ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಚುನಾವಣೆಗೆ ಹೋಗಿದ್ದ ಮೋದಿ ಪರಿವಾರದವರಿಗೆ ಈ ಬಾರಿಯ ಲೋಕಸಭಾ ಫಲಿತಾಂಶದ ಬಹಳ ಅಚ್ಚರಿಯನ್ನು ತರಿಸುತ್ತು. 400 ದಾಟುವುದು ಬಿಡಿ ಕಳೆದ ಬಾರಿ ಗಳಿಸಿದ್ದ 303 ಬಿಡಿ, ಬಹುಮತಕ್ಕೆ ಅವಶ್ಯಕವಿದ್ದ 272 ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಾಗದೇ, ಕೇವಲ 240 ಸ್ಥಾನಗಳನ್ನು ಪಡೆದಾಗ, INDI ಒಕ್ಕೂಟದ ಎಲ್ಲಾ ನಾಯಕರುಗಳು ಇದ್ದಕ್ಕಿದ್ದಂತೆಯೇ ಗರಿ ಗೆದರಿಕೊಂಡು ಈ ಬಾರಿ ನಮ್ಮದೇ ಸರ್ಕಾರ ಎಂದು ಅಬ್ಬರಿಸಲು ಮುಂದಾದರು. ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತಿದ್ದ… Read More ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

ಬೆಂಗಳೂರಿನಲ್ಲೊಂದು ಅಪಘಾತ/ಟ್ರಾಫಿಕ್ ಗಣೇಶ

ಬೆಂಗಳೂರಿನ ಕಸ್ತೂರಿ ಬಾಯಿ ರಸ್ತೆಯಲ್ಲಿರುವ ಶ್ರೀ ಪಾತಾಳ ಗಣೇಶನಿಗೆ ಅಪಘಾತ/ಟ್ರಾಫಿಕ್/ವಾಹನ ಗಣೇಶ ಎಂದು ಕರೆಯುವ ಹಿಂದಿರುವ ರೋಚಕತೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನಲ್ಲೊಂದು ಅಪಘಾತ/ಟ್ರಾಫಿಕ್ ಗಣೇಶ

ಮುಸ್ಲಿಂ ಮತದಾರರ ಮನಸ್ಥಿತಿ

1947ರಲ್ಲಿ ಧರ್ಮಧಾರಿತವಾಗಿ ನಮ್ಮ ದೇಶ ಇಬ್ಬಾಗವಾದಾಗ, ಈ ದೇಶದಲ್ಲೇ ಇರುವುದಾಗಿ ಒಪ್ಪಿಕೊಂಡು ಈಗ ಈ ದೇಶವನ್ನು ಅಪ್ಪಿಕೊಳ್ಳದೇ, ಮತ್ತೊಮ್ಮೆ ಧರ್ಮಾಧಾರಿತವಾಗಿ ಈ ದೇಶವನ್ನು ವಿಭಜಿಸುವ ಇಲ್ಲವೇ ಸಾರಾಸಗಟಾಗಿ ಇಡೀ ದೇಶವನ್ನೇ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮುಂದಾಗಿರುವ ಮುಸಲ್ಮಾನ ಮತದಾರರ ಮನಸ್ಥಿತಿಯ ಕರಾಳ ಕಥನ ಇದೋ ನಿಮಗಾಗಿ

ಸನಾತನ ಧರ್ಮ ಉಳಿದಲ್ಲಿ ಮಾತ್ರವೇ ಈ ದೇಶ ಉಳಿದೀತು. ಧರ್ಮೋ ರಕ್ಷತಿ ರಕ್ಷಿತಃ
Read More ಮುಸ್ಲಿಂ ಮತದಾರರ ಮನಸ್ಥಿತಿ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಚುನಾವಣೆಯ ಸಂಧರ್ಭದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಮನಸ್ಥಿತಿಯ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಜನರನ್ನು ಒಲಿಸಿಕೊಳ್ಳಲು ಈ ಹಿಂದೆ ಹಣ ಹೆಂಡ ಕೊಡುತ್ತಿದ್ದದ್ದು ಈಗ ಹಳೆಯ ಪದ್ದತಿಯಾಗಿದ್ದು, ಹೀಗೆ ಹೆಂಡ ಹಣ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಚುನಾವಣೆಯ ಹಿಂದಿನದಂದು ಹಂಚುವುದಷ್ಟೇ ಅಲ್ಲದೇ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವಿವಿಧ ಗ್ಯಾರಂಟಿಗಳ ಮೂಲಕ ಪ್ರತೀ ತಿಂಗಳೂ ಸಹಾ ಖಟಾ ಖಟ್ ಖಟಾ ಖಟ್ ಎಂದು ದೇಶದ ಎಲ್ಲಾ ಮಹಿಳೆಯರಿಗೂ ನೇರವಾಗಿ ಅವರ ಬ್ಯಾಂಕ್… Read More ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇರುವಾಗಲೆಲ್ಲಾ ಪುಂಡರ ಹಾವಳಿ ಅತಿಯಾಗುತ್ತದೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಆಗುತ್ತಿರುವ ಘಟನೆಗಳಿಂದಾಗಿ ಈ ರಾಜ್ಯದಲ್ಲಿ ಗೃಹಖಾತೆ ಎನ್ನುವುದು ಇದೆಯೇ? ಎಂದು ಜನ ಮಾತನಾಡಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಅಲ್ವೇ?… Read More ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ

ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!

ಕನ್ನಡದ ಕವಿ, ಅದರಲ್ಲೂ ಸಮನ್ವಯ ಕವಿ. ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ಮತ್ತು ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅರ್ಥಾತ್ ಜಿ. ಎಸ್. ಶಿವರುದ್ರಪ್ಪ ಅಥವಾ ಎಲ್ಲರಿಗೂ ಪ್ರೀತಿಯ ಜಿ.ಎಸ್.ಎಸ್ ಅವರ ಅತ್ಯಮೂಲ್ಯ ಕೃತಿ ಎಂದೇ ಪರಿಗಣಿಸಲಾಗಿರುವ ಮತ್ತು ಕನ್ನಡದ ಬಹುತೇಕ ಭಾವಗೀತೆ ಗಾಯಕರು ಎಲ್ಲಾ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಹಾಡಿ ಎಲ್ಲರ ಮನಸ್ಸೂರೆಗೊಳ್ಳುವ ಎದೆ ತುಂಬಿ ಹಾಡುವೆನು ಎಂಬ ಹಾಡಿನಲ್ಲಿ ಬರುವ ಈ ಸಾಲುಗಳು ನಿಜಕ್ಕೂ ಅನನ್ಯವಾಗಿದೆ.… Read More ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!

ವಿತಂಡ ವಾದ V/S ವಿವೇಚನೆ

ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ

ಆಪದ್ಭಾಂಧವರು

ಅಯ್ಯೋ ಕಾಲ ಕೆಟ್ಟು ಹೋಗಿದೆಯಪ್ಪಾ! ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಾ ಅಂತಾ ಹೇಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಕೆಟ್ಟಿರುವುದು ಕಾಲವಲ್ಲಾ! ಕೆಟ್ಟಿರುವುದು ನಾವು ನೋಡುವ ನೋಟ ಮತ್ತು ನಮ್ಮ ಮನಸ್ಥಿತಿ ಎಂಬುದನ್ನು ಎತ್ತಿಹಿಡಿಯುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ.… Read More ಆಪದ್ಭಾಂಧವರು

ಶ್ರೀ ಕೇದಾರನಾಥ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ