ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ನಾವು ಅನೇಕ ಬಾರಿ ವ್ಯಕ್ತಿಯ ರೂಪವನ್ನು ನೋಡಿ ಅವನ ಮೌಲ್ಯವನ್ನು ಅಳೆಯುತ್ತೇವೆ. ಆದರೆ ನಿಜವಾದ ಮೌಲ್ಯ ಅಡಗಿರುವುದೇ ಅವನ ವ್ಯಕ್ತಿತ್ವದಲ್ಲಿ, ಗುಣದಲ್ಲಿ ಮತ್ತು ಜ್ಞಾನದಲ್ಲಿ. ಈ ಸತ್ಯವನ್ನು ಮಣ್ಣಿನ ಮತ್ತು ಚಿನ್ನದ ಹೂಜಿಯ ಮೂಲಕ ರಾಜನಿಗೆ ಮನವರಿಕೆ ಮಾಡಿಕೊಟ್ಟ ಅಪೂರ್ವ ಪ್ರಸಂಗವು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ. ಈ ಸುಂದರ ನೀತಿಕಥೆ ಇದೋ ನಿಮಗಾಗಿ… Read More ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ, ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿದು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುತ್ತಾ, ಜಂತರ್ ಮಂತರ್ ನಲ್ಲಿ ಸುಳ್ಳು ಸುಳ್ಳು ಪ್ರತಿಭಟನೆ ಮಾಡಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಆವರುಗಳ ಲೈಂಗಿಕ ಕಿರುಕುಳದ ಆರೋಪ ಸುಳ್ಳೆಂದು ಸಾಭೀತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ

ಇತ್ತೀಚಿನ ದಿನಗಳಲ್ಲಿ ಸಂಘದ ಕುರಿತಾಗಿ ಪೂರ್ವಾಗ್ರಹ ಪೀಡಿತರು ಗುರುಪೂಜೋತ್ಸವ ಮತ್ತು ಗುರುದಕ್ಷಿಣೆ ಬಗ್ಗೆ ಹಗುರವಾಗಿ ಟೀಕೆ ಟಿಪ್ಪಣೆಗಳನ್ನು ಮಾಡುವಾಗ, ಅದು ಕೇವಲ ಸ್ವಯಂಸೇವಕರ ಅರ್ಪಣೆಯಾಗಿರದೇ, ಸಂಪೂರ್ಣ ಸಮರ್ಪಣೆ ಆಗಿರುತ್ತದೆ? ಮತ್ತು ರಾಷ್ಟ್ರಭಕ್ತಿ ಮತ್ತು ರಾಷ್ಟ್ರಸೇವೆಗೆ ಹೇಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ? ಎಂಬುದರ ವಿವರಗಳು ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ

ಸಂಕಷ್ಟಹರ ಚತುರ್ಥಿ

ಪ್ರತಿ ತಿಂಗಳ ಹುಣ್ಣಿಮೆಯ ನಂತರ ಬರುವ ಕೃಷ್ಣಪಕ್ಷದ ಚತುರ್ಥಿ ತಿಥಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುವ ಸಂಕಷ್ಟಹರ ಚತುರ್ಥಿ ವ್ರತದ ಹಿನ್ನಲೆ, ಆ ವ್ರತದ ಆಚರಣೆ ಮತ್ತು ಆ ವ್ರತದ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸಂಕಷ್ಟಹರ ಚತುರ್ಥಿ

ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಖಾಲಿ ನಿವೇಶನ ಇಟ್ಟುಕೊಂಡು, 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್! – ಸರ್ಕಾರದ ಈ ಹೊಸ ನಿರ್ಧಾರ ಎಷ್ಟು ಸಮಂಜಸ? ಈ ಕುರಿತಾದ ಸಾಧಕ ಬಾಧಕಗಳ ಕುರಿತಾದ ಆರೋಗ್ಯಕರ ಚರ್ಚೆ ಇದೋ ನಿಮಗಾಗಿ… Read More ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)

ಬೆಂಗಳೂರಿನ ಸಾಂಸ್ಕೃತಿಕ ಹೃದಯ ಭಾಗ ಎನಿಸಿಕೊಂಡಿರುವ ಎನ್.ಆರ್. ಕಾಲೋನಿಗೆ ಆ ಹೆಸರು ಇಟ್ಟಿದ್ದ್ಯ್ ಏಕೆ? ಆ ಹೆಸರಿನ ಹಿಂದಿರುವ ವ್ಯಕ್ತಿಯ ವ್ಯಕ್ತಿತ್ವ ಎಂತಹದ್ದು ಮತ್ತು ಆ ಪ್ರದೇಶ ಅಂದು ಹೇಗಿತ್ತು ಮತ್ತು ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)

ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರಿಗೆ ಈ ರೀತಿಯಾಗಿ ಜಾಮೀನು ನೀಡಿದರೆ ಸಾಕ್ಷಿ ನಾಶಮಾಡಲು ನ್ಯಾಯಾಲಯವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸಾರ್ವಜನಿಕರು ಕೇಳುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು?… Read More ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಬೆಂಗಳೂರಿನಲ್ಲಿ ಸಣ್ಣ ಮಳೆಸುರಿದರೂ, ರಸ್ತೆಗಳು ನದಿಗಳಾಗಿ ಮನೆಗಳು ಜಲಾವೃತವಾಗಿ ವಸ್ತುಗಳು ದೋಣಿಗಳಂತೆ ತೇಲುವಂತಾದರೆ, ಅಲ್ಲಿನ ಕೆರೆಗಳು ಮಾತ್ರಾ ಬತ್ತಿ ಹೋಗಿರುವುದನ್ನು ಕಂಡು ಅಚ್ಚರಿಗೊಂಡ ಮಾಜಿ ಯೋಧರೊಬ್ಬರು 1923ರಲ್ಲಿ ಬ್ರಿಟಿಷ್ ಕಾಲದ ಸರ್ವೆ ನಕ್ಷೆಗಳ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಂಡಿರುವುದಲ್ಲದೇ, 14 ಹಳೆಯ ಕೆರೆಗಳಿಗೆ ಮರುಜೀವ ತುಂಬಿದ ರೋಚಕತೆ ಇದೋ ನಿಮಗಾಗಿ … Read More 1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ಒಬ್ಬ ವ್ಯಕ್ತಿ ತನ್ನ ಬರೀ ಎದೆಯ ಮೇಲೆ ಐದು ಟನ್‌ಗೂ ಹೆಚ್ಚು ತೂಕದ ಆನೆಯನ್ನು ನಿಲ್ಲಿಸಬಲ್ಲನೆ? ಎರಡು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುವ ಕಾರುಗಳನ್ನು ಕೇವಲ ತನ್ನ ದೇಹದ ಬಲದಿಂದ ತಡೆಯಬಲ್ಲನೆ? ಉಕ್ಕಿನ ಸರಪಳಿಗಳನ್ನು ಕೈಗಳಿಂದ ಮುರಿಯಬಲ್ಲನೆ? ಇವು ಕೇವಲ ಸಿನಿಮಾದ ದೃಶ್ಯಗಳಲ್ಲ, ಪೌರಾಣಿಕ ಕಥೆಗಳೂ ಅಲ್ಲ. ಇಂತಹ ಅಚ್ಚರಿಯ ಸಾಹಸಗಳನ್ನು ನಿಜ ಜೀವನದಲ್ಲೇ ಮಾಡಿ ಜಗತ್ತನ್ನು ಬೆರಗುಗೊಳಿಸಿದ ಭಾರತೀಯ ಮಹಾಬಲಶಾಲಿಯ ಹೆಸರು ಕೋಡಿ ರಾಮಮೂರ್ತಿ ನಾಯ್ಡು. ಅವರಿಗೆ ಬ್ರಿಟನ್‌ನ ರಾಜ ಜಾರ್ಜ್ ಪಂಚಮ (King George… Read More ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!