‘ಕೇರಳ’ದಿಂದ ‘ಕೇರಳಂ’ವರೆಗೆ ಸಾಗಿದ ಸಾಂಸ್ಕೃತಿಕ ಪಯಣ, ಸನಾತನ ಧರ್ಮ ಮತ್ತು ಭಾರತಕ್ಕೂ ಕೇರಳಿಗರ ಕೊಡುಗೆ,

ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯವನ್ನು ಇತ್ತೀಚೆಗೆ ಕೇರಳಂ ಎಂದು ಮರುನಾಮಕರಣ ಮಾಡಿರುವುದರಿಂದ ಆಗುವ ಅನುಕೂಲಗಳು. ಸನಾತನಧರ್ಮ ಮತ್ತು ಭಾರತಕ್ಕೆ ಸನಾತನ ಧರ್ಮ ಮತ್ತು ಭಾರತಕ್ಕೆ ಕೇರಳಿಗರ ಕೊಡುಗೆಗಳ ಕುರಿತಾದ ಸಂಗ್ರಹಯೋಗ್ಯ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ‘ಕೇರಳ’ದಿಂದ ‘ಕೇರಳಂ’ವರೆಗೆ ಸಾಗಿದ ಸಾಂಸ್ಕೃತಿಕ ಪಯಣ, ಸನಾತನ ಧರ್ಮ ಮತ್ತು ಭಾರತಕ್ಕೂ ಕೇರಳಿಗರ ಕೊಡುಗೆ,

🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಂಗೀತಕ್ಕೂ, ಆರೋಗ್ಯಕ್ಕೂ ನಿಜವಾಗಿಯೂ ಸಂಬಂಧವಿದೆಯೇ? ಈ ಪ್ರಶ್ನೆಗೆ ಸಂಗೀತದ ಮೂಲಕವೇ ಉತ್ತರ ಹುಡುಕುವ ವಿಭಿನ್ನ ಪ್ರಯತ್ನವಾಗಿ, ಜೀ ಸರಿಗಮಪ ಖ್ಯಾತಿಯ ಹಿನ್ನಲೆ ಗಾಯಕ ಶ್ರೀಹರ್ಷ ಸಾರಥ್ಯದಲ್ಲಿ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ರಾಗ ಆರೋಗ್ಯ-6 ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದ ವಿವರಗಳು ಇದೋ ನಿಮಗಾಗಿ… Read More 🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ನವರಂಗಿ ನಟ ಪ್ರಕಾಶ್ ರಾಜ್ SIR ಪ್ರಕ್ತಿಯೆಯಲ್ಲಿ ತನ್ನ ಹೆಸರನ್ನು ಕೈಟ್ಟಿರುವ ಕುರಿತಾಗಿ ವೈರಲ್ ಮಾಡಿದ ವೀಡಿಯೋದಲ್ಲಿ, ನನ್ನನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಯಾಗಿ BBMP ಆಯುಕ್ತರು ನೀಡಿದ ಪತ್ರಿಕಾ ಹೇಳಿಕೆ, ಮತ್ತೊಮ್ಮೆ ಪ್ರಕಾಶ್ ರಾಜ್ ಸುಳ್ಳ ಎಂದಾಗಿರುವ ರೋಚಕತೆ ಇದೋ ನಿಮಗಾಗಿ… Read More ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ಹಳೆಯ ಬಟ್ಟೆಯಿಂದ ಹೊಸ ಬದುಕು ಕಟ್ಟಿದ ‘NoKasa’

ಕೆಲಸ ಅಂದರೆ ಸರ್ಕಾರೀ ಕೆಲಸ ಆಗಬೇಕು ಅಂತೇನಿಲ್ಲಾ. ಮನಸ್ಸಿದ್ದಲ್ಲಿ ಮಾರ್ಗ ಅಂತ ಕಸದಲ್ಲೂ ರಸವನ್ನು ತೆಗೆಯಬಹುದು ಎಂದು NOkasa ಎಂಬ ಹೆಸರಿನಲ್ಲಿ ಹಳೇ ಬಟ್ಟೆಯ ಮರುಬಳಕೆಯ ಸ್ಟಾರ್ಟ್ಆಪ್ ಆರಂಭಿಸಿರುವ ಬೆಂಗಳೂರಿನ ಇಬ್ಬರು ಯುವಕರ ಯಶೋಗಾಥೆ ಇದೋ ನಿಮಗಾಗಿ… Read More ಹಳೆಯ ಬಟ್ಟೆಯಿಂದ ಹೊಸ ಬದುಕು ಕಟ್ಟಿದ ‘NoKasa’

ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ತಂದಾಗ ಮಾತ್ರವೇ ಸಾಧ್ಯ ಆಗುತ್ತದೆ ಅಲ್ವೇ?… Read More ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಉದ್ಯೋಗ ಬದಲಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ಮತ್ತು ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು ದೊಡ್ಡ ಸವಾಲು. ಇಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಸಂತೃಪ್ತಿದಾಯಕ ವೃತ್ತಿಜೀವನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಕಾರ್ಪೊರೇಟ್ ಜಗತ್ತಿನಿಂದ ವಿಶ್ವವಿದ್ಯಾಲಯದ ವಿಶಾಲ ಶೈಕ್ಷಣಿಕ ಪರಿಸರದವರೆಗೆ ಸಾಗಿದ ಸುಂದರ ಪಯಣದ ರಸಾನುಭವಗಳು ಇದೋ ನಿಮ್ಮ ಮುಂದೆ.… Read More ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

UPI ಪಾವತಿಗೆ ಶುಲ್ಕ ಬರಲಿದೆಯೇ? ದೇಶಾದ್ಯಂತ ಆತಂಕ – ಸರ್ಕಾರದ ಹೊಸ ನಿರ್ಧಾರವೇನು?

ಸರ್ಕಾರ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಮುಂದಾಗಿದೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಯುಪಿಐ ಪಾವತಿಗೆ ಶುಲ್ಕದ ಬಗ್ಗೆ ಎಲ್ಲೆಡೆ ಹರಿದಾಡುತ್ತಿರುವ ವೈರಲ್ ವದಂತಿಗಳ ಸತ್ಯಾಸತ್ಯತೆ, ಹೊಸ ನಿಯಮಗಳು ಹಾಗೂ ಸಾಮಾನ್ಯ ಗ್ರಾಹಕರಿಗೆ ಇರುವ ಪರಿಣಾಮಗಳ ವಿಶ್ಲೇಷಣೆ ಇದೋ ನಿಮಗಾಗಿ… Read More UPI ಪಾವತಿಗೆ ಶುಲ್ಕ ಬರಲಿದೆಯೇ? ದೇಶಾದ್ಯಂತ ಆತಂಕ – ಸರ್ಕಾರದ ಹೊಸ ನಿರ್ಧಾರವೇನು?

ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ. ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ, ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ವ್ಯಂಗ್ಯ ಮಾಡುವುದು, ಮಹಾತ್ಮಾ ಗಾಂಧಿಯವರನ್ನು, ಮತ್ತು ದೇಶವನ್ನು ಅವಮಾನ ಮಾಡಿದಂತೆ. ಸಿಂಹ (ಮೋದಿ) ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಎಂಬುದು ಅತೀಶೀಘ್ರದಲ್ಲೇ CJPಗಳಿಗೆ ತಿಳಿಯಲಿದೆ ಅಲ್ವೇ?
Read More ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ತಂದೆಯ ಅಂತಿಮ ಸಂಸ್ಕಾರಕ್ಕೂ ಬಾರದೆ, ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಮೂವರು ಪುತ್ರಿಯರ ಮನಕಲಕುವ ಘಟನೆ

ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಸಮಾಜದ ಅಭಿವೃದ್ಧಿಯ ಸಂಕೇತವಲ್ಲ. ನಮ್ಮ ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ ಎಚ್ಚರಿಕೆಯ ಗಂಟೆ. ಮಕ್ಕಳಿಗಾಗಿ ಬದುಕನ್ನೇ ತ್ಯಾಗ ಮಾಡಿದ್ದ ತಂದೆಯ ಅಂತಿಮ ಸಂಸ್ಕಾರವನ್ನೂ ವೃಧ್ಹಾಶ್ರಮದವರಿಗೇ, ಅದನ್ನೂ ವೀಡೀಯೋ ಕಾಲ್ ಮೂಲಕ ನೋಡುವ ಮಟ್ಟಕ್ಕೆ ಬಂದಿದೆ ಎಂದರೆ, ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿದೆಯೇ?… Read More ತಂದೆಯ ಅಂತಿಮ ಸಂಸ್ಕಾರಕ್ಕೂ ಬಾರದೆ, ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಮೂವರು ಪುತ್ರಿಯರ ಮನಕಲಕುವ ಘಟನೆ