ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ

ಸ್ವಂತ ಪರಿಶ್ರಮದಿಂದ ವೀಣೆ ತಯಾರಿಸುವುದನ್ನು ಕಲಿತು, ಅವರು ತಯಾರಿಸಿದ ಸಾಂಪ್ರದಾಯಿಕ ತಂಜಾವೂರು ವೀಣೆಯನ್ನು ನುಡಿಸಲು ದೇಶಾದ್ಯಂತ ಇರುವ ವೈಣಿಕರು ಹಾತೋರೆಯುವಂತಹ ಸಾಧನೆಯನ್ನು ಮಾಡಿ ವೀಣೆ ಬ್ರಹ್ಮ ಎಂದೆನಿಸಿಕೊಂಡಿದ, ಇತ್ತೀಚೆಗಷ್ಟೇ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಂತಹ ಶ್ರೀ ಪೆನ್ನ ಓಬಳಯ್ಯನವರ ಕಲಾ ಕ್ಷೇತ್ರದ ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ