ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಕಲಾವಿದರ ಯಶಸ್ಸನ್ನು ಪ್ರಶಸ್ತಿಗಳು ಅಳೆಯುವುದಿಲ್ಲ. ಅವರು ಜನರ ಮನಸ್ಸಿನಲ್ಲಿ ಬಿಟ್ಟುಹೋದ ಪ್ರೀತಿಯೇ ಅಳೆಯುತ್ತದೆ. 2026ರ ಜುಲೈ 25ರಂದು ಹೃದಯಾಘಾತದಿಂದ ಅವರು ನಮ್ಮನ್ನಗಲಿದ ಕನ್ನಡ ಸುಗಮ ಸಂಗೀತ ಲೋಕದ ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರ ಅಭಿಮಾನಿಯಾಗಿ ಮತ್ತು ಕಲಾ ಪ್ರೇಮಿಯಾಗಿ ಸಲ್ಲಿಸುತ್ತಿರುವ ನುಡಿನಮನಗಳು ಇದೋ ನಿಮಗಾಗಿ
Read More ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ

ಬೃಹದಾರಣ್ಯಕ ಉಪನಿಷತ್ತಿನ ಯಾಜ್ಞವಲ್ಕ್ಯ ಮೈತ್ರೇಯಿ ಸಂವಾದದ ಈ ಪ್ರಸಂಗವು ಜೀವನದ ಅತ್ಯಂತ ಗಂಭೀರವಾದ ಪ್ರಶ್ನೆಯಾದ “ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?” ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. “ಮನುಷ್ಯನು ಏನನ್ನು ಸಂಪಾದಿಸುತ್ತಾನೆ ಎನ್ನುವುದಕ್ಕಿಂತ, ಏನನ್ನು ಬಿಟ್ಟು ಹೋಗುತ್ತಾನೆ ಎಂಬುದೇ ಅವನ ಜೀವನದ ನಿಜವಾದ ಅಳತೆ.“ ವೇದಕಾಲದ ಮಹಾನ್ ಋಷಿಗಳಲ್ಲಿ ಯಾಜ್ಞವಲ್ಕ್ಯರು ಅಗ್ರಗಣ್ಯರು. ತರ್ಕಶಾಸ್ತ್ರ, ವೇದಾಂತ ಮತ್ತು ಆತ್ಮಜ್ಞಾನದ ಕ್ಷೇತ್ರದಲ್ಲಿ ಅವರಿಗೆ ಸಮಾನರು ವಿರಳ. ಅವರ ಜ್ಞಾನವನ್ನು ಪರೀಕ್ಷಿಸಲು ರಾಜರ್ಷಿ ಜನಕನು ಅನೇಕ ಬಾರಿ ವಿದ್ವತ್‌ಸಭೆಗಳನ್ನು ಏರ್ಪಡಿಸುತ್ತಿದ್ದನು. ಒಮ್ಮೆ ಜನಕನು… Read More ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ

ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಆ ಗಮಕ ಕಲೆಗೆ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬದುಕನ್ನೇ ಸಮರ್ಪಿಸಿರುವ, ಗಮಕ ಪರಂಪರೆಯನ್ನು ಉಳಿಸಿ, ಬೆಳೆಸಿ, ಇಂದಿನ ತಲೆಮಾರಿಗೂ ಪರಿಚಯಿಸುತ್ತಿರುವ  ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಚಿರಪರಿಚಿತರಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಶ್ರೀ ಜಿ.ಎಸ್. ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಇಂದಿನ ಗುರು ಪೂರ್ಣಿಮೆಯಂದು ಪರಿಚಯಿಸುತ್ತಿದ್ದೇನೆ.… Read More ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಗೋಕರ್ಣದ ಪ್ರಾಚೀನ ಮಹಾಗಣಪತಿ ಮೂರ್ತಿ ಸ್ಪರ್ಶ ದರ್ಶನ ನಿಷೇಧ

ದಕ್ಷಿಣದ ಕಾಶಿ – ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ, ಕುಮಟಾದಿಂದ ಸುಮಾರು 33 ಕಿ.ಮೀ. ಹಾಗೂ ಅಂಕೋಲಾದಿಂದ 27 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸುಮಾರು 1,500 ವರ್ಷಗಳ ಇತಿಹಾಸವಿದ್ದು, ಇದು “ದಕ್ಷಿಣದ ಕಾಶಿ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಶಿಯ ವಿಶ್ವನಾಥನಷ್ಟೇ ಪವಿತ್ರ ಕ್ಷೇತ್ರವೆಂದು ಭಕ್ತರು ಇದನ್ನು ಪರಿಗಣಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣದಲ್ಲಿಯೂ ಈ ಕ್ಷೇತ್ರದ ಉಲ್ಲೇಖವಿದೆ ಎಂದು ನಂಬಲಾಗುತ್ತದೆ. ದೇವಾಲಯದ ಶಿವಲಿಂಗವು ಸುಮಾರು ಆರು ಅಡಿ ಎತ್ತರ ಹೊಂದಿದ್ದು,… Read More ಗೋಕರ್ಣದ ಪ್ರಾಚೀನ ಮಹಾಗಣಪತಿ ಮೂರ್ತಿ ಸ್ಪರ್ಶ ದರ್ಶನ ನಿಷೇಧ

ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಪರೀಕ್ಷಾ ಪಾರದರ್ಶಕತೆಯಂತಹ ಗಂಭೀರ ವಿಷಯಗಳ ಕುರಿತು ಚರ್ಚೆಯಾಗಬೇಕಾದ ವೇದಿಕೆಯಲ್ಲಿ, ಬಸ್ ನಾಮ್ ರಹೇಗಾ ಅಲ್ಲಾಹ್ ಕಾ ಎಂದು ಪರೋಕ್ಷವಾಗಿ ಹಿಂದೂ ವಿರೋಧಿ ಮನೋಭಾವನೆಯನ್ನು ಬಿತ್ತುತ್ತಿರುವಾಗ, 1734ರಲ್ಲಿ, ಲಾಹೋರಿನ ಮದರಸಾ ಒಂದರಲ್ಲಿ ಪರ್ಷಿಯನ್ ಭಾಷೆ ಕಲಿಯುತ್ತಿದ್ದ ಹಕೀಕತ್ ರಾಯ್ ಎಂಬ ಹಿಂದೂ ಬಾಲಕನೊಬ್ಬ ಮರಣದಂಡನೆಯ ಮೂಲಕ ಅಮರನಾದ ಕಥೆ ವ್ಯಥೆ ಇದೋ ನಿಮಗಾಗಿ… Read More ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಭಾರತದ ಕಾಫಿ ಉತ್ಪಾದನೆಯು ಸುಮಾರು 65–70% ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಪ್ರದೇಶದಿಂದಲೇ ಬರುತ್ತಿದ್ದು ವಿಶ್ವದ ಅತ್ಯುತ್ತಮ ನೆರಳಿನ (Shade-grown) ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಹೆಸರುವಾಸಿಯಾಗಿವೆ. ಆದರೆ ಈ ಯಶಸ್ಸಿನ ಹಿಂದಿರುವ ಸುಮಾರು 350 ವರ್ಷಗಳ ಇತಿಹಾಸದ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ… Read More ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಮಕ್ಕಳ ಮೇಲಿನ ಮೋಹ ಬಿಡಿ…! ಪ್ರೀತಿಯಿರಲಿ… ಆದರೆ ಅತಿಯಾದ ಅಂಟು ಬೇಡ!

ಪ್ರೀತಿ ಮಕ್ಕಳನ್ನು ಬೆಳೆಸಬೇಕು, ಮೋಹ ಅವರನ್ನು ಬಂಧಿಸಬಾರದು. ಪಾಶ್ಚಾತ್ಯ ಕೌಟುಂಬಿಕ ವ್ಯವಸ್ಥೆಯ ಛಾಯೆ ಭಾರತೀಯರ ಮೇಲೆ ಹರಡಿರುವ ಪರಿಣಾಮದಿಂದಾಗಿ ಭಾರತೀಯ ಕುಟುಂಬ ವ್ಯವಸ್ಥೆ ಎದುರಿಸುತ್ತಿರುವ ಹೊಸ ಸವಾಲುಗಳ ಕುರಿತಾದ, ಪ್ರತಿಯೊಬ್ಬ ಭಾರತೀಯ ಪೋಷಕರು ಅರಿಯಲೇಬೇಕಾದ ಬದುಕಿನ ಮಹತ್ವದ ಪಾಠದ ವಿಶ್ಲೇಷಣೆ ಇದೋ ನಿಮಗಾಗಿ… Read More ಮಕ್ಕಳ ಮೇಲಿನ ಮೋಹ ಬಿಡಿ…! ಪ್ರೀತಿಯಿರಲಿ… ಆದರೆ ಅತಿಯಾದ ಅಂಟು ಬೇಡ!

ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

120 ವರ್ಷಗಳ ಹಿಂದಿನ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ, ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ದೂರದೃಷ್ಟಿಯ, ಕೆ.ಜಿ.ಎಫ್ ಚಿನ್ನದ ಗಣಿ, ಬೆಂಗಳೂರು ಮತ್ತು ಮೈಸೂರನ್ನು ಬೆಳಗಿಸಿದ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಕ್ರಾಂತಿಕಾರಿ ರೋಚಕಥೆ ಇದೋ ನಿಮಗಾಗಿ… Read More ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

ಪ್ರಾಣಿಗಳ ನಿಷ್ಠೆ ಪ್ರತೀಕಾರ

ಕೆಲವು ಸಂಬಂಧಗಳಿಗೆ ಮಾತುಗಳ ಅಗತ್ಯವಿಲ್ಲ. ಕೆಲವು ಪ್ರೀತಿಗಳಿಗೆ ಭಾಷೆಯ ಅಗತ್ಯವಿಲ್ಲ. ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ನಿಷ್ಠೆ, ಪ್ರೀತಿ ಮತ್ತು ಬಾಂಧವ್ಯದ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದ ಈ ಮನಮಿಡಿಯುವ ಘಟನೆ ಅಂತಹ ಅಪರೂಪದ ಉದಾಹರಣೆಯಾಗಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ತನ್ನ ಯಜಮಾನನ ಅಂತಿಮ ಯಾತ್ರೆಯಲ್ಲೇ ಕುಸಿದು ಪ್ರಾಣ ಬಿಟ್ಟಿದೆ. ಈ ಘಟನೆ ಕಂಡ ಸಾವಿರಾರು… Read More ಪ್ರಾಣಿಗಳ ನಿಷ್ಠೆ ಪ್ರತೀಕಾರ