ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್
ನಡೆದಾಡುವ ವಿಶ್ವಕೋಶ, ಪುರುಷಸರಸ್ವತಿ ಎಂದೇ ಪ್ರಖ್ಯಾತರಾಗಿರುವ, ಅಷ್ಟಾವಧಾನ ಶತಾವಧಾನವಷ್ಟೇ ಅಲ್ಲದೇ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕವಿಗಳಾಗಿ ವಿದ್ವಾಂಕರಾಗಿ ಲಲಿತಕಲೆಗೆ ಮೆರಗನ್ನು ಕೊಟ್ಟಿರುವ ಶ್ರೀ ಶತಾವಧಾನಿ ಆರ್. ಗಣೇಶ್ ಅವರು 2026ನೇ ಸಾಲಿನ ಪದ್ಮಭೂಷಣ ಪ್ರಶಸ್ತಿ ಆಯ್ಕೆ ಆಗುವ ಮೂಲಕ ಆ ಪದ್ಮ ಪ್ರಶಸ್ತಿಗೇ ಭೂಷಣಪ್ರಾಯರಾಗಿಸಿದ್ದಾರೆ ಅಲ್ವೇ?… Read More ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್
