ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!
ಬೆಂಗಳೂರಿನಲ್ಲಿ ಆಗ ತಾನೇ ಎಂಜಿನಿಯರಿಂಗ್ ಮುಗಿಸಿದ್ದ 22 ವರ್ಷದ ಆದಿತ್ಯನಿಗೆ ನೂರಾರು ಕನಸು. ತನ್ನ ಪದವಿ ಮುಗಿಯುತ್ತಿದ್ದಂತೆಯೇ ಕೈ ತುಂಬಾ ಸಂಬಳ. ಆ ಸಂಬಳದಲ್ಲಿ ಒಳ್ಳೊಳ್ಳೆ ಬಟ್ಟೆ, ಗಾಡಿಗಳನ್ನು ಖರೀಧಿಸಿ ಜೀವನವನ್ನು ಅತ್ಯಂತ ಸಂಭ್ರಮದಿಂದ ನಡೆಸಬಹುದು ಎಂಬ ಆಸೆ. ಆದಕ್ಕೆ ತಕ್ಕಂತೆ ಆತನ ಕೆಲವು ಗೆಳೆಯರು ಕ್ಯಾಂಪಸ್ ಸೆಲೆಕ್ಷನ್ ಆಗಿ, ತಿಂಗಳಿಗೆ ಸಾವಿರಾರು ರೂಪಾಯಿ ಸಂಬಳವನ್ನು ಎಣಿಸುತ್ತಿದ್ದದ್ದು ಅವನ ಕನಸಿಗೆ ಮತ್ತಷ್ಟು ಪುಷ್ಠಿಯನ್ನು ಕೊಟ್ಟಿತ್ತು. ಆದರೆ ಅವನು ಮಾಡುತ್ತಿದ್ದ ತಪ್ಪೆಂದರೆ, ಕಾಲೇಜಿನಲ್ಲಿ ಓದಿದ್ದ ಪಠ್ಯಕ್ಕಿಂತಲೂ ಕಂಪನಿಗಳಲ್ಲಿ ಮಾಡುವ… Read More ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!





