ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ಒಂದು ಕಾಲದಲ್ಲಿ ಜಗತ್ತನ್ನೇ ಸೆಳೆದ ಭಾರತೀಯ ಅಡುಗೆ ಮನೆಯ ವೈಭವ… ಇಂದು ಪ್ಯಾಕೆಟ್‌ಗಳಲ್ಲಿ ಬಂಧಿಯಾದ ರುಚಿ! ಒಂದು ಕಾಲದಲ್ಲಿ ನಮ್ಮ ಮನೆಯ ಅಡುಗೆಮನೆಯೇ ಒಂದು ಪುಟ್ಟ ಮಸಾಲೆ ಕಾರ್ಖಾನೆ! ಅಲ್ಲಿ ಮಿಕ್ಸರ್‌ನ ಸದ್ದು ಇರಲಿಲ್ಲ. ಪ್ಯಾಕೆಟ್‌ಗಳನ್ನು ಹರಿದು ಪುಡಿ ಮಾಡುವ ಆತುರವಿರಲಿಲ್ಲ. ರೆಡಿಮೇಡ್ ಸಾಂಬಾರ್ ಪುಡಿ, ಇನ್‌ಸ್ಟಂಟ್ ರಸಂ ಪುಡಿ, ಗರಂ ಮಸಾಲಾ ಎಂಬ ಬಣ್ಣಬಣ್ಣದ ಪ್ಯಾಕೆಟ್‌ಗಳ ಸಾಲುಗಳಿರಲಿಲ್ಲ. ಅದರ ಬದಲು… ಒಂದು ಮೂಲೆಯಲ್ಲಿ ಸಾರಿನ ಪುಡಿ, ಹುಳಿ ಪುಡಿ, ಮೆಣಸಿನ ಪುಡಿ, ಚಟ್ನಿ ಪುಡಿ, ವಾಂಗೀಬಾತ್… Read More ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ಬಾನು ಮುಷ್ತಾಕ್ ಅವರ ಕೃತಿಯನ್ನು ದೀಪಾ ಭಸ್ತಿರವರು ಆಂಗ್ಲ ಭಾಷೆಗೆ ಅನುವಾದ ಮಾಡಿ ಇಂಗ್ಲೇಂಡ್ ಮತ್ತು ಐರ್ಲೆಂಡ್ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದರಿಂದಾಗಿಯೇ ಆ ಕೃತಿಗೆ ಬೂಕರ್ ಪ್ರಶಸ್ತಿ ಬಂದಿರುವಾಗ, ದಸರಾ ಉದ್ಭಾಟನೆಯನ್ನು ಕೇವಲ ಬಾನು ಮುಷ್ತಾಕ್ ಅವರಿಂದ ಮಾಡಿಸುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಟ್ಟಂತಾಗುತ್ತದೆ ಅಲ್ವೇ? … Read More ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ