ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಪರೀಕ್ಷಾ ಪಾರದರ್ಶಕತೆಯಂತಹ ಗಂಭೀರ ವಿಷಯಗಳ ಕುರಿತು ಚರ್ಚೆಯಾಗಬೇಕಾದ ವೇದಿಕೆಯಲ್ಲಿ, ಬಸ್ ನಾಮ್ ರಹೇಗಾ ಅಲ್ಲಾಹ್ ಕಾ ಎಂದು ಪರೋಕ್ಷವಾಗಿ ಹಿಂದೂ ವಿರೋಧಿ ಮನೋಭಾವನೆಯನ್ನು ಬಿತ್ತುತ್ತಿರುವಾಗ, 1734ರಲ್ಲಿ, ಲಾಹೋರಿನ ಮದರಸಾ ಒಂದರಲ್ಲಿ ಪರ್ಷಿಯನ್ ಭಾಷೆ ಕಲಿಯುತ್ತಿದ್ದ ಹಕೀಕತ್ ರಾಯ್ ಎಂಬ ಹಿಂದೂ ಬಾಲಕನೊಬ್ಬ ಮರಣದಂಡನೆಯ ಮೂಲಕ ಅಮರನಾದ ಕಥೆ ವ್ಯಥೆ ಇದೋ ನಿಮಗಾಗಿ… Read More ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಟಿಪ್ಪು ನಿಜ ಕನಸುಗಳು

ಟಿಪ್ಪು ಸುಲ್ತಾನ್ ಎಂದರೆ ವೀರಾಧಿ ವೀರ. ಈ ದೇಶದ ಸ್ವಾತ್ರಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಮೈಸೂರಿನ ಹುಲಿ ಎಂದೇ ತಿಳಿದಿದ್ದ ನಮಗೆ ಟಿಪ್ಪುವಿನ ನಿಜವಾದ ರೂಪವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ್ಡ ಕಾರ್ಯಪ್ಪನವರು ಎಳೆ ಎಳೆಯಾಗಿ ಬಿಡಿಸಿಟ್ಟಿರುವ ನಾಟಕದ ಅದ್ಭುತ ರಸಕ್ಷಣಗಳು ಇದೋ ನಿಮಗಾಗಿ… Read More ಟಿಪ್ಪು ನಿಜ ಕನಸುಗಳು