ಅಂದು ಸ್ವಾಮಿ ಇಂದು ಯೋಗಿ

ಅಂದು ಅಮೇರಿಕಾದಲ್ಲಿ ಸ್ವಾಮೀ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸಿದರೆ, ಇಂದು ಪ್ರಯಾಗ್ ರಾಜ್ ನಲ್ಲಿ ಯೋಗಿ ಆದಿತ್ಯನಾಥರು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಹಾ ಕುಂಭಮೇಳದ ಮೂಲಕ ಮಾಡಿದ್ದಾರೆ. ಈ ಬಾರಿಯ ಕುಂಭಮೇಳದ ಫಲಾಫಲಗಳು ಮತ್ತು ಮುಂದಿನ ಕುಂಭಮೇಳದ ವಿವರಗಳು ಇದೋ ನಿಮಗಾಗಿ… Read More ಅಂದು ಸ್ವಾಮಿ ಇಂದು ಯೋಗಿ

ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು

ರಾಜಕೀಯ ವಿಶ್ಲೇಷಕರ ಚುನಾವಣಾ ಸಮೀಕ್ಷೆಗಳೆಲ್ಲವನ್ನೂ ತಲೆಕೆಳಗಾಗಿಸಿ, ಕೂಸಿಗೆ ಮುಂಚೆ ಕುಲಾವಿ ಹೊಲಿಸಿದರು ಎನ್ನುವಂತೆ, ಪೂರ್ಣ ಫಲಿತಾಂಶ ಪ್ರಕಟವಾಗುವ ಮುನ್ನವೇ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಪಕ್ಷಗಳಿಗೆ ಹರ್ಯಾಣ ಮತ್ತು ಕಾಶ್ಮೀರದ ಚುನಾವಣಾ ಫಲಿತಾಂಶದ ಕಲಿಸಿದ ಅಸಲೀ ಪಾಠವೇನು ಎಂಬ ಪ್ರಶ್ನೆಗೆ ಇದೋ ಇಲ್ಲಿದೆ ಉತ್ತರ… Read More ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು