ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ
ಇಂದು ನಮ್ಮ ಭಾರತೀಯ ಸೇನೆ ಆಧುನಿಕ ಶಸ್ತ್ರಾಸ್ತಗಳ ಸಹಾಯದಿಂದ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ್ ಗಳ ಮೂಲಕ ಶತ್ರುಗಳನ್ನು ಮಟ್ಟ ಹಾಕಬಹುದಾಗಿದೆ ಆದರೆ, ಸುಮಾರು 350 ವರ್ಷಗಳ ಹಿಂದೆ 1670ರ ಫೆಬ್ರವರಿ 4 ರಂದು ಶಿವಾಜಿ ಮಹಾರಾಜರ ಬಲಗೈ ಭಂಟ ತಾನಾಜಿ ಮಾಲುಸಾರೆ ಸಿಂಹಗಡ್ ಕೋಟೆಯನ್ನು ವಶಪಡಿಸಿಕೊಂಡು ಹುತಾತ್ಮನಾದ ದಿನ ಸಕಲ ಭಾರತೀಯರಿಗೂ ಹೆಮ್ಮೆಯ ದಿನವಾಗಿದ್ದು ಆ ವೀರ ಯಶೋಗಾಥೆ ಇದೋ ನಿಮಗಾಗಿ… Read More ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ
