ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಯಕಿಯಿಂದ ಆರಂಭವಾಗಿ ಪೋಷಕ ನಟಿಯಾಗಿಯೂ ಅಭಿನಯಿಸಿ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದ ಹಿರಿಯ ನಟಿ ಸಾಹುಕಾರ್ ಜಾನಕಿಯವರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!

ನಾವುಗಳು ವಿಷಯಗಳನ್ನು ತಿಳಿದುಕೊಳ್ಳಲು Googleನಲ್ಲಿ ಹುಡುಕುತ್ತೇವೆ. ಆದರೆ ಮನೆಯಲ್ಲೇ ಅಜ್ಜ-ಅಜ್ಜಿಯರ ರೂಪದಲ್ಲಿರುವ Googl ಮತ್ತು Encyclopedia ಇದೆ ಎನ್ನುವುದನ್ನು ಮರೆತಿರುತ್ತೇವೆ. ಮನೆಯಲ್ಲಿರುವ ಹಿರಿಯರು, ಬದುಕಿನ ಅಮೂಲ್ಯ ಗ್ರಂಥಗಳು! ಅವರುಗಳು ವಿಶ್ವವಿದ್ಯಾಲಯ ಇದ್ದಂತೆ. ಹಿರಿಯ ನಾಗರೀಕರ ದಿನದಂದು, ಪ್ರಸ್ತುತವಾಗಿ ಅಭಿಭಕ್ತ ಕುಟುಂಬ ಮತ್ತು ಹಿರಿಯರ ಅವಶ್ಯಕತೆಯ ಕುರಿತಾದ ಹೃದಯಸ್ಪರ್ಶಿ ವಿಚಾರಗಳು ಇದೋ ನಿಮಗಾಗಿ… Read More ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!

ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಮಕ್ಕಳು ದೇವರ ಸಮಾನ. ಮಕ್ಕಳನ್ನು ಪ್ರೀತಿಯಿಂದ ಅಕ್ಕರೆಯಿಂದ ಜೋಪಾನವಾಗಿ ಬೆಳೆಸುವ ಭರದಲ್ಲಿ ಮಕ್ಕಳಿಗೆ ಎಲ್ಲವನ್ನೂ ಸುಲಭವಾಗಿ ಒದಗಿಸುವುದಕ್ಕಿಂತ, ಎಲ್ಲ ಪರಿಸ್ಥಿತಿಗಳನ್ನೂ ಸಮತೋಲನದಿಂದ ಎದುರಿಸುವ ಸಾಮರ್ಥ್ಯವನ್ನು ಕಲಿಸುವುದು ಮುಖ್ಯ. ವಿಶಾಖಪಟ್ಟಣದ ಶಾಲೆಯಲ್ಲಾದ ಈ ದುರ್ಘಟನೆ ನಿಜಕ್ಕೂ ಕರುಣಾಜನಕವಾಗಿದ್ದು ಅದರ ಕಥೆ-ವ್ಯಥೆ ಇದೋ ನಿಮಗಾಗಿ… Read More ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಗುರುದಕ್ಷಿಣೆ

ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಶಿಷ್ಯನಿಂದ ಗುರುಗಳು ಕೇಳಿದ ಗುರುದಕ್ಷಿಣೆ ಏನು? ಗುರುದಕ್ಷಿಣೆಯನ್ನು ನೀಡಲು ಶಿಷ್ಯ ಪಟ್ಟ ಪರಿಪಾಟಲುಗಳೇನು? ಅಂತಿಮವಾಗಿ ಆತ ನೀಡಿದ ಗುರುದಕ್ಷಿಣೆ ಏನಾಗಿತ್ತು? ಎಂಬೆಲ್ಲಾ ಕುತೂಹಲಕಾರಿ ಮತ್ತು ಪ್ರೇರಣಾತ್ಮಕವಾದ ಕಥೆ ಇದೋ ನಿಮಗಾಗಿ… Read More ಗುರುದಕ್ಷಿಣೆ

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಸ್ವಜನ ಪಕ್ಷಪಾತ ಮತ್ತು ನೇಮಕಾತಿಯಲ್ಲಿ ಅಕ್ರಮ ಎಸೆಗಿದ್ದಾರೆ ಎಂಬ ಕಾರಣದಿಂದಾಗಿ ಕರ್ನಾಟಕ ರಾಜ್ಯದ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದನ್ನು ಘನವೆತ್ತ ನ್ಯಾಯಾಲಯ ಯಾವ ಕಾರಣದಿಂದ ರದ್ದು ಪಡಿಸಿದೆ? ಇದರಲ್ಲಿನ ತಪ್ಪು-ಒಪ್ಪುಗಳೇನು? ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೇಗೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ತನಿಖಾತ್ಮಕ ವರದಿ ಇದೋ ನಿಮಗಾಗಿ. … Read More KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಜನರ ಕೈಗೆ ಸಿಗುವ ನಾಯಕ, ಸಿದ್ಧಾಂತಕ್ಕೆ ಬದ್ಧ ನಾಯಕ ಎಂದೇ ಪ್ರಖ್ಯಾತವಾಗಿದ್ದ, ತಿಪಟೂರಿನ ಮಾಜೀ ಶಾಸಕರು ಮತ್ತು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದ ಸರಳ ಸಜ್ಜನ ರಾಜಕಾರಣಿ ಶ್ರೀ ಬಿ.ಸಿ. ನಾಗೇಶ್ ಅವರು ನೆನ್ನೆ ನಿಧನರಾಗಿರುವಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ
Read More ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ವಾಲ್ಮೀಕಿಯವರು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವಂತೆ ಶ್ರೀರಾಮಚರಿತಮಾನಸ ಎಂಬ ರೂಪದಲ್ಲಿ ಮತ್ತು ಹನುಮಾನ್ ಚಾಲೀಸ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ, ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ ಸಂತ ತುಳಸೀದಾಸರ ಜಯಂತಿಯಂದು ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ದಾಂಪತ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನೋಡುವುವುದು, ವಾಟ್ಸಾಪ್ ನಲ್ಲಿ ಪ್ರೀತಿಸುವುದು, ಇನ್ಸ್ಟಾಗ್ರಾಮ್ ನಲ್ಲಿ ವಿಚ್ಷೇದನ ನೀಡುವುದು ಎಂಬಂತಾಗಿರುವ ಕಾಲದಲ್ಲಿ, ರಾಷ್ಟ್ರೀಯ ದಂಪತಿಗಳ ದಿನದಂದು ನಿಜವಾದ ದಾಂಪತ್ಯ ಎಂದರೇನು? ಅದು ಹೇಗಿರಬೇಕು? ಎಂಬುದರ ಕುರಿತಾದ ವಿಶೇಷವಾದ ಮಾಹಿತಿಗಳು ರಾಷ್ಟ್ರೀಯ ದಂಪತಿಗಳ ದಿನದಂದು ಇದೋ ನಿಮಗಾಗಿ… Read More ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬ ಮುಗಿಯುತ್ತಿದ್ದಂತೆಯೇ, ಶುಕ್ಲಪಕ್ಷದ ಷಷ್ಠಿಯಂದು ಗಂಡು ಮಕ್ಕಳಿರುವ ತಾಯಂದಿರು ತಮ್ಮ ಮಕ್ಕಳ ಆಯುಷ್ಯ, ಆರೋಗ್ಯ, ಸುಖ-ಸಮೃದ್ಧಿ, ಕೀರ್ತಿ ಮತ್ತು ಕ್ಷೇಮಕ್ಕಾಗಿ ಆಚರಿಸುವ ಸಿರಿಯಾಳ ಷಷ್ಠಿಯ ವ್ರತದ ಆಚರಣೆ ಮತ್ತು ಅದರ ಪೌರಾಣಿಕ ಹಿನ್ನೆಲೆಯ ರೋಚಕಥೆ ಇದೋ ನಿಮಗಾಗಿ… Read More ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ