ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು| ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು|| ಈ ಹಾಡನ್ನು ಕೇಳದಿರುವ ಕನ್ನಡಿಗನೇ ಇಲ್ಲ ಎಂದರೂ ತಪ್ಪಾಗಲಾರದು. ಈ ಕವಿತೆ ಮೂಲತಃ ಆಂಗ್ಲ ಸಾಹಿತಿ ಶ್ರೀ ನ್ಯೂಮನ್ ಅವರು ಬರೆದ Lead Kindly Light ಎಂಬ ಕವಿತೆಯ ಕನ್ನಡದ ಅನುವಾದ ಎಂದರೆ ಆಶ್ವರ್ಯವಾಗುತ್ತದಲ್ಲವೇ? ಹೌದು ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ… Read More ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ