ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಆರಂಭಿಸಿ ಸಹಾಯಕ ಕುಲಸಚಿವರಾಗಿ ನಿವೃತ್ತರಾದ 90 ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ಮನ ಗೆದ್ದಿದ್ದಂತಹ, ಸುಮಾರು 80ಕ್ಕೂ ಹೆಚ್ಚಿನ ಸಾಮಾಜಿಕ ಮಾತ್ತು ಚಾರಿತ್ರಿಕ ಕಾದಂಬರಿಗಳನ್ನು ಬರೆದಿದ್ದರೂ ಸಾರಸ್ವತ ಲೋಕದಲ್ಲಿ ಎಲೆಮರೆಯ ಹೂ ಆಗಿಯೇ ಇರುವಂತಹ ಶ್ರೀ ದಯಾನಂದ ತೊರ್ಕೆಯವರ ವ್ಯಕ್ತಿ, ಸಾಹಿತ್ಯಿಕ ವ್ಯಕ್ತಿತ್ವ, ಮತ್ತು ಸಾಹಿತ್ಯ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ಮದುವೆಯಾದ ಹೆಣ್ಣಿಗೆ ಗೌರಿ ಹಬ್ಬವೆಂದರೆ ತವರು ಮನೆಯನ್ನು ನೆನಪಿಸುವ ಸಂಬಂಧ. ಅಮ್ಮನ ಕೈಯಿಂದ ಪಡೆಡುವ ಅರಿಶಿನ–ಕುಂಕುಮ, ಬಳೆ ಬಾಗಿಣ, ಹೊಸ ಸೀರೆ, ಹಬ್ಬದ ಖರ್ಚಿಗೆ ಅಪ್ಪ ಕೊಡುವ ಹಣ ಇವೆಲ್ಲವೂ ಬೆಲೆ ಕಟ್ಟಲಾಗದ ಭಾವನೆಗಳು. ಗೌರಿ ಬಾಗಿಣ ಮತ್ತು ಅದರೊಂದಿಗೆ ನೀಡುವ ಪ್ರತಿಯೊಂದು ವಸ್ತುವಿನ ಮಹತ್ವ ಮತ್ತು ಇಂದಿಗೂ ಆ ಸಂಪ್ರದಾಯದ ಪ್ರಸ್ತುತತೆಯ ಸಮಗ್ರತೆ ಇದೋ ನಿಮಗಾಗಿ… Read More ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

1981ರಲ್ಲಿ ಹವ್ಯಾಸವಾಗಿ ಬೈಕ್ ರೇಸಿಂಗ್ ಆರಂಭಿಸಿದ ಕೊಡಗಿನ ಕಲಿ ಜಗತ್ ನಂಜಪ್ಪ, ಪತ್ನಿ ಅನಿತಾ ನಂಜಪ್ಪ ಅವರೊಂದಿಗೆ ಮೋಟಾರ್‌ಬೈಕ್, ರ‍್ಯಾಲಿ ಹಾಗೂ ಆಫ್‌ರೋಡಿಂಗ್‌ನಲ್ಲಿ ಅಪೂರ್ವ ಸಾಧನೆ ಮೆರೆದರು. 2026ರ ಆಗಸ್ಟ್ 30ರಂದು 68ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನಿಧನರಾದ ಜಗತ್ ನಂಜಪ್ಪ ಅವರ ರೋಚಕ ಕ್ರೀಡಾಯಾನ ಇದೋ ನಿಮಗಾಗಿ.… Read More ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಒಂದಕ್ಷರಂ ಕಲಿಸಿದಾತಂ ಗುರು ಎನ್ನುವಂತೆ ಇಂದಿನ ಶಿಕ್ಷಕರ ದಿನಾಚರಣೆಯಂದು ನಮ್ಮ ಇಡೀ ಕುಟುಂಬ ಸಂಗೀತ ಶಿಕ್ಷಕರಾಗಿರುವ, ಹಲವಾರು ಮಠ ಮಂದಿರಗಳ ಆಸ್ಥಾನ ವಿದ್ವಾಂಸರಾಗಿರುವ,ಚಿಂತಲಪಲ್ಲಿ ಸಂಗೀತ ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕರಾದ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬೆಂಗಳೂರಿನ ಕೆಲವೆಡೆಯಲ್ಲಿ ಪರಿಸರದ ಹಾನಿಯನ್ನೂ ಲೆಖ್ಖಿಸದೇ, ತಜ್ಞರ ಎಚ್ಚರಿಕೆಗೂ ಮನ್ನಣೆ ಕೊಡದೇ, ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದು, ಒಂದು ಸಮಸ್ಯೆ ಪರಿಹರಿಸಲು ಹೋಗಿ ನೂರಾರು ಸಮಸ್ಯೆಗೆ ಸಿಕ್ಕಿಕೊಳ್ಳುವ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬಯಸದೇ ಬಂದ ಭಾಗ್ಯ

ಕೆಲವೊಮ್ಮೆ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗದೇ ಇರಬಹುದು. ಆದರೆ ಇನ್ನೂ ಕೆಲವೊಮ್ಮೆ ನಾವು ನಿರೀಕ್ಷಿಸದೇ ಇರುವ ಸಂಧರ್ಭದಲ್ಲಿ ಅದು ನಮ್ಮ ಬಾಗಿಲಿಗೆ ಹುಡುಕಿ ಕೊಂಡು ಬರಬಹುದು. ಅಂತಹ ಬಯಸದೇ ಬಂದ ಭಾಗ್ಯದ ಕೆಲವೊಂದು ಸುಂದರವಾದ ಪ್ರಸಂಗಗಳು ಇದೋ ನಿಮಗಾಗಿ… Read More ಬಯಸದೇ ಬಂದ ಭಾಗ್ಯ

ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ಕನ್ನಂಬಾಡಿ ಕಟ್ಟೆಯಿಂದ ಮೈಸೂರು ಮೀಸಲಾತಿಯವರೆಗೆ — ಸರ್. ಎಂ. ವಿಶ್ವೇಶ್ವರಯ್ಯನವರ ನಿಜವಾದ ಪಾತ್ರವೇನು? “ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ… ಅವರು ಮೈಸೂರು ಅರಸರ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಮಾನ್ಯ ಇಂಜಿನಿಯರ್ ಅಷ್ಟೇ… ಮೀಸಲಾತಿಯನ್ನು ಮೊದಲು ಬ್ರಾಹ್ಮಣರಿಗಾಗಿಯೇ ತರಲಾಗಿತ್ತು… ಮೀಸಲಾತಿಯ ಮೊತ್ತಮೊದಲ ಫಲಾನುಭವಿಗಳು ಸರ್. ಎಂ. ವಿಶ್ವೇಶ್ವರಯ್ಯ  ನಾಲ್ವಡಿ ಕೃಷ್ಣರಾಜ ಒಡೆಯರ್  ಅವರು ಬ್ರಾಹ್ಮಣರಿಗೆಂದೇ 25% ಮೀಸಲಾತಿ ತಂದಿದ್ದರು”  ಇಂತಹ ಹಸೀ ಸುಳ್ಳುಗಳನ್ನು   ಎಸ್.ಡಿ.ಪಿ.ಐ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ಪ್ರಸಾದ್ ಮತ್ತು ಮೊಹಿಯುದ್ದೀನ್ ರೌಫ್ (‘ರಾ… Read More ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ?

ಅಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನ ಬಯಲಾದಂತೆ, ರಾಜ್ಯ ಕಾಂಗ್ರೇಸ್ಸಿಗರು ಬಿಜೆಪಿ ಮತ್ತು ಮೋದಿಯವರನ್ನು ಬೈಯುತ್ತಾ, ಮೋದಿಯವರ ರಾಜೀನಾಮೆಯನ್ನು ಕೇಳಿದ್ದವರಿಗೆ ಶಾಕ್ ಆಗುವಂತೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ ಆಗಿದ್ದು, ಈಗ ಯಾವ ಕಾಂಗ್ರೇಸ್ ಸಚಿವ ರಾಜಿನಾಮೆ ಕೊಡ್ತಾರೆ ಅಂತಾ ನೋಡಬೇಕಾಗಿದೆ ಅಲ್ವೇ?… Read More ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ?

ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸೆಹ್ವಾಗ್–ದ್ರಾವಿಡ್ ಕಲರವ!

ಟೀಮ್ ಇಂಡಿಯಾ ಮಾಜಿ ಸ್ಟಾರ್ ಆಟಗಾರರಾದ ಸೆಹ್ವಾಗ್ ಹಾಗೂ ದ್ರಾವಿಡ್ ಮತ್ತೆ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಲಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ವೇ? ಆದರೆ ಈ ಬಾರಿ ಮಿಂಚಲು ಸಿದ್ಧರಾಗಿರುವವರು ವೀರೇಂದರ್ ಮತ್ತು ರಾಹುಲ್ ಜಾಗದಲ್ಲಿ ಅವರ ಮಕ್ಕಳಾದ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಆಗಿದ್ದು, ಆವರಿಬ್ಬರ ಸ್ವಸಾಮರ್ಥ್ಯದ ಅಪರೂಪದ ಸಾಧನೆಗಳು ಇದೋ ನಿಮಾಗಾಗಿ… Read More ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸೆಹ್ವಾಗ್–ದ್ರಾವಿಡ್ ಕಲರವ!