KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಸ್ವಜನ ಪಕ್ಷಪಾತ ಮತ್ತು ನೇಮಕಾತಿಯಲ್ಲಿ ಅಕ್ರಮ ಎಸೆಗಿದ್ದಾರೆ ಎಂಬ ಕಾರಣದಿಂದಾಗಿ ಕರ್ನಾಟಕ ರಾಜ್ಯದ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದನ್ನು ಘನವೆತ್ತ ನ್ಯಾಯಾಲಯ ಯಾವ ಕಾರಣದಿಂದ ರದ್ದು ಪಡಿಸಿದೆ? ಇದರಲ್ಲಿನ ತಪ್ಪು-ಒಪ್ಪುಗಳೇನು? ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೇಗೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ತನಿಖಾತ್ಮಕ ವರದಿ ಇದೋ ನಿಮಗಾಗಿ. … Read More KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಜನರ ಕೈಗೆ ಸಿಗುವ ನಾಯಕ, ಸಿದ್ಧಾಂತಕ್ಕೆ ಬದ್ಧ ನಾಯಕ ಎಂದೇ ಪ್ರಖ್ಯಾತವಾಗಿದ್ದ, ತಿಪಟೂರಿನ ಮಾಜೀ ಶಾಸಕರು ಮತ್ತು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದ ಸರಳ ಸಜ್ಜನ ರಾಜಕಾರಣಿ ಶ್ರೀ ಬಿ.ಸಿ. ನಾಗೇಶ್ ಅವರು ನೆನ್ನೆ ನಿಧನರಾಗಿರುವಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ
Read More ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ವಾಲ್ಮೀಕಿಯವರು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವಂತೆ ಶ್ರೀರಾಮಚರಿತಮಾನಸ ಎಂಬ ರೂಪದಲ್ಲಿ ಮತ್ತು ಹನುಮಾನ್ ಚಾಲೀಸ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ, ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ ಸಂತ ತುಳಸೀದಾಸರ ಜಯಂತಿಯಂದು ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ದಾಂಪತ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನೋಡುವುವುದು, ವಾಟ್ಸಾಪ್ ನಲ್ಲಿ ಪ್ರೀತಿಸುವುದು, ಇನ್ಸ್ಟಾಗ್ರಾಮ್ ನಲ್ಲಿ ವಿಚ್ಷೇದನ ನೀಡುವುದು ಎಂಬಂತಾಗಿರುವ ಕಾಲದಲ್ಲಿ, ರಾಷ್ಟ್ರೀಯ ದಂಪತಿಗಳ ದಿನದಂದು ನಿಜವಾದ ದಾಂಪತ್ಯ ಎಂದರೇನು? ಅದು ಹೇಗಿರಬೇಕು? ಎಂಬುದರ ಕುರಿತಾದ ವಿಶೇಷವಾದ ಮಾಹಿತಿಗಳು ರಾಷ್ಟ್ರೀಯ ದಂಪತಿಗಳ ದಿನದಂದು ಇದೋ ನಿಮಗಾಗಿ… Read More ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬ ಮುಗಿಯುತ್ತಿದ್ದಂತೆಯೇ, ಶುಕ್ಲಪಕ್ಷದ ಷಷ್ಠಿಯಂದು ಗಂಡು ಮಕ್ಕಳಿರುವ ತಾಯಂದಿರು ತಮ್ಮ ಮಕ್ಕಳ ಆಯುಷ್ಯ, ಆರೋಗ್ಯ, ಸುಖ-ಸಮೃದ್ಧಿ, ಕೀರ್ತಿ ಮತ್ತು ಕ್ಷೇಮಕ್ಕಾಗಿ ಆಚರಿಸುವ ಸಿರಿಯಾಳ ಷಷ್ಠಿಯ ವ್ರತದ ಆಚರಣೆ ಮತ್ತು ಅದರ ಪೌರಾಣಿಕ ಹಿನ್ನೆಲೆಯ ರೋಚಕಥೆ ಇದೋ ನಿಮಗಾಗಿ… Read More ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಮೂರು ಅಡಿ ಎತ್ತರ. ಆದರೆ ಕನಸು ಮಾತ್ರ ಆಕಾಶದಷ್ಟು ಎತ್ತರ!

ದೇಹದ ಎತ್ತರ ಮೂರು ಅಡಿ ಇರಬಹುದು. ಆದರೆ ಜ್ಞಾನ, ಆತ್ಮವಿಶ್ವಾಸ ಮತ್ತು ಸಾಧನೆಯ ಎತ್ತರಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸರ್ಕಸ್‌ಗೆ ₹5 ಲಕ್ಷಕ್ಕೆ ಮಾರಾಟವಾಗಬೇಕಿದ್ದ ಬಾಲಕ, ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದು ವೈದ್ಯನಾದ ಪ್ರೇರಣಾದಾಯಕವಾದ ರೋಚಕಥೆ ಇದೋ ನಿಮಗಾಗಿ… Read More ಮೂರು ಅಡಿ ಎತ್ತರ. ಆದರೆ ಕನಸು ಮಾತ್ರ ಆಕಾಶದಷ್ಟು ಎತ್ತರ!

ಷಷ್ಠಿಪೂರ್ತಿ ಶಾಂತಿ, ಭೀಮರಥಿ ಶಾಂತಿ ಮತ್ತು ಸಹಸ್ರಚಂದ್ರ ಪೂರ್ಣ ಶಾಂತಿ

ನಮ್ಮ ಬಂಧು ಮಿತ್ರರು 60,70,80ನೇ ವರ್ಷದ ಶಾಂತಿ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗ, ಆ ಕಾರ್ಯಕ್ರಮಕ್ಕೆ ಹೋಗುವುದಾ? ಬೇಡವಾ?” ಎಂದು ಯೋಚಿಸದೇ, ಅದು ಹಿರಿಯರ ಆಶೀರ್ವಾದ ಪಡೆಯುವ ಅವಕಾಶ ಎಂದು ಅವಶ್ಯವಾಗಿ ಹೋಗಿ. ಶಾಂತಿ ಎಂದರೆ ಏನು? ಅದರ ವೈಶಿಷ್ಟ್ಯತೆಗಳೇನು? ಅದನ್ನು ಎಂದು ಹೇಗೆ ಆಚರಿಸಲಾಗುತ್ತದೆ ಎಂಬಲ್ಲಾ ವಿವರಗಳು ಇದೋ ನಿಮಗಾಗಿ… Read More ಷಷ್ಠಿಪೂರ್ತಿ ಶಾಂತಿ, ಭೀಮರಥಿ ಶಾಂತಿ ಮತ್ತು ಸಹಸ್ರಚಂದ್ರ ಪೂರ್ಣ ಶಾಂತಿ

‘ಕೇರಳ’ದಿಂದ ‘ಕೇರಳಂ’ವರೆಗೆ ಸಾಗಿದ ಸಾಂಸ್ಕೃತಿಕ ಪಯಣ, ಸನಾತನ ಧರ್ಮ ಮತ್ತು ಭಾರತಕ್ಕೂ ಕೇರಳಿಗರ ಕೊಡುಗೆ,

ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯವನ್ನು ಇತ್ತೀಚೆಗೆ ಕೇರಳಂ ಎಂದು ಮರುನಾಮಕರಣ ಮಾಡಿರುವುದರಿಂದ ಆಗುವ ಅನುಕೂಲಗಳು. ಸನಾತನಧರ್ಮ ಮತ್ತು ಭಾರತಕ್ಕೆ ಸನಾತನ ಧರ್ಮ ಮತ್ತು ಭಾರತಕ್ಕೆ ಕೇರಳಿಗರ ಕೊಡುಗೆಗಳ ಕುರಿತಾದ ಸಂಗ್ರಹಯೋಗ್ಯ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ‘ಕೇರಳ’ದಿಂದ ‘ಕೇರಳಂ’ವರೆಗೆ ಸಾಗಿದ ಸಾಂಸ್ಕೃತಿಕ ಪಯಣ, ಸನಾತನ ಧರ್ಮ ಮತ್ತು ಭಾರತಕ್ಕೂ ಕೇರಳಿಗರ ಕೊಡುಗೆ,

🦎 ಆಗಸ್ಟ್ 14 ವಿಶ್ವ ಹಲ್ಲಿಗಳ ದಿನ

ನಮ್ಮ ಮನೆಯ ಗೋಡೆಯ ಮೇಲೆ ಓಡಾಡುವ ಹಲ್ಲಿ ನೋಡಿ ಅಯ್ಯೋ ಹಲ್ಲಿ ಎಂದು ಹೆದರಿ ಓಡಿಸುವ ಸರೀಸೃಪಕ್ಕೂ ಒಂದು ದಿನವಿವೆ ಎಂದರೆ ಅಚ್ಚರಿ ಆಗುತ್ತದೆ. *ಆಗಸ್ಟ್ 14ರಂದು ವಿಶ್ವ ಹಲ್ಲಿಗಳ ದಿನದ* ಸಂಧರ್ಭದಲ್ಲಿ, ಹಲ್ಲಿಗಳ ಕುರಿತಾದ ವಿಶೇಷ ಮಾಹಿತಿ ಭರಿತ ಲೇಖನ ಇದೋ ನಿಮಗಾಗಿ… Read More 🦎 ಆಗಸ್ಟ್ 14 ವಿಶ್ವ ಹಲ್ಲಿಗಳ ದಿನ