ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ
ಹೆಗ್ಗೋಡಿನ ನೀನಾಸಂ ಎಂದಾಕ್ಷಣ ಥಟ್ಟನೆ ನೆನಪಾಗುತಿದ್ದದ್ದೇ ,ಅಲ್ಲಿನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಿರಿಯ ರಂಗಕರ್ಮಿ ಶ್ರೀ ಚಿದಂಬರರಾವ್ ಜಂಬೆ. ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಹಲವು ರಂಗ ಕಲಾವಿದರುಗಳ ಗುರುಗಳಾಗಿದ್ದ ಈ ಶಿಕ್ಷಣತಜ್ಞರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ನುಡಿನಮನಗಳು ಇದೋ ನಿಮಗಾಗಿ… Read More ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

