ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಭಾರತದ ಜನಪ್ರಿಯ Ecommerce company Flipkartನ ಮೊದಲ ಉದ್ಯೋಗಿಯಾಗಿ, ಕೇವಲ ₹8,000 ಸಂಬಳಕ್ಕೆ ಕೆಲಸ ಆರಂಭಿಸಿ, ತನ್ನ ಬುದ್ಧಿವಂತಿಕೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಂಸ್ಥಾಪಕರ ಕನಸಿನ ಮೇಲಿನ ನಂಬಿಕೆಯಿಂದ ಕಂಪನಿಯ ಬೆಳವಣಿಗೆಯ ಅವಿಭಾಜ್ಯ ಭಾಗವಾದ ಅಂಬೂರು ಅಯ್ಯಪ್ಪ ಅವರ ಪ್ರೇರಣಾದಾಯಿ ಕಥೆ ಇದೋ ನಿಮಗಾಗಿ… Read More ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು

ಪೊಲೀಸ್ ಇಲಾಖೆ ಮತ್ತು ಸೆರೆಮನೆಯಲ್ಲಿ ಶಿಸ್ತು, ನಿಯಮ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಮಹತ್ವವಿರುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಕೈದಿಗಳ ನಡುವಿನ ಹೊಂದಾಣಿಕೆಯಿಂದಾಗಿ ಕೈದಿಗಳಿಗೆ ರಾಜಾತಿಥ್ಯ ದೊರೆಯುವಂತಹ ವ್ಯವಸ್ಥೆಯ ಮುಂದುವರೆದು, ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಂದಿಗೆ ಮಹಿಳಾ PSI ನಿಕಟ ಸಂಪರ್ಕ ಹೊಂದಿದ್ದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು

ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಂದು ಮಗುವನ್ನು ಆಡಿಸುವ ರೂಪದಲ್ಲಿ ಬಾಲ ಕೃಷ್ಣನನ್ನೇ ಕೊಲ್ಲಲು ಬಂದಿದ್ದ ಪೂತನಿಯ ಜಾಗದಲ್ಲಿ ಇಂದು ಹಸುಗೂಸು ಎಂದೂ ನೋಡದೇ, ತಮ್ಮ ಕಾಮದ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಾಮಾಂಧರು ಹೆಚ್ಚಾಗಿದ್ದಾರೆ. ಪರಿಚಿತ/ಅಪರಿಚಿತ ಸಣ್ಣವರು/ದೊಡ್ಡವರು ಎಂದು ನೋಡದೇ, ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಬುದ್ಧ ಲೇಖನ ಇದೋ ನಿಮಗಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಆರಂಭಿಸಿ ಸಹಾಯಕ ಕುಲಸಚಿವರಾಗಿ ನಿವೃತ್ತರಾದ 90 ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ಮನ ಗೆದ್ದಿದ್ದಂತಹ, ಸುಮಾರು 80ಕ್ಕೂ ಹೆಚ್ಚಿನ ಸಾಮಾಜಿಕ ಮಾತ್ತು ಚಾರಿತ್ರಿಕ ಕಾದಂಬರಿಗಳನ್ನು ಬರೆದಿದ್ದರೂ ಸಾರಸ್ವತ ಲೋಕದಲ್ಲಿ ಎಲೆಮರೆಯ ಹೂ ಆಗಿಯೇ ಇರುವಂತಹ ಶ್ರೀ ದಯಾನಂದ ತೊರ್ಕೆಯವರ ವ್ಯಕ್ತಿ, ಸಾಹಿತ್ಯಿಕ ವ್ಯಕ್ತಿತ್ವ, ಮತ್ತು ಸಾಹಿತ್ಯ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ಮದುವೆಯಾದ ಹೆಣ್ಣಿಗೆ ಗೌರಿ ಹಬ್ಬವೆಂದರೆ ತವರು ಮನೆಯನ್ನು ನೆನಪಿಸುವ ಸಂಬಂಧ. ಅಮ್ಮನ ಕೈಯಿಂದ ಪಡೆಡುವ ಅರಿಶಿನ–ಕುಂಕುಮ, ಬಳೆ ಬಾಗಿಣ, ಹೊಸ ಸೀರೆ, ಹಬ್ಬದ ಖರ್ಚಿಗೆ ಅಪ್ಪ ಕೊಡುವ ಹಣ ಇವೆಲ್ಲವೂ ಬೆಲೆ ಕಟ್ಟಲಾಗದ ಭಾವನೆಗಳು. ಗೌರಿ ಬಾಗಿಣ ಮತ್ತು ಅದರೊಂದಿಗೆ ನೀಡುವ ಪ್ರತಿಯೊಂದು ವಸ್ತುವಿನ ಮಹತ್ವ ಮತ್ತು ಇಂದಿಗೂ ಆ ಸಂಪ್ರದಾಯದ ಪ್ರಸ್ತುತತೆಯ ಸಮಗ್ರತೆ ಇದೋ ನಿಮಗಾಗಿ… Read More ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

1981ರಲ್ಲಿ ಹವ್ಯಾಸವಾಗಿ ಬೈಕ್ ರೇಸಿಂಗ್ ಆರಂಭಿಸಿದ ಕೊಡಗಿನ ಕಲಿ ಜಗತ್ ನಂಜಪ್ಪ, ಪತ್ನಿ ಅನಿತಾ ನಂಜಪ್ಪ ಅವರೊಂದಿಗೆ ಮೋಟಾರ್‌ಬೈಕ್, ರ‍್ಯಾಲಿ ಹಾಗೂ ಆಫ್‌ರೋಡಿಂಗ್‌ನಲ್ಲಿ ಅಪೂರ್ವ ಸಾಧನೆ ಮೆರೆದರು. 2026ರ ಆಗಸ್ಟ್ 30ರಂದು 68ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನಿಧನರಾದ ಜಗತ್ ನಂಜಪ್ಪ ಅವರ ರೋಚಕ ಕ್ರೀಡಾಯಾನ ಇದೋ ನಿಮಗಾಗಿ.… Read More ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಒಂದಕ್ಷರಂ ಕಲಿಸಿದಾತಂ ಗುರು ಎನ್ನುವಂತೆ ಇಂದಿನ ಶಿಕ್ಷಕರ ದಿನಾಚರಣೆಯಂದು ನಮ್ಮ ಇಡೀ ಕುಟುಂಬ ಸಂಗೀತ ಶಿಕ್ಷಕರಾಗಿರುವ, ಹಲವಾರು ಮಠ ಮಂದಿರಗಳ ಆಸ್ಥಾನ ವಿದ್ವಾಂಸರಾಗಿರುವ,ಚಿಂತಲಪಲ್ಲಿ ಸಂಗೀತ ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕರಾದ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬೆಂಗಳೂರಿನ ಕೆಲವೆಡೆಯಲ್ಲಿ ಪರಿಸರದ ಹಾನಿಯನ್ನೂ ಲೆಖ್ಖಿಸದೇ, ತಜ್ಞರ ಎಚ್ಚರಿಕೆಗೂ ಮನ್ನಣೆ ಕೊಡದೇ, ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದು, ಒಂದು ಸಮಸ್ಯೆ ಪರಿಹರಿಸಲು ಹೋಗಿ ನೂರಾರು ಸಮಸ್ಯೆಗೆ ಸಿಕ್ಕಿಕೊಳ್ಳುವ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬಯಸದೇ ಬಂದ ಭಾಗ್ಯ

ಕೆಲವೊಮ್ಮೆ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗದೇ ಇರಬಹುದು. ಆದರೆ ಇನ್ನೂ ಕೆಲವೊಮ್ಮೆ ನಾವು ನಿರೀಕ್ಷಿಸದೇ ಇರುವ ಸಂಧರ್ಭದಲ್ಲಿ ಅದು ನಮ್ಮ ಬಾಗಿಲಿಗೆ ಹುಡುಕಿ ಕೊಂಡು ಬರಬಹುದು. ಅಂತಹ ಬಯಸದೇ ಬಂದ ಭಾಗ್ಯದ ಕೆಲವೊಂದು ಸುಂದರವಾದ ಪ್ರಸಂಗಗಳು ಇದೋ ನಿಮಗಾಗಿ… Read More ಬಯಸದೇ ಬಂದ ಭಾಗ್ಯ