ಶ್ರೀ ಅಮರನಾಥ ಯಾತ್ರೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಅತ್ಯಂತ ಪವಿತ್ರವಾದ ಆಷ್ಟೇ ದುರ್ಗಮವಾದ ಹಿಂದೂ ಗುಹಾಂತರ ದೇವಾಲಯವಾದ ಶ್ರೀ ಅಮರನಾಥನ ವಿಶೇಷತೆಗಳು ಮತ್ತು ಅಲ್ಲಿನ ಸ್ಥಳ ಪುರಾಣ ಮತ್ತು ಆ ಕ್ಷೇತ್ರಕ್ಕೆ ಅಮರನಾಥ ಎಂಬ ಹೆಸರು ಬರಲು ಕಾರಣ ಏನು? ಎಂಬೆಲ್ಲಾ ಕುತೂಹಲ ಭರಿತವಾದ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಅಮರನಾಥ ಯಾತ್ರೆ

ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ

ಈ ಲೇಖನದಲ್ಲಿ ಪ್ರಸಕ್ತ ಎರಡು ವಿಷಯಗಳು ಮತ್ತು ಕಳೆದ ವರ್ಷದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ ಕಳೆದ ವಾರ ಕರ್ನಾಟಕದ ಖ್ಯಾತ ನಟರು ಮತ್ತು ರಾಜಕಾರಣಿಗಳೂ ಆಗಿದ್ದ ಶ್ರೀ ಅಂಬರೀಷ್ ಅವರ ಪುತ್ರತನ ಮದುವೆ ಬಹಳ ಅದ್ದೂರಿಯಿಂದ ಬೆಂಗಳೂರಿನಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ನಡೆದು ನಂತರ ಗಣ್ಯರಿಗಾಗಿ ಆರತಕ್ಷತೆಯೂ ಬೆಂಗಳೂರಿನಲ್ಲಿಯೇ ನಡೆದ ಕಾರಣ, ತಮ್ಮನ್ನು ಬಹಳವಾಗಿ ಪ್ರೀತಿಸುವ ಮತ್ತು ಆರಾಧಿಸುವ ತವರು ಊರಾದ ಮಂಡ್ಯಾದ ಜನರಿಗಾಗಿ ಬೀಗರ ಊಟವನ್ನು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಬಹಳ ಅದ್ದೂರಿಯಿಂದ… Read More ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ