ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಹಿಂದಿನ ಕಾಲದ ಮನೆಗಳ ಮುಂದೆ ಎಲ್ಲರ ಬದುಕಿನ ಸಾಮಾಜಿಕ ಕೊಂಡಿಯ ಸ್ಥಳವಾಗಿ, ವಿಶ್ರಾಂತಿ ತಾಣವಾಗಿ, ಆತಿಥ್ಯದ ಭಾಗವಾಗಿ, ಲೋಕಭಿರಾಮದ ಹರಟೆಗಾಗಿ, ಮಕ್ಕಳು ಆಡುವುದಕ್ಕೆ ಹೀಗೆ ಎಲ್ಲದಕ್ಕೂ ಬಳಕೆಯಾಗುತ್ತಿದ್ದ ಜಗುಲಿಗಳು ಆಧುನಿಕ ವಾಸ್ತುಶಿಲ್ಪ ಮತ್ತು ಭೂಮಿಯ ಚದುರಡಿಯ ಲೆಕ್ಕದಿಂದಾಗಿ ಮಾಯವಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಸತತ ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆ, ಅಯೋಧ್ಯೆ ರಾಮ ಮಂದಿರದ ಹುಂಡಿ ಕಳ್ಳತನ ವಿಚಾರ, ಕಳೆದ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನ, ಇಂಡಿ ಕೂಟದ ಒಗ್ಗಟ್ಟು, ಇವೆಲ್ಲದರ ನಡುವೆ 2027ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸಬಲ್ಲದೇ? ಕುರಿತಾದ ವಸ್ತುನಿಷ್ಠ ಚುನಾವಣಾ ವಿಮರ್ಶೆ ಇದೋ ನಿಮಗಾಗಿ… Read More ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ, ಗರಡಿ ಮನೆಗಳ ಕುಸ್ತಿ ಸದ್ದು, ವಿಲಿಟರಿ ಹೋಟೆಲ್ಲಿನ ಪಲಾವ್ ಸುವಾಸನೆಯ ಜೊತೆ ಪ್ರಮುಖವಾಗಿ ಅಂದಿನ ಕೈಮಗ್ಗಗಳಿಗೆ ಮತ್ತು ಜವಳಿ ಗಿರಣಿಗಳಿಗೆ ಹತ್ತಿಯನ್ನು ಸರಬರಾಜು ಮಾಡುತ್ತಿದ್ದ, ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಅರಳೇಪೇಟೆ, ಕಾಟನ್‌ಪೇಟೆ ಆದ ರೋಚಕತೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಕಸ ಕಡ್ಡಿಗಳಿಂದ ಕಲುಷಿತಗೊಂಡಿದ್ದ ಮಧ್ಯಪ್ರದೇಶದ ಬಿಯೋರಾದ ಅಜನಾರ್ ನದಿಯನ್ನು ಸ್ವಪ್ರೇರಿತನಾಗಿ ಒಬ್ಬಂಟಿಯಾಗಿ ಶುಧ್ದೀಕರಿಸಿದ ಬಿಟ್ಟು ತಬಾಹಿ ಸಾಧನೆಯನ್ನು ಆಭಿನಂಧಿಸಿದ್ದಕ್ಕೆ, ಜರ್ಮನಿಯಿಂದಲೇ ಉರಿದುಕೊಂಡು ಪ್ರತಿಕ್ರಿಯಿಸಿದ್ದ ದೇಶದ್ರೋಹಿ ಧೃವ್ ರಾಠಿಗೆ, ಬಿಟ್ಟು ತಬಾಹಿ ಮುಟ್ಟಿ ಕೊಂಡು ನೋಡಿಕೊಳ್ಳುವಂತಹ ಉತ್ತರ ಇದೋ ನಿಮಗಾಗಿ… Read More ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಪ್ರಕಾಶ್ ಪಡುಕೋಣೆ ಅವರಿಂದ ಸಾತ್ವಿಕ್–ಚಿರಾಗ್‌ವರೆಗೆ… 1980ರಿಂದ 2026ರ ತನಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಅದ್ಭುತ ಪಯಣ

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಮತ್ತು ಜಪಾನ್ ದೇಶಗಳ ಪ್ರಾಬಲ್ಯ ನಡುವೆಯೂ 1980ರಿಂದ ವಿವಿಧ ಟೂರ್ನಿಗಳು ಮತ್ತು ಹಂತಗಳಲ್ಲಿ ಭಾರತದ ಶಟ್ಲರ್ ಗಳೂ ಗಮನಾರ್ಹ ಸಾಧನೆ ಸಲ್ಲಿಸಿದ್ದು, ಸೆಪ್ಟೆಂಬರ್ 6ರಂದು, ಸಾತ್ವಿಕ್ ಮತ್ತು ಚಿರಾಗ್ China Masters Super 750 ಪ್ರಶಸ್ತಿಯನ್ನು ಗೆದ್ದ ಸಂಧರ್ಭದಲ್ಲಿ ಭಾರತೀಯ ಬ್ಯಾಡ್ಮಿಂಟನ್ ನಡೆದ ಬಂದ ಹಾದಿಯ ಸಂಪೂರ್ಣ ವಿವರಗಳೊಂದಿಗೆ ಸಂಗ್ರಹತ್ಮಾಕ ಲೇಖನ ಇದೋ ನಿಮಗಾಗಿ… Read More ಪ್ರಕಾಶ್ ಪಡುಕೋಣೆ ಅವರಿಂದ ಸಾತ್ವಿಕ್–ಚಿರಾಗ್‌ವರೆಗೆ… 1980ರಿಂದ 2026ರ ತನಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಅದ್ಭುತ ಪಯಣ

ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ಒಂದು ಕಾಲದಲ್ಲಿ ಜಗತ್ತನ್ನೇ ಸೆಳೆದ ಭಾರತೀಯ ಅಡುಗೆ ಮನೆಯ ವೈಭವ… ಇಂದು ಪ್ಯಾಕೆಟ್‌ಗಳಲ್ಲಿ ಬಂಧಿಯಾದ ರುಚಿ! ಒಂದು ಕಾಲದಲ್ಲಿ ನಮ್ಮ ಮನೆಯ ಅಡುಗೆಮನೆಯೇ ಒಂದು ಪುಟ್ಟ ಮಸಾಲೆ ಕಾರ್ಖಾನೆ! ಅಲ್ಲಿ ಮಿಕ್ಸರ್‌ನ ಸದ್ದು ಇರಲಿಲ್ಲ. ಪ್ಯಾಕೆಟ್‌ಗಳನ್ನು ಹರಿದು ಪುಡಿ ಮಾಡುವ ಆತುರವಿರಲಿಲ್ಲ. ರೆಡಿಮೇಡ್ ಸಾಂಬಾರ್ ಪುಡಿ, ಇನ್‌ಸ್ಟಂಟ್ ರಸಂ ಪುಡಿ, ಗರಂ ಮಸಾಲಾ ಎಂಬ ಬಣ್ಣಬಣ್ಣದ ಪ್ಯಾಕೆಟ್‌ಗಳ ಸಾಲುಗಳಿರಲಿಲ್ಲ. ಅದರ ಬದಲು… ಒಂದು ಮೂಲೆಯಲ್ಲಿ ಸಾರಿನ ಪುಡಿ, ಹುಳಿ ಪುಡಿ, ಮೆಣಸಿನ ಪುಡಿ, ಚಟ್ನಿ ಪುಡಿ, ವಾಂಗೀಬಾತ್… Read More ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಭಾರತದ ಜನಪ್ರಿಯ Ecommerce company Flipkartನ ಮೊದಲ ಉದ್ಯೋಗಿಯಾಗಿ, ಕೇವಲ ₹8,000 ಸಂಬಳಕ್ಕೆ ಕೆಲಸ ಆರಂಭಿಸಿ, ತನ್ನ ಬುದ್ಧಿವಂತಿಕೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಂಸ್ಥಾಪಕರ ಕನಸಿನ ಮೇಲಿನ ನಂಬಿಕೆಯಿಂದ ಕಂಪನಿಯ ಬೆಳವಣಿಗೆಯ ಅವಿಭಾಜ್ಯ ಭಾಗವಾದ ಅಂಬೂರು ಅಯ್ಯಪ್ಪ ಅವರ ಪ್ರೇರಣಾದಾಯಿ ಕಥೆ ಇದೋ ನಿಮಗಾಗಿ… Read More ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು

ಪೊಲೀಸ್ ಇಲಾಖೆ ಮತ್ತು ಸೆರೆಮನೆಯಲ್ಲಿ ಶಿಸ್ತು, ನಿಯಮ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಮಹತ್ವವಿರುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಕೈದಿಗಳ ನಡುವಿನ ಹೊಂದಾಣಿಕೆಯಿಂದಾಗಿ ಕೈದಿಗಳಿಗೆ ರಾಜಾತಿಥ್ಯ ದೊರೆಯುವಂತಹ ವ್ಯವಸ್ಥೆಯ ಮುಂದುವರೆದು, ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಂದಿಗೆ ಮಹಿಳಾ PSI ನಿಕಟ ಸಂಪರ್ಕ ಹೊಂದಿದ್ದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು

ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಂದು ಮಗುವನ್ನು ಆಡಿಸುವ ರೂಪದಲ್ಲಿ ಬಾಲ ಕೃಷ್ಣನನ್ನೇ ಕೊಲ್ಲಲು ಬಂದಿದ್ದ ಪೂತನಿಯ ಜಾಗದಲ್ಲಿ ಇಂದು ಹಸುಗೂಸು ಎಂದೂ ನೋಡದೇ, ತಮ್ಮ ಕಾಮದ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಾಮಾಂಧರು ಹೆಚ್ಚಾಗಿದ್ದಾರೆ. ಪರಿಚಿತ/ಅಪರಿಚಿತ ಸಣ್ಣವರು/ದೊಡ್ಡವರು ಎಂದು ನೋಡದೇ, ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಬುದ್ಧ ಲೇಖನ ಇದೋ ನಿಮಗಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ