ಮಾಸ್ಟರ್ ಆನಂದ್

ತಮ್ಮ 4ನೇ ವರ್ಷಕ್ಕೆ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮನೋಜ್ಞ ಅಭಿನಯಕ್ಕಾಕ್ಕಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ ನಂತರ ನಟನಾಗಿ, ನಿರ್ದೇಶಕನಾಗಿ, ರೇಡಿಯೋ ಜ್ಯಾಕಿಯಾಗಿ ನಿರೂಪಕನಾಗಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿರುವ ಮಾಸ್ಟರ್ ಆನಂದ್ ಅವರ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಾಸ್ಟರ್ ಆನಂದ್

ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್.‌ ನರಸಿಂಹಮೂರ್ತಿ

ಕನ್ನಡ ಸಾಹಿತ್ಯ ಲೋಕ, ಆಕಾಶವಾಣಿ, ದೂರದರ್ಶನ, ಖಾಸಗೀ ವಾಹಿನಿ ಹೀಗೆ ಎಲ್ಲಾ ಕಡೆಯಲ್ಲೂ ಹಾಸ್ಯ ಸಾಹಿತ್ಯ ಎಂದೊಡನೆಯೇ ಥಟ್ ಎಂದು ನೆನಪಾಗೋದೇ ಶ್ರೀ ಎಂ. ಎಸ್. ನರಸಿಂಹ ಮೂರ್ತಿಗಳು. ಹೀಗೆ ನಾಡಿಗೆ ಚಿರಪರಿಚಿತ ಹಾಸ್ಯ ಸಾಹಿತಿ ಆಗುವ ಹಿಂದೆಯೂ ಒಂದು ರೋಚಕವಾದ ತಿರುವಿದ್ದು ಅದನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್.‌ ನರಸಿಂಹಮೂರ್ತಿ