ಗೋಕರ್ಣದ ಪ್ರಾಚೀನ ಮಹಾಗಣಪತಿ ಮೂರ್ತಿ ಸ್ಪರ್ಶ ದರ್ಶನ ನಿಷೇಧ

ದಕ್ಷಿಣದ ಕಾಶಿ – ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ, ಕುಮಟಾದಿಂದ ಸುಮಾರು 33 ಕಿ.ಮೀ. ಹಾಗೂ ಅಂಕೋಲಾದಿಂದ 27 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸುಮಾರು 1,500 ವರ್ಷಗಳ ಇತಿಹಾಸವಿದ್ದು, ಇದು “ದಕ್ಷಿಣದ ಕಾಶಿ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಶಿಯ ವಿಶ್ವನಾಥನಷ್ಟೇ ಪವಿತ್ರ ಕ್ಷೇತ್ರವೆಂದು ಭಕ್ತರು ಇದನ್ನು ಪರಿಗಣಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣದಲ್ಲಿಯೂ ಈ ಕ್ಷೇತ್ರದ ಉಲ್ಲೇಖವಿದೆ ಎಂದು ನಂಬಲಾಗುತ್ತದೆ. ದೇವಾಲಯದ ಶಿವಲಿಂಗವು ಸುಮಾರು ಆರು ಅಡಿ ಎತ್ತರ ಹೊಂದಿದ್ದು,… Read More ಗೋಕರ್ಣದ ಪ್ರಾಚೀನ ಮಹಾಗಣಪತಿ ಮೂರ್ತಿ ಸ್ಪರ್ಶ ದರ್ಶನ ನಿಷೇಧ

ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಪರೀಕ್ಷಾ ಪಾರದರ್ಶಕತೆಯಂತಹ ಗಂಭೀರ ವಿಷಯಗಳ ಕುರಿತು ಚರ್ಚೆಯಾಗಬೇಕಾದ ವೇದಿಕೆಯಲ್ಲಿ, ಬಸ್ ನಾಮ್ ರಹೇಗಾ ಅಲ್ಲಾಹ್ ಕಾ ಎಂದು ಪರೋಕ್ಷವಾಗಿ ಹಿಂದೂ ವಿರೋಧಿ ಮನೋಭಾವನೆಯನ್ನು ಬಿತ್ತುತ್ತಿರುವಾಗ, 1734ರಲ್ಲಿ, ಲಾಹೋರಿನ ಮದರಸಾ ಒಂದರಲ್ಲಿ ಪರ್ಷಿಯನ್ ಭಾಷೆ ಕಲಿಯುತ್ತಿದ್ದ ಹಕೀಕತ್ ರಾಯ್ ಎಂಬ ಹಿಂದೂ ಬಾಲಕನೊಬ್ಬ ಮರಣದಂಡನೆಯ ಮೂಲಕ ಅಮರನಾದ ಕಥೆ ವ್ಯಥೆ ಇದೋ ನಿಮಗಾಗಿ… Read More ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಭಾರತದ ಕಾಫಿ ಉತ್ಪಾದನೆಯು ಸುಮಾರು 65–70% ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಪ್ರದೇಶದಿಂದಲೇ ಬರುತ್ತಿದ್ದು ವಿಶ್ವದ ಅತ್ಯುತ್ತಮ ನೆರಳಿನ (Shade-grown) ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಹೆಸರುವಾಸಿಯಾಗಿವೆ. ಆದರೆ ಈ ಯಶಸ್ಸಿನ ಹಿಂದಿರುವ ಸುಮಾರು 350 ವರ್ಷಗಳ ಇತಿಹಾಸದ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ… Read More ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಮಕ್ಕಳ ಮೇಲಿನ ಮೋಹ ಬಿಡಿ…! ಪ್ರೀತಿಯಿರಲಿ… ಆದರೆ ಅತಿಯಾದ ಅಂಟು ಬೇಡ!

ಪ್ರೀತಿ ಮಕ್ಕಳನ್ನು ಬೆಳೆಸಬೇಕು, ಮೋಹ ಅವರನ್ನು ಬಂಧಿಸಬಾರದು. ಪಾಶ್ಚಾತ್ಯ ಕೌಟುಂಬಿಕ ವ್ಯವಸ್ಥೆಯ ಛಾಯೆ ಭಾರತೀಯರ ಮೇಲೆ ಹರಡಿರುವ ಪರಿಣಾಮದಿಂದಾಗಿ ಭಾರತೀಯ ಕುಟುಂಬ ವ್ಯವಸ್ಥೆ ಎದುರಿಸುತ್ತಿರುವ ಹೊಸ ಸವಾಲುಗಳ ಕುರಿತಾದ, ಪ್ರತಿಯೊಬ್ಬ ಭಾರತೀಯ ಪೋಷಕರು ಅರಿಯಲೇಬೇಕಾದ ಬದುಕಿನ ಮಹತ್ವದ ಪಾಠದ ವಿಶ್ಲೇಷಣೆ ಇದೋ ನಿಮಗಾಗಿ… Read More ಮಕ್ಕಳ ಮೇಲಿನ ಮೋಹ ಬಿಡಿ…! ಪ್ರೀತಿಯಿರಲಿ… ಆದರೆ ಅತಿಯಾದ ಅಂಟು ಬೇಡ!

ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

120 ವರ್ಷಗಳ ಹಿಂದಿನ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ, ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ದೂರದೃಷ್ಟಿಯ, ಕೆ.ಜಿ.ಎಫ್ ಚಿನ್ನದ ಗಣಿ, ಬೆಂಗಳೂರು ಮತ್ತು ಮೈಸೂರನ್ನು ಬೆಳಗಿಸಿದ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಕ್ರಾಂತಿಕಾರಿ ರೋಚಕಥೆ ಇದೋ ನಿಮಗಾಗಿ… Read More ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

ಪ್ರಾಣಿಗಳ ನಿಷ್ಠೆ ಪ್ರತೀಕಾರ

ಕೆಲವು ಸಂಬಂಧಗಳಿಗೆ ಮಾತುಗಳ ಅಗತ್ಯವಿಲ್ಲ. ಕೆಲವು ಪ್ರೀತಿಗಳಿಗೆ ಭಾಷೆಯ ಅಗತ್ಯವಿಲ್ಲ. ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ನಿಷ್ಠೆ, ಪ್ರೀತಿ ಮತ್ತು ಬಾಂಧವ್ಯದ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದ ಈ ಮನಮಿಡಿಯುವ ಘಟನೆ ಅಂತಹ ಅಪರೂಪದ ಉದಾಹರಣೆಯಾಗಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ತನ್ನ ಯಜಮಾನನ ಅಂತಿಮ ಯಾತ್ರೆಯಲ್ಲೇ ಕುಸಿದು ಪ್ರಾಣ ಬಿಟ್ಟಿದೆ. ಈ ಘಟನೆ ಕಂಡ ಸಾವಿರಾರು… Read More ಪ್ರಾಣಿಗಳ ನಿಷ್ಠೆ ಪ್ರತೀಕಾರ

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

1857ರ ಮಾರ್ಚ್ 29ರಂದು ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಸೇನಾ ಶಿಬಿರದಲ್ಲಾದ ಕ್ಷಿಪ್ರಕಾಂತ್ರಿಯನ್ನು ಸಾಮಾನ್ಯ ಸೈನಿಕನ ಬಂಡಾಯ ಎಂದು ಬ್ರಿಟೀಷರು ಭಾವಿಸಿದರೆ, ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪ್ರಖ್ಯಾತವಾಯಿತು, ಇಂತಹ ಕ್ರಾಂತಿಯ ಕಿಚ್ಚನ್ನು ಹಬ್ಬಿಸಿದ ಮಂಗಲ್ ಪಾಂಡೆಯವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಸೋನಂ ವಾಂಗ್ಚುಕ್ ಎಂದಾಕ್ಷಣ ಬಹುತೇಕರು ಅತನೊಬ್ಬ ಶಿಕ್ಷಣ ತಜ್ಞ, ಹೋರಾಟಗಾರ ದೊಡ್ಡ ವಿಜ್ಞಾನಿ. ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ ಎಂದರೆ, ಇನ್ನೂ ಹಲವರು ನಟ ಅಮೀರ್‌ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದ ನಾಯಕನೇ ಫುನ್ಸುಖ್ ವಾಂಗ್ಡು ಎನ್ನುತ್ತಾರೆ. ವಾಸ್ತವವಾಗಿ ಆತ ಇವೆಲ್ಲಕ್ಕೂ ಹೊರತಾಗಿದ್ದು ಆತನ ಅಸಲೀ ವ್ಯಕ್ತಿತ್ವ ಇದೋ ನಿಮಗಾಗಿ… Read More ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಕ್ರಿಕೆಟ್ ಆಟದಲ್ಲಿ, ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಮೂರು ರೀತಿಯಾಗಿ ಚಂಡನ್ನು ಎಸೆಯಬಲ್ಲಂತಹ ವಿಶಿಷ್ಠ ಬೌಲರ್, ಶ್ರೇಷ್ಠ ಫೀಲ್ಡರ್ ಜೊತೆಗೆ ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆಯಾಗಿದ್ದ, ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ ಹತ್ತು ದಿನಗಳು ಇರುವಾಗಲೇ ನಮ್ಮೆಲ್ಲರನ್ನೂ ಅಗಲಿರುವ ವಿಶ್ವ ಕ್ರಿಕೆಟ್ ಲೋಕದ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಅವರಿಗೆ ನುಡಿ ನಮನಗಳು… Read More ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ