ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ನವರಂಗಿ ನಟ ಪ್ರಕಾಶ್ ರಾಜ್ SIR ಪ್ರಕ್ತಿಯೆಯಲ್ಲಿ ತನ್ನ ಹೆಸರನ್ನು ಕೈಟ್ಟಿರುವ ಕುರಿತಾಗಿ ವೈರಲ್ ಮಾಡಿದ ವೀಡಿಯೋದಲ್ಲಿ, ನನ್ನನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಯಾಗಿ BBMP ಆಯುಕ್ತರು ನೀಡಿದ ಪತ್ರಿಕಾ ಹೇಳಿಕೆ, ಮತ್ತೊಮ್ಮೆ ಪ್ರಕಾಶ್ ರಾಜ್ ಸುಳ್ಳ ಎಂದಾಗಿರುವ ರೋಚಕತೆ ಇದೋ ನಿಮಗಾಗಿ… Read More ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ಹಳೆಯ ಬಟ್ಟೆಯಿಂದ ಹೊಸ ಬದುಕು ಕಟ್ಟಿದ ‘NoKasa’

ಕೆಲಸ ಅಂದರೆ ಸರ್ಕಾರೀ ಕೆಲಸ ಆಗಬೇಕು ಅಂತೇನಿಲ್ಲಾ. ಮನಸ್ಸಿದ್ದಲ್ಲಿ ಮಾರ್ಗ ಅಂತ ಕಸದಲ್ಲೂ ರಸವನ್ನು ತೆಗೆಯಬಹುದು ಎಂದು NOkasa ಎಂಬ ಹೆಸರಿನಲ್ಲಿ ಹಳೇ ಬಟ್ಟೆಯ ಮರುಬಳಕೆಯ ಸ್ಟಾರ್ಟ್ಆಪ್ ಆರಂಭಿಸಿರುವ ಬೆಂಗಳೂರಿನ ಇಬ್ಬರು ಯುವಕರ ಯಶೋಗಾಥೆ ಇದೋ ನಿಮಗಾಗಿ… Read More ಹಳೆಯ ಬಟ್ಟೆಯಿಂದ ಹೊಸ ಬದುಕು ಕಟ್ಟಿದ ‘NoKasa’

ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ತಂದಾಗ ಮಾತ್ರವೇ ಸಾಧ್ಯ ಆಗುತ್ತದೆ ಅಲ್ವೇ?… Read More ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಇತಿಹಾಸದಲ್ಲೇ ಅಪರೂಪದ ಕುಟುಂಬದ ವ್ಯಾಜ್ಯ!

ವಯಸ್ಸಾದ ತಂದೆ ತಾಯಿರನ್ನು ನೋಡಿಕೊಳ್ಳಲಾಗದ ಮಕ್ಕಳು ಅವರನ್ನು ವೃಧ್ಧಾಶ್ರಮಕ್ಕೆ ಸೇರಿಸುವಂತಹ ಕಾಲದಲ್ಲಿ, ಆಸ್ತಿಗಾಗಿ ಹೆತ್ತ ಅಪ್ಪಾ ಅಮ್ಮನನ್ನೇ ಕೊಲೆ ಮಾಡುವಂತಹ ಕಾಲದಲ್ಲಿ ಅಪ್ಪಾ ಅಮ್ಮನನ್ನು ನೋಡಿಕೊಳ್ಳುವ ಸಲುವಾಗಿ ನ್ಯಾಯಾಲಯದ ಮೆಟ್ಟೆಲು ಏರಿದ್ದ, ಇಂದಿನ ಯುವಜನತೆ ಓದಲೇ ಬೇಕಾದಂತಹ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಇತಿಹಾಸದಲ್ಲೇ ಅಪರೂಪದ ಕುಟುಂಬದ ವ್ಯಾಜ್ಯ!

ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಉದ್ಯೋಗ ಬದಲಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ಮತ್ತು ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು ದೊಡ್ಡ ಸವಾಲು. ಇಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಸಂತೃಪ್ತಿದಾಯಕ ವೃತ್ತಿಜೀವನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಕಾರ್ಪೊರೇಟ್ ಜಗತ್ತಿನಿಂದ ವಿಶ್ವವಿದ್ಯಾಲಯದ ವಿಶಾಲ ಶೈಕ್ಷಣಿಕ ಪರಿಸರದವರೆಗೆ ಸಾಗಿದ ಸುಂದರ ಪಯಣದ ರಸಾನುಭವಗಳು ಇದೋ ನಿಮ್ಮ ಮುಂದೆ.… Read More ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಸೀರೆಯುಟ್ಟ ಭಾರತೀಯ ಮಹಿಳೆಯರ ಮೆರೆಗನ್ನು ವರ್ಣಿಸಲಾಗದು. ಆ ಸೀರೆಗೆ ಒಪ್ಪುವಂತಹ ರವಿಕೆಯ ಇದ್ದಲ್ಲಿ ಮಾತ್ರವೇ ಅದರ ಅಂದ ಮತ್ತಷ್ಟು ಹೆಚ್ಚುತ್ತದೆ. ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಪಿನ ಭಾಗವಾಗಿ ರವಿಕೆ ಸೇರಿಕೊಂಡ ಇತಿಹಾಸ ನಿಜಕ್ಕೂ ರೋಚಕವಾಗಿದ್ದು, ಅದಕ್ಕೆ ರವೀಂದ್ರನಾಥ್ ಟಾಗೋರ್ ಅವರ ಕುಟುಂಬದ ನಂಟಿರುವ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಸುಖಿ ಯಾರು…?!

ನಾವು ದೂರದಿಂದ ನೋಡುವ ಜೀವನವೇ ಸುಖವೇ? ಅಥವಾ ಮನಸ್ಸಿನ ನೆಮ್ಮದಿಯೇ ನಿಜವಾದ ಸುಖವೇ? ಸುಖದ ಕುರಿತಾಗಿ ನಮ್ಮಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿದ್ದು. ಜೀವನದಲ್ಲಿ ಯಾರು ಹೆಚ್ಚು ಸುಖೀ ಎಂಬುದಕ್ಕೆ ಈ ಸುಂದರವಾದ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದೇನೆ. ಒಬ್ಬ ಭಿಕ್ಷುಕ ಒಂದು ದಿನ ಭಿಕ್ಷೆಗಾಗಿ ರೈತನ ಮನೆಗೆ ಬಂದ. ಆ ಸಮಯದಲ್ಲಿ ರೈತನ ಹೆಂಡತಿ ಅಡುಗೆ ಮುಗಿಸಿ ಊಟ ಬಡಿಸಲು ಸಿದ್ಧಳಾಗಿದ್ದಳು. ರೈತ ಮನೆಗೆ ಬಂದ ಕೂಡಲೇ ಅವನಿಗೆ ಕೈಕಾಲು ತೊಳೆದುಕೊಳ್ಳಲು ನೀರು ಕೊಟ್ಟು, ಊಟಕ್ಕೆ ತಟ್ಟೆ ಇಟ್ಟಳು. ರೈತ… Read More ಸುಖಿ ಯಾರು…?!

UPI ಪಾವತಿಗೆ ಶುಲ್ಕ ಬರಲಿದೆಯೇ? ದೇಶಾದ್ಯಂತ ಆತಂಕ – ಸರ್ಕಾರದ ಹೊಸ ನಿರ್ಧಾರವೇನು?

ಸರ್ಕಾರ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಮುಂದಾಗಿದೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಯುಪಿಐ ಪಾವತಿಗೆ ಶುಲ್ಕದ ಬಗ್ಗೆ ಎಲ್ಲೆಡೆ ಹರಿದಾಡುತ್ತಿರುವ ವೈರಲ್ ವದಂತಿಗಳ ಸತ್ಯಾಸತ್ಯತೆ, ಹೊಸ ನಿಯಮಗಳು ಹಾಗೂ ಸಾಮಾನ್ಯ ಗ್ರಾಹಕರಿಗೆ ಇರುವ ಪರಿಣಾಮಗಳ ವಿಶ್ಲೇಷಣೆ ಇದೋ ನಿಮಗಾಗಿ… Read More UPI ಪಾವತಿಗೆ ಶುಲ್ಕ ಬರಲಿದೆಯೇ? ದೇಶಾದ್ಯಂತ ಆತಂಕ – ಸರ್ಕಾರದ ಹೊಸ ನಿರ್ಧಾರವೇನು?

ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ

ನಮ್ಮ ಸನಾತನ ಸಂಸ್ಕೃತಿಯಲ್ಲಿ, ತಂದೆ ತಾಯಿಯ ನಂತರ ಜವಾಬ್ಧಾರಿಯುತ ಸ್ಥಾನದ ವ್ಯಕ್ತಿಯೇ ತಾಯಿಯ ಸಹೋದರ, ಸೋದರಮಾವ. ಅದೊಂದು ಕೇವಲ ಸಂಬಂಧವಲ್ಲ. ತವರಿನ ಜೀವಂತ ಪ್ರತಿನಿಧಿ. ಹೆಣ್ಣುಮಗಳ ಬದುಕಿಗೆ ಭದ್ರತಾ ವ್ಯವಸ್ಥೆ. ನಮ್ಮ ಬದುಕಿನಲ್ಲಿ ಸೋದರ ಮಾವಂದಿರ ಭಾವನಾತ್ಮಕ ಸಂಬಂಧದ ಕುರಿತಾದ ಹೃದಯಸ್ಪರ್ಶಿ ರಸಾನುಭವಗಳು ಇದೋ ನಿಮಗಾಗಿ… Read More ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ