ತುಷ್ಟೀಕರಣದ ಪರಾಕಾಷ್ಠೆ
ದೇಶದ ನಾಗರೀಕರಿಗೆ ಪಾಸ್ ಪೋರ್ಟ್ ಕೊಡುವ ಮುನ್ನಾ ಆತನ ಹಿನ್ನಲೆಯನ್ನು ಹತ್ತಾರು ಆಯಾಮಗಳಿಂದ ತನಿಖೆ ನಡೆಸುವ ಪೋಲೀಸ್ ಇಲಾಖೆ, ಅದೇ ತಮ್ಮದೇ ಇಲಾಖೆಯಲ್ಲಿ ಮುಖ್ಯಮಂತ್ರಿ ಸೇವಾ ಪದಕವನ್ನು, ಅಪರಾಧಿ ಹಿನ್ನಲೆಯ ಕಳಂಕಿತ, ಅಮಾನತ್ತಾದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದರೆ, ಅದರ ಪೂರ್ವಾಪರವನ್ನೂ ನೋಡದೇ, ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಧರ್ಮಾಧಾರಿತವಾಗಿ ಅಂತಹವರಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಗಿರುವ ಸರ್ಕಾರದ ನಡೆ ಎಷ್ಟು ಸರಿ?… Read More ತುಷ್ಟೀಕರಣದ ಪರಾಕಾಷ್ಠೆ
