ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ನವರಂಗಿ ನಟ ಪ್ರಕಾಶ್ ರಾಜ್ SIR ಪ್ರಕ್ತಿಯೆಯಲ್ಲಿ ತನ್ನ ಹೆಸರನ್ನು ಕೈಟ್ಟಿರುವ ಕುರಿತಾಗಿ ವೈರಲ್ ಮಾಡಿದ ವೀಡಿಯೋದಲ್ಲಿ, ನನ್ನನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಯಾಗಿ BBMP ಆಯುಕ್ತರು ನೀಡಿದ ಪತ್ರಿಕಾ ಹೇಳಿಕೆ, ಮತ್ತೊಮ್ಮೆ ಪ್ರಕಾಶ್ ರಾಜ್ ಸುಳ್ಳ ಎಂದಾಗಿರುವ ರೋಚಕತೆ ಇದೋ ನಿಮಗಾಗಿ… Read More ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ತಂದಾಗ ಮಾತ್ರವೇ ಸಾಧ್ಯ ಆಗುತ್ತದೆ ಅಲ್ವೇ?… Read More ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ. ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ, ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ವ್ಯಂಗ್ಯ ಮಾಡುವುದು, ಮಹಾತ್ಮಾ ಗಾಂಧಿಯವರನ್ನು, ಮತ್ತು ದೇಶವನ್ನು ಅವಮಾನ ಮಾಡಿದಂತೆ. ಸಿಂಹ (ಮೋದಿ) ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಎಂಬುದು ಅತೀಶೀಘ್ರದಲ್ಲೇ CJPಗಳಿಗೆ ತಿಳಿಯಲಿದೆ ಅಲ್ವೇ?
Read More ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಖಾಲಿ ನಿವೇಶನ ಇಟ್ಟುಕೊಂಡು, 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್! – ಸರ್ಕಾರದ ಈ ಹೊಸ ನಿರ್ಧಾರ ಎಷ್ಟು ಸಮಂಜಸ? ಈ ಕುರಿತಾದ ಸಾಧಕ ಬಾಧಕಗಳ ಕುರಿತಾದ ಆರೋಗ್ಯಕರ ಚರ್ಚೆ ಇದೋ ನಿಮಗಾಗಿ… Read More ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರಿಗೆ ಈ ರೀತಿಯಾಗಿ ಜಾಮೀನು ನೀಡಿದರೆ ಸಾಕ್ಷಿ ನಾಶಮಾಡಲು ನ್ಯಾಯಾಲಯವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸಾರ್ವಜನಿಕರು ಕೇಳುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು?… Read More ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಸೋನಂ ವಾಂಗ್ಚುಕ್ ಎಂದಾಕ್ಷಣ ಬಹುತೇಕರು ಅತನೊಬ್ಬ ಶಿಕ್ಷಣ ತಜ್ಞ, ಹೋರಾಟಗಾರ ದೊಡ್ಡ ವಿಜ್ಞಾನಿ. ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ ಎಂದರೆ, ಇನ್ನೂ ಹಲವರು ನಟ ಅಮೀರ್‌ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದ ನಾಯಕನೇ ಫುನ್ಸುಖ್ ವಾಂಗ್ಡು ಎನ್ನುತ್ತಾರೆ. ವಾಸ್ತವವಾಗಿ ಆತ ಇವೆಲ್ಲಕ್ಕೂ ಹೊರತಾಗಿದ್ದು ಆತನ ಅಸಲೀ ವ್ಯಕ್ತಿತ್ವ ಇದೋ ನಿಮಗಾಗಿ… Read More ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಕರ್ನಾಟಕ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ, ಜನಸಂಘದ ದಿನಗಳಿಂದಲೇ ಪಕ್ಷದ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸರಳತೆ, ಸಿದ್ಧಾಂತ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಗೆ ಸದಾ ಸ್ಮರಣೀರಾಗಿದ್ದಂತಹ ಶ್ರೀ ರಾಮಚಂದ್ರಗೌಡರ ಸವಿ ನೆನಪು ಇದೋ ನಿಮಗಾಗಿ… Read More ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು “ಭಾರತ್ ಜೋಡೋ ಯುವ ಸಂಘ”. ಆ ಘೋಷಣೆಗೆ ಅನುಗುಣವಾಗಿ 2026ರ ಜುಲೈ 11ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಸರ್ಕಾರದ ಪ್ರಕಾರ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡೆ, ಕಲೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ… Read More ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಪ್ರದೀಪ್ ಈಶ್ವರ್: ಜನನಾಯಕನಾ, ವಿವಾದ ನಾಯಕನಾ? – ರಾಜಕೀಯದ ವೇಗದ ಏರಿಕೆ ಮತ್ತು ವಿವಾದಗಳ ಪಯಣ

ಪ್ರಜಾಪ್ರಭುತ್ವದಲ್ಲಿ ಶಾಸಕ (MLA) ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಜನರು ತಮ್ಮ ಆಶೋತ್ತರಗಳನ್ನು, ಕನಸುಗಳನ್ನು ಮತ್ತು ಸಮಸ್ಯೆಗಳನ್ನು ಪ್ರತಿನಿಧಿಸಲು ನೀಡುವ ಮಹತ್ತರ ಜವಾಬ್ದಾರಿಯಾಗಿದೆ. ಶಾಸಕನ ಕೆಲಸ ಕೇವಲ ಚುನಾವಣೆಯಲ್ಲಿ ಗೆಲ್ಲುವುದಲ್ಲ, ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ನಿಲ್ಲುವುದು, ಸರ್ಕಾರದ ಮೇಲೆ ನಿಗಾ ವಹಿಸುವುದು ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ಆದರೆ ರಾಜಕೀಯದಲ್ಲಿ ಕೆಲವು ನಾಯಕರು ತಮ್ಮ ಸಾಧನೆಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ರಾಜಕೀಯ ಪಯಣವನ್ನು… Read More ಪ್ರದೀಪ್ ಈಶ್ವರ್: ಜನನಾಯಕನಾ, ವಿವಾದ ನಾಯಕನಾ? – ರಾಜಕೀಯದ ವೇಗದ ಏರಿಕೆ ಮತ್ತು ವಿವಾದಗಳ ಪಯಣ