ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಮೊನ್ನೆ ಡಿಸೆಂಬರ್ 13ರಂದು ನವದೆಹಲಿಯ ನೂತನ ಸಂಸತ್ ಭವನದೊಳಗೆ ಮತ್ತು ಹೊರಗೆ ದಾಂಧಲೆ ನಡೆಸಿದ ಘಟನೆಯ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ನಿಮಗಿದು ಗೊತ್ತೆ?

ನಮ್ಮ ಭಾರತ ದೇಶದಲ್ಲಿ 545 ಲೋಕಸಭಾ ಸದಸ್ಯರುಗಳು 245 ರಾಜ್ಯಸಭಾ ಸಂಸದರು 4120 ಶಾಸಕರು ಹೀಗೇ ಒಟ್ಟಾರೆಯಾಗಿ 4910 ಸಾರ್ವಜನಿಕ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಆಯ್ಕೆಯಾದ ಈ ಜನಪ್ರತಿನಿಧಿಗಳು ಕಾಲಕಾಲಕ್ಕೆ ಸರ್ಕಾರದಿಂದ ಮಾಸಿಕ ಸಂಬಳ, ಆ ಭತ್ಯೆ, ಈ ಭತ್ಯೆ ಎಂದು ಲಕ್ಷಾಂತರ ರೂಪಾಯಿಗಳನ್ನು ಜನರ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣದಿಂದ ಪಡೆಯುತ್ತಿದ್ದಾರೆ. ನೆರೆ ಬರಲಿ ಬರ ಬರಲಿ, ಸೋಂಕುಗಳ ಹಾವಳಿ ಇರಲಿ ಇವರ ಭತ್ಯೆಗಳಿಗೆ ಮತ್ತು ಸೌಲಭ್ಯಗಳಿಗೆ ಯಾವುದೇ ಕುಂದು ಕೊರತೆಯಂತೂ… Read More ನಿಮಗಿದು ಗೊತ್ತೆ?