ಶ್ರೀ ಶ್ರೀಧರ ಸ್ವಾಮಿಗಳು

ಈ ಕಲಿಯುಗದಲ್ಲಿ ದೇವರನ್ನು ಪ್ರತ್ಯಕ್ಷವಾಗಿ ನೋಡಿರುವವರು ಇಲ್ಲವದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ದೈವಾಂಶ ಸಂಭೂತರಾದ ಹಲವಾರು ಸಾಧು ಸಂತರಗಳಿದ್ದು, ಗುರು ದತ್ತಾತ್ರೇಯರ ಜಯಂತಿಯಂದೇ ಜನಿಸಿ, ಸಾಗರ ಬಳಿಯ ವರದಹಳ್ಳಿಯ ಆಶ್ರಮದಲ್ಲಿ ಅನೇಕ ಪವಾಡಗಳಿಂದ ಆಸ್ತಿಕರನ್ನು ಇಂದಿಗೂ ಕಾಪಾಡುತ್ತಿರುವ ಶ್ರೀ ಶ್ರೀಧರ ಸ್ವಾಮಿಗಳ ಸಾಧನೆಗಳು ಇದೋ ನಿಮಗಾಗಿ… Read More ಶ್ರೀ ಶ್ರೀಧರ ಸ್ವಾಮಿಗಳು

ಅಯೋಧ್ಯೆಯ ಶ್ರೀ ಮೂಲ ರಾಮ

ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ