ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಊಟದ ಸಮಯದಲ್ಲಿ ಶತ್ರುವೇ ಮನೆಗೆ ಬಂದರೆ ಮೊದಲು ಊಟ ಹಾಕಿ ಆನಂತರ ಜಗಳ ಮಾಡು ಎನ್ನುವಂತಹ ಈ ದೇಶದಲ್ಲಿ ಹಣೆಗೆ ತಿಲಕ ಇಟ್ಟು ಕೊಂಡು ಮುಸ್ಲಿಂ ಮದುವೆಯಲ್ಲಿ ಊಟ ಮಾಡುತ್ತಿದ್ದಂತಹ ದಲಿತ ಹಿಂದೂವನ್ನು ಅರ್ಧದಲ್ಲೇ ಅಮಾನವೀಯವಾಗಿ ಹೊರಗೆ ಹಾಕಿರುವ ನೆಲಮಂಗಲದಲ್ಲಿ ನಡೆದ ಅಹಿತಕರ ಘಟನೆಯ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?