ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!

ಬೆಂಗಳೂರಿನಲ್ಲಿ ಆಗ ತಾನೇ ಎಂಜಿನಿಯರಿಂಗ್ ಮುಗಿಸಿದ್ದ 22 ವರ್ಷದ ಆದಿತ್ಯನಿಗೆ ನೂರಾರು ಕನಸು. ತನ್ನ ಪದವಿ ಮುಗಿಯುತ್ತಿದ್ದಂತೆಯೇ ಕೈ ತುಂಬಾ ಸಂಬಳ. ಆ ಸಂಬಳದಲ್ಲಿ ಒಳ್ಳೊಳ್ಳೆ ಬಟ್ಟೆ, ಗಾಡಿಗಳನ್ನು ಖರೀಧಿಸಿ ಜೀವನವನ್ನು ಅತ್ಯಂತ ಸಂಭ್ರಮದಿಂದ ನಡೆಸಬಹುದು ಎಂಬ ಆಸೆ. ಆದಕ್ಕೆ ತಕ್ಕಂತೆ ಆತನ ಕೆಲವು ಗೆಳೆಯರು ಕ್ಯಾಂಪಸ್ ಸೆಲೆಕ್ಷನ್ ಆಗಿ, ತಿಂಗಳಿಗೆ ಸಾವಿರಾರು ರೂಪಾಯಿ ಸಂಬಳವನ್ನು ಎಣಿಸುತ್ತಿದ್ದದ್ದು ಅವನ ಕನಸಿಗೆ ಮತ್ತಷ್ಟು ಪುಷ್ಠಿಯನ್ನು ಕೊಟ್ಟಿತ್ತು. ಆದರೆ ಅವನು ಮಾಡುತ್ತಿದ್ದ ತಪ್ಪೆಂದರೆ, ಕಾಲೇಜಿನಲ್ಲಿ ಓದಿದ್ದ ಪಠ್ಯಕ್ಕಿಂತಲೂ ಕಂಪನಿಗಳಲ್ಲಿ ಮಾಡುವ… Read More ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!

ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹೆಗ್ಗೋಡಿನ ನೀನಾಸಂ ಎಂದಾಕ್ಷಣ ಥಟ್ಟನೆ ನೆನಪಾಗುತಿದ್ದದ್ದೇ ,ಅಲ್ಲಿನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಿರಿಯ ರಂಗಕರ್ಮಿ ಶ್ರೀ ಚಿದಂಬರರಾವ್ ಜಂಬೆ. ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಹಲವು ರಂಗ ಕಲಾವಿದರುಗಳ ಗುರುಗಳಾಗಿದ್ದ ಈ ಶಿಕ್ಷಣತಜ್ಞರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ನುಡಿನಮನಗಳು ಇದೋ ನಿಮಗಾಗಿ… Read More ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಆಹಾರ ಪ್ರಿಯರಿಗೆ ಬೆಂಗಳೂರಿನ ಹಳೆಯ ಪೇಟೆಗಳ ಮರೆಯಾಗದ ಕೊಡುಗೆಯೇ ಮಿಲಿಟರಿ ಹೋಟೆಲ್ ಅಥವಾ ಮಿಲ್ಟ್ರಿ ಹೋಟೆಲ್. ಈ ಮಿಲಿಟರಿ ಹೋಟೆಲ್, ಅದರಲ್ಲೂ ಹಿಂದೂ ಮಿಲ್ಟ್ರಿ ಹೋಟೆಲ್ ಎಂದರೇನು? ಇಲ್ಲಿ ಯಾವ ರೀತಿಯ ಆಹಾರ ಸಿಗುತ್ತದೆ? ಬೆಂಗಳೂರಿನ ಪ್ರಸಿದ್ಧ ಮಿಲ್ಟ್ರಿ ಹೋಟೆಲ್ಲುಗಳ ಪರಿಚಯವನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಮಾಡಿಕೊಳ್ಳೋಣ ಬನ್ನಿ… Read More ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಹಿಂದಿನ ಕಾಲದ ಮನೆಗಳ ಮುಂದೆ ಎಲ್ಲರ ಬದುಕಿನ ಸಾಮಾಜಿಕ ಕೊಂಡಿಯ ಸ್ಥಳವಾಗಿ, ವಿಶ್ರಾಂತಿ ತಾಣವಾಗಿ, ಆತಿಥ್ಯದ ಭಾಗವಾಗಿ, ಲೋಕಭಿರಾಮದ ಹರಟೆಗಾಗಿ, ಮಕ್ಕಳು ಆಡುವುದಕ್ಕೆ ಹೀಗೆ ಎಲ್ಲದಕ್ಕೂ ಬಳಕೆಯಾಗುತ್ತಿದ್ದ ಜಗುಲಿಗಳು ಆಧುನಿಕ ವಾಸ್ತುಶಿಲ್ಪ ಮತ್ತು ಭೂಮಿಯ ಚದುರಡಿಯ ಲೆಕ್ಕದಿಂದಾಗಿ ಮಾಯವಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಸತತ ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆ, ಅಯೋಧ್ಯೆ ರಾಮ ಮಂದಿರದ ಹುಂಡಿ ಕಳ್ಳತನ ವಿಚಾರ, ಕಳೆದ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನ, ಇಂಡಿ ಕೂಟದ ಒಗ್ಗಟ್ಟು, ಇವೆಲ್ಲದರ ನಡುವೆ 2027ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸಬಲ್ಲದೇ? ಕುರಿತಾದ ವಸ್ತುನಿಷ್ಠ ಚುನಾವಣಾ ವಿಮರ್ಶೆ ಇದೋ ನಿಮಗಾಗಿ… Read More ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ, ಗರಡಿ ಮನೆಗಳ ಕುಸ್ತಿ ಸದ್ದು, ವಿಲಿಟರಿ ಹೋಟೆಲ್ಲಿನ ಪಲಾವ್ ಸುವಾಸನೆಯ ಜೊತೆ ಪ್ರಮುಖವಾಗಿ ಅಂದಿನ ಕೈಮಗ್ಗಗಳಿಗೆ ಮತ್ತು ಜವಳಿ ಗಿರಣಿಗಳಿಗೆ ಹತ್ತಿಯನ್ನು ಸರಬರಾಜು ಮಾಡುತ್ತಿದ್ದ, ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಅರಳೇಪೇಟೆ, ಕಾಟನ್‌ಪೇಟೆ ಆದ ರೋಚಕತೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಕಸ ಕಡ್ಡಿಗಳಿಂದ ಕಲುಷಿತಗೊಂಡಿದ್ದ ಮಧ್ಯಪ್ರದೇಶದ ಬಿಯೋರಾದ ಅಜನಾರ್ ನದಿಯನ್ನು ಸ್ವಪ್ರೇರಿತನಾಗಿ ಒಬ್ಬಂಟಿಯಾಗಿ ಶುಧ್ದೀಕರಿಸಿದ ಬಿಟ್ಟು ತಬಾಹಿ ಸಾಧನೆಯನ್ನು ಆಭಿನಂಧಿಸಿದ್ದಕ್ಕೆ, ಜರ್ಮನಿಯಿಂದಲೇ ಉರಿದುಕೊಂಡು ಪ್ರತಿಕ್ರಿಯಿಸಿದ್ದ ದೇಶದ್ರೋಹಿ ಧೃವ್ ರಾಠಿಗೆ, ಬಿಟ್ಟು ತಬಾಹಿ ಮುಟ್ಟಿ ಕೊಂಡು ನೋಡಿಕೊಳ್ಳುವಂತಹ ಉತ್ತರ ಇದೋ ನಿಮಗಾಗಿ… Read More ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಪ್ರಕಾಶ್ ಪಡುಕೋಣೆ ಅವರಿಂದ ಸಾತ್ವಿಕ್–ಚಿರಾಗ್‌ವರೆಗೆ… 1980ರಿಂದ 2026ರ ತನಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಅದ್ಭುತ ಪಯಣ

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಮತ್ತು ಜಪಾನ್ ದೇಶಗಳ ಪ್ರಾಬಲ್ಯ ನಡುವೆಯೂ 1980ರಿಂದ ವಿವಿಧ ಟೂರ್ನಿಗಳು ಮತ್ತು ಹಂತಗಳಲ್ಲಿ ಭಾರತದ ಶಟ್ಲರ್ ಗಳೂ ಗಮನಾರ್ಹ ಸಾಧನೆ ಸಲ್ಲಿಸಿದ್ದು, ಸೆಪ್ಟೆಂಬರ್ 6ರಂದು, ಸಾತ್ವಿಕ್ ಮತ್ತು ಚಿರಾಗ್ China Masters Super 750 ಪ್ರಶಸ್ತಿಯನ್ನು ಗೆದ್ದ ಸಂಧರ್ಭದಲ್ಲಿ ಭಾರತೀಯ ಬ್ಯಾಡ್ಮಿಂಟನ್ ನಡೆದ ಬಂದ ಹಾದಿಯ ಸಂಪೂರ್ಣ ವಿವರಗಳೊಂದಿಗೆ ಸಂಗ್ರಹತ್ಮಾಕ ಲೇಖನ ಇದೋ ನಿಮಗಾಗಿ… Read More ಪ್ರಕಾಶ್ ಪಡುಕೋಣೆ ಅವರಿಂದ ಸಾತ್ವಿಕ್–ಚಿರಾಗ್‌ವರೆಗೆ… 1980ರಿಂದ 2026ರ ತನಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಅದ್ಭುತ ಪಯಣ