ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸೆಹ್ವಾಗ್–ದ್ರಾವಿಡ್ ಕಲರವ!

ಟೀಮ್ ಇಂಡಿಯಾ ಮಾಜಿ ಸ್ಟಾರ್ ಆಟಗಾರರಾದ ಸೆಹ್ವಾಗ್ ಹಾಗೂ ದ್ರಾವಿಡ್ ಮತ್ತೆ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಲಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ವೇ? ಆದರೆ ಈ ಬಾರಿ ಮಿಂಚಲು ಸಿದ್ಧರಾಗಿರುವವರು ವೀರೇಂದರ್ ಮತ್ತು ರಾಹುಲ್ ಜಾಗದಲ್ಲಿ ಅವರ ಮಕ್ಕಳಾದ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಆಗಿದ್ದು, ಆವರಿಬ್ಬರ ಸ್ವಸಾಮರ್ಥ್ಯದ ಅಪರೂಪದ ಸಾಧನೆಗಳು ಇದೋ ನಿಮಾಗಾಗಿ… Read More ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸೆಹ್ವಾಗ್–ದ್ರಾವಿಡ್ ಕಲರವ!

ಈದ್ ಮಿಲಾದ್, ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೋಮು ಪ್ರಚೋದನೆ, ಉದ್ವಿಗ್ನತೆ

ಕೋಮು ಸೌಹಾರ್ದ ಕಾಪಾಡಲು ಸರ್ಕಾರದ ಕ್ರಮಗಳು ರಾಜಕೀಯ ಪಕ್ಷಪಾತದಿಂದ ಮುಕ್ತವಾಗಿರಬೇಕು. ತಪ್ಪಿತಸ್ಥರ ವಿರುದ್ಧ ಧರ್ಮ ಅಥವಾ ಜಾತಿ ನೋಡದೆ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ದೂರುದಾರರ ವಿರುದ್ಧವೇ ಪ್ರಕರಣ ದಾಖಲಿಸುವ ಪ್ರಕ್ರಿಯೆ ಬಹುಶಃ ಕರ್ನಾಟಕದಲ್ಲಿ ಮಾತ್ರವೇ ಕಾಣ ಬಹುದಾಗಿದ್ದು, ರಾಜ್ಯದಲ್ಲಿ ಈದ್ ಮಿಲಾದ್ ನೆಪದಲ್ಲಿ ರಾಜ್ಯದಲ್ಲಿ ನಡೆದ ಪ್ರಕರಣಗಳು ಇದೋ ನಿಮಗಾಗಿ… Read More ಈದ್ ಮಿಲಾದ್, ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೋಮು ಪ್ರಚೋದನೆ, ಉದ್ವಿಗ್ನತೆ

ನಿಮ್ಮ ಜನ್ಮರಾಶಿಗೆ ಪುರಾಣದ ಯಾವ ಮಹರ್ಷಿಯ ವ್ಯಕ್ತಿತ್ವ ಹೋಲುತ್ತದೆ?

ಮೇಷ ದಿಂದ ಮೀನರಾಶಿಯವರೆಗೆ 12 ಜನ್ಮ ರಾಶಿಗಳಿದ್ದು ಪ್ರತಿಯೊಬ್ಬ ರಾಶಿಗೂ ಒಬ್ಬೊಬ್ಬ ಮಹರ್ಷಿಯ ವ್ಯಕ್ತಿತ್ವದೊಂದಿಗೆ ಸಾಮ್ಯತೆಯನ್ನು ನಮ್ಮ ಜ್ಯೋತಿಷದಲ್ಲಿ ಕಲ್ಪಿಸಲಾಗಿದೆ. ಹಾಗಾದರೆ, ನಿಮ್ಮ ಜನ್ಮ ರಾಶಿಯು ಯಾವ ಮಹರ್ಷಿಯೊಂದಿಗೆ ಜೋಡಿಸಲಾಗಿದೆ ಎಂಬ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ನಿಮ್ಮ ಜನ್ಮರಾಶಿಗೆ ಪುರಾಣದ ಯಾವ ಮಹರ್ಷಿಯ ವ್ಯಕ್ತಿತ್ವ ಹೋಲುತ್ತದೆ?

ವೃದ್ಧ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ

ಜೀವಮನವಿಡೀ ಅವರಿವರನ್ನು ಕಾಡಿ ಬೇಡಿ ಭಿಕ್ಷೆ ಎತ್ತಿ ಸಂಗ್ರಹಿಸಿದ ಹಣವನ್ನು ಸರಿಯಾಗಿ ಅನುಭವಿಸಿದದೇ ಯಾರಿಗೋ ಬಿಟ್ಟು ಹೋಗುವ ಸನ್ನಿವೇಶವನ್ನು ಪುಷ್ಪಕ ವಿಮಾನ ಸಿನಿಮಾದಲ್ಲಿ ನೋಡಿದ್ದೆವು. ಅಂತಹದ್ದೇ ಪ್ರಸಂಗ ಮಂಡ್ಯದಲ್ಲಿಯೂ ನಡೆದಿದ್ದು, ಆ ವೃದ್ಧ ಭಿಕ್ಷುಕಿಯ ಕರುಣಾಜನಕ ಕಥೆ-ವ್ಯಥೆ ಇದೋ ನಿಮಗಾಗಿ… Read More ವೃದ್ಧ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ

ಅನ್ನದ ಋಣ: ಒಂದು ತುತ್ತು ಅನ್ನದ ಹಿಂದೆ ಅಡಗಿರುವ ಸಾವಿರ ನೆನಪುಗಳು

ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ, ಸಾವಿರಾರು ಕೋಟಿ ರೂಪಾಯಿ ಸಂಪತ್ತಿನ ಒಡೆಯನಾಗಿರಲಿ, ಹೊಟ್ಟೆ ಹಸಿದಿರುವಾಗ ಒಂದು ತುತ್ತು ಅನ್ನ ಸಿಗದಿದ್ದರೆ ಆ ಸಂಪತ್ತಿನ ಬೆಲೆ ಎಷ್ಟು? ಭಾರತೀಯ ಸಂಗೀತ ಲೋಕದ ಇಬ್ಬರು ದಿಗ್ಗಜರಾದ ಕೆ. ಜೆ. ಜೇಸುದಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಡುವೆ ನಡೆದಿತ್ತೆಂದು ಹೇಳಲಾಗುವ ಒಂದು ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅನ್ನದ ಋಣ: ಒಂದು ತುತ್ತು ಅನ್ನದ ಹಿಂದೆ ಅಡಗಿರುವ ಸಾವಿರ ನೆನಪುಗಳು

ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

ನಮ್ಮ ಹಬ್ಬ ಹರಿದಿನಗಳಲ್ಲಿ ಬಾಳೆ ಎಲೆಯ ಮೇಲೆ ಮಾಡುವ ಊಟಕ್ಕೆ ಒಂದು ಸುಂದರ ಕ್ರಮವಿದೆ. ಬಾಳೆ ಎಲೆಯ ಪ್ರತಿಯೊಂದು ಭಾಗಕ್ಕೂ ಒಂದು ಸ್ಥಾನ, ಪ್ರತಿಯೊಂದು ಪದಾರ್ಥಕ್ಕೂ ಒಂದು ಸಮಯ, ಪ್ರತಿಯೊಂದು ರುಚಿಗೂ ಒಂದು ಉದ್ದೇಶವಿದ್ದು, ಪದಾರ್ಥಗಳನ್ನು ಯಾವ ಕ್ರಮದಲ್ಲಿ ಬಡಿಸಬೇಕು ಮತ್ತು ಅದನ್ನು ಹೇಗೆ ತಿನ್ನಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

Gen Zಗಳೇ, ನಿಮಗೆ ಪ್ರಶ್ನೆ ಕೇಳುವ ಹಕ್ಕಿದೆ. ಆದರೆ ದೇಶದ ಕಾನೂನಿಗಿಂತ ಮೇಲಿರುವ ಹಕ್ಕು ಯಾರಿಗೂ ಇಲ್ಲ!

ಹದಿಹರೆಯದ ವಯಸ್ಸಿದೆ. ಕೈಯಲ್ಲಿ ಅಪ್ಪಾ ಅಮ್ಮಾ ಕೊಡಿಸಿದ ಮೊಬೈಲ್ ಇದೆ. ನಮ್ಮ ಹಕ್ಕು ನಮ್ಮ ಸ್ವಾತಂತ್ರ್ಯ. ನಾವು Gen Zಗಳು ನಮ್ಮನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಧೋರಣೆ ಕಳೆದ ಕೆಲವು ದಿನಗಳಿಂದಲೂ ದೇಶಾದ್ಯಂತ ಹೆಚ್ಚಾಗುತ್ತಿದ್ದು, ಇದನ್ನು ಹತ್ತಿಕ್ಕಲು ಕೇವಲ ಸೈನ್ಯ, ಪೋಲೀಸ್ ಮತ್ತು ಸರ್ಕಾರವಲ್ಲದೇ, ಪೋಷಕರದ್ದೂ ಮಹತ್ತರವಾದ ಪಾತ್ರವಿದೆ ಅಲ್ವೇ?… Read More Gen Zಗಳೇ, ನಿಮಗೆ ಪ್ರಶ್ನೆ ಕೇಳುವ ಹಕ್ಕಿದೆ. ಆದರೆ ದೇಶದ ಕಾನೂನಿಗಿಂತ ಮೇಲಿರುವ ಹಕ್ಕು ಯಾರಿಗೂ ಇಲ್ಲ!

ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಯಕಿಯಿಂದ ಆರಂಭವಾಗಿ ಪೋಷಕ ನಟಿಯಾಗಿಯೂ ಅಭಿನಯಿಸಿ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದ ಹಿರಿಯ ನಟಿ ಸಾಹುಕಾರ್ ಜಾನಕಿಯವರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!

ನಾವುಗಳು ವಿಷಯಗಳನ್ನು ತಿಳಿದುಕೊಳ್ಳಲು Googleನಲ್ಲಿ ಹುಡುಕುತ್ತೇವೆ. ಆದರೆ ಮನೆಯಲ್ಲೇ ಅಜ್ಜ-ಅಜ್ಜಿಯರ ರೂಪದಲ್ಲಿರುವ Googl ಮತ್ತು Encyclopedia ಇದೆ ಎನ್ನುವುದನ್ನು ಮರೆತಿರುತ್ತೇವೆ. ಮನೆಯಲ್ಲಿರುವ ಹಿರಿಯರು, ಬದುಕಿನ ಅಮೂಲ್ಯ ಗ್ರಂಥಗಳು! ಅವರುಗಳು ವಿಶ್ವವಿದ್ಯಾಲಯ ಇದ್ದಂತೆ. ಹಿರಿಯ ನಾಗರೀಕರ ದಿನದಂದು, ಪ್ರಸ್ತುತವಾಗಿ ಅಭಿಭಕ್ತ ಕುಟುಂಬ ಮತ್ತು ಹಿರಿಯರ ಅವಶ್ಯಕತೆಯ ಕುರಿತಾದ ಹೃದಯಸ್ಪರ್ಶಿ ವಿಚಾರಗಳು ಇದೋ ನಿಮಗಾಗಿ… Read More ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!