ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಪರಿಸರ ದಿನವಾದ ಜೂನ್ 6 2022ರಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀ ಗಂಗಾಧರನ್ (ಆರೋಗ್ಯ ಭಾರತಿಯ ಪ್ರಾಂತ ಸಹಕೋಶಾಧ್ಯಕ್ಷರು) ಮತ್ತು ಶ್ರೀಮತಿ ಮನಿಲಾ ರೆಡ್ಡಿ, (ಸ್ವದೇಶಿ ಚಾಗರಣ ಮಂಚ್ ಮಹಿಳಾ ಘಟಕದ ಪ್ರಮುಖ್) ಮತ್ತು ಸಭೆಯಲ್ಲಿ ಸೇರಿದ್ದ ಕೆಲವು ಮಾತೆಯರಿಂದ ದೀಪವನ್ನು ಪ್ರಜ್ವಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರೆ, ರಾಮಚಂದ್ರಪುರದ ಕಲಾಸದ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ಹಾಡಿದ… Read More ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ