ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!
ಕನ್ನಡದ ಕವಿ, ಅದರಲ್ಲೂ ಸಮನ್ವಯ ಕವಿ. ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ಮತ್ತು ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅರ್ಥಾತ್ ಜಿ. ಎಸ್. ಶಿವರುದ್ರಪ್ಪ ಅಥವಾ ಎಲ್ಲರಿಗೂ ಪ್ರೀತಿಯ ಜಿ.ಎಸ್.ಎಸ್ ಅವರ ಅತ್ಯಮೂಲ್ಯ ಕೃತಿ ಎಂದೇ ಪರಿಗಣಿಸಲಾಗಿರುವ ಮತ್ತು ಕನ್ನಡದ ಬಹುತೇಕ ಭಾವಗೀತೆ ಗಾಯಕರು ಎಲ್ಲಾ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಹಾಡಿ ಎಲ್ಲರ ಮನಸ್ಸೂರೆಗೊಳ್ಳುವ ಎದೆ ತುಂಬಿ ಹಾಡುವೆನು ಎಂಬ ಹಾಡಿನಲ್ಲಿ ಬರುವ ಈ ಸಾಲುಗಳು ನಿಜಕ್ಕೂ ಅನನ್ಯವಾಗಿದೆ.… Read More ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!
