚಿತವಾಗಿ ‘ನಮೋ ಕುಟೀರ’ ಕಟ್ಟಿಸಿ ಕೊಡುತ್ತಿರುವ ಕ್ಯಾನ್ಸರ್ ಪೀಡಿತ ಸಂತೋಷ್ ಕುಮಾರ್ ರೈ

ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ಇದೇ 2026ರ ಆಗಸ್ಟ್ 1ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿರುವ ಶ್ರೀ ರಾಮಕೃಷ್ಣ ಮಠ ನಿರ್ಮಿಸಿರುವ ವಿವೇಕ ಸ್ಮಾರಕದ ವೈಶಿಷ್ಟ್ಯತೆಗಳೇನು? ಮೈಸೂರಿಗೂ, ಮೈಸೂರು ಆರಸರಿಗೂ ಮತ್ತು ವಿವೇಕಾನಂದರ ನಡುವೆ ಇದ್ದ ಸಂಬಂಧ ಎಂತಹದ್ದು? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೇ ಉತ್ತರ.… Read More ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ಪ್ಲಂಬರ್‌ಗೆ ಸಿಕ್ಕಿತು ₹20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ನಿಧಿ! – ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ

ಭಗವಂತ ಇಚ್ಚಿಸಿದರೆ, ಕೊಪ್ಪರಿಗೆ ಹಣ ಕೊಡ್ತಾನೆ ಎನ್ನುವ ಮಾತಂತೆ, 15 ವರ್ಷಗಳಿಂದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ವಿಯೆನ್ನಾದ ಪೆನ್ಜಿಂಗ್ ಪ್ರದೇಶದ ಪ್ಲಂಬರ್ ಒಬ್ಬರಿಗೆ, ಹಳೆಯ ಮನೆ ದುರಸ್ತಿ ಮಾಡುತ್ತಿರುವಾಗ ಸುಮಾರು 20 ಕೋಟಿ ಮೌಲ್ಯದ ಚಿನ್ನದ ನಗ ನಾಣ್ಯಗಳು ಅಚಾನಕ್ಕಾಗಿ ದೊರೆತ ರೋಚಕಥೆ ಇದೋ ನಿಮಗಾಗಿ… Read More ಪ್ಲಂಬರ್‌ಗೆ ಸಿಕ್ಕಿತು ₹20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ನಿಧಿ! – ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ

ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ಸುಮಾರು ಮೂರು ಶತಮಾನಗಳ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಕೊಳ್ಳೇ ಹೊಡೆದರೂ, ಆಡಳಿತ ನಡೆಸಿದ ಎಲ್ಲರೂ ಕೆಟ್ಟವರಾಗಿರಲಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ, ತನ್ನ ಸ್ವಂತ ಆಸ್ತಿಯನ್ನು ಮಾರಿ ತಮಿಳುನಾಡಿನ ಪೆರಿಯಾರ್ ನದಿಗೆ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್ ಅವರ ಯಶೋಗಾಥೆ ಇದೋ ನಿಮಗಾಗಿ
Read More ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಕಲಾವಿದರ ಯಶಸ್ಸನ್ನು ಪ್ರಶಸ್ತಿಗಳು ಅಳೆಯುವುದಿಲ್ಲ. ಅವರು ಜನರ ಮನಸ್ಸಿನಲ್ಲಿ ಬಿಟ್ಟುಹೋದ ಪ್ರೀತಿಯೇ ಅಳೆಯುತ್ತದೆ. 2026ರ ಜುಲೈ 25ರಂದು ಹೃದಯಾಘಾತದಿಂದ ಅವರು ನಮ್ಮನ್ನಗಲಿದ ಕನ್ನಡ ಸುಗಮ ಸಂಗೀತ ಲೋಕದ ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರ ಅಭಿಮಾನಿಯಾಗಿ ಮತ್ತು ಕಲಾ ಪ್ರೇಮಿಯಾಗಿ ಸಲ್ಲಿಸುತ್ತಿರುವ ನುಡಿನಮನಗಳು ಇದೋ ನಿಮಗಾಗಿ
Read More ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ

ಬೃಹದಾರಣ್ಯಕ ಉಪನಿಷತ್ತಿನ ಯಾಜ್ಞವಲ್ಕ್ಯ ಮೈತ್ರೇಯಿ ಸಂವಾದದ ಈ ಪ್ರಸಂಗವು ಜೀವನದ ಅತ್ಯಂತ ಗಂಭೀರವಾದ ಪ್ರಶ್ನೆಯಾದ “ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?” ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. “ಮನುಷ್ಯನು ಏನನ್ನು ಸಂಪಾದಿಸುತ್ತಾನೆ ಎನ್ನುವುದಕ್ಕಿಂತ, ಏನನ್ನು ಬಿಟ್ಟು ಹೋಗುತ್ತಾನೆ ಎಂಬುದೇ ಅವನ ಜೀವನದ ನಿಜವಾದ ಅಳತೆ.“ ವೇದಕಾಲದ ಮಹಾನ್ ಋಷಿಗಳಲ್ಲಿ ಯಾಜ್ಞವಲ್ಕ್ಯರು ಅಗ್ರಗಣ್ಯರು. ತರ್ಕಶಾಸ್ತ್ರ, ವೇದಾಂತ ಮತ್ತು ಆತ್ಮಜ್ಞಾನದ ಕ್ಷೇತ್ರದಲ್ಲಿ ಅವರಿಗೆ ಸಮಾನರು ವಿರಳ. ಅವರ ಜ್ಞಾನವನ್ನು ಪರೀಕ್ಷಿಸಲು ರಾಜರ್ಷಿ ಜನಕನು ಅನೇಕ ಬಾರಿ ವಿದ್ವತ್‌ಸಭೆಗಳನ್ನು ಏರ್ಪಡಿಸುತ್ತಿದ್ದನು. ಒಮ್ಮೆ ಜನಕನು… Read More ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ