ಗಣೇಶ ಮತ್ತು ಗಣೇಶ ಹಬ್ಬದ ವಿಶೇಷತೆಗಳು

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗಣೇಶ ಮತ್ತು ಗಣೇಶ ಹಬ್ಬದ ವಿಶೇಷತೆಗಳು

ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ನನ್ನ ಪ್ರೌಢಶಾಲೆಯಲ್ಲಿ ಸಮಾಜ ಶಾಸ್ತ್ರದ ಮೂಲಕ ಇತಿಹಾಸ, ಭೂಗೋಳವನ್ನು ಕಲಿಸಿಕೊಟ್ಟು ನನಗೆ ಚರಿತ್ರೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ ನನ್ನ ನೆಚ್ಚಿನ/ಮೆಚ್ಚಿನ ಗುರುಗಳಾದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮೊಂದಿಗೆ ಮಾಡಿಕೊಡುತ್ತಿದ್ದೇನೆ.… Read More ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಅಕ್ರಮವಾಗಿ ವಲಸಿಗರಾಗಿ ಭಾರತಕ್ಕೆ ಬರುವ ಬಾಂಗ್ಲಾದೇಶಿಗರಿಗೂ ಮತ್ತು ರೋಹಿಂಗ್ಯರಿಗೆ ನಮ್ಮವರೇ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿರುವ ಆಘಾತಕಾರಿ ಘಟನೆಯ ಪತ್ತೆಯಾಗಿದ್ದು, ಅದರ ಕುರಿತಾಗಿ ನೈಜ ಭಾರತೀಯರೆಲ್ಲರೂ ಎಚ್ಚರಿಕೆ ವಹಿಸಲೇ ಬೇಕಾದ ವಿಷಯದ ವಿಷಯಗಳು ಇದೋ ನಿಮಗಾಗಿ… Read More ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಅಶ್ವತ್ಥಾಮೋ ಹತಃ ಕುಂಜರಃ

ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಕರ್ನಾಟಕದ ಘನವೆತ್ತ ರಾಜ್ಯಪಾಲರ ನೀಡಿರುವ ಆದೇಶದ ಹಿಂದಿರುವ ರಹಸ್ಯವಾದರೂ ಏನು? ಈ ಆದೇಶ ಸಂವಿಧಾನ ವಿರೋಧಿಯೇ? ಮುಖ್ಯಮಂತ್ರಿಗಳದ್ದು ತಪ್ಪಿಲ್ಲವಾದಲ್ಲಿ, ತನಿಖೆಗೆ ಕಾಂಗ್ರೇಸ್ ಹಿಂದೆಟು ಹಾಕುತ್ತಿರುವುದು ಏಕೇ? ಈ ಪ್ರಕರಣದಲ್ಲಿ ಮುಖ್ಯಮಂತ್ರಿ/ರಾಜ್ಯಪಾಲರು ರಾಜೀನಾಮೆ ನೀಡಬೇಕೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ಸಮಗ್ರ ವರದಿ ಇದೋ ನಿಮಗಾಗಿ. … Read More ಅಶ್ವತ್ಥಾಮೋ ಹತಃ ಕುಂಜರಃ

ತುಷ್ಟೀಕರಣದ ಪರಾಕಾಷ್ಠೆ

ದೇಶದ ನಾಗರೀಕರಿಗೆ ಪಾಸ್ ಪೋರ್ಟ್ ಕೊಡುವ ಮುನ್ನಾ ಆತನ ಹಿನ್ನಲೆಯನ್ನು ಹತ್ತಾರು ಆಯಾಮಗಳಿಂದ ತನಿಖೆ ನಡೆಸುವ ಪೋಲೀಸ್ ಇಲಾಖೆ, ಅದೇ ತಮ್ಮದೇ ಇಲಾಖೆಯಲ್ಲಿ ಮುಖ್ಯಮಂತ್ರಿ ಸೇವಾ ಪದಕವನ್ನು, ಅಪರಾಧಿ ಹಿನ್ನಲೆಯ ಕಳಂಕಿತ, ಅಮಾನತ್ತಾದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದರೆ, ಅದರ ಪೂರ್ವಾಪರವನ್ನೂ ನೋಡದೇ, ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಧರ್ಮಾಧಾರಿತವಾಗಿ ಅಂತಹವರಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಗಿರುವ ಸರ್ಕಾರದ ನಡೆ ಎಷ್ಟು ಸರಿ?… Read More ತುಷ್ಟೀಕರಣದ ಪರಾಕಾಷ್ಠೆ

2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಈ ಬಾರಿಯ ಪ್ಯಾರೀಸ್ ಒಲಂಪಿಕ್ಸಿನಲ್ಲಿ ಪದಕಗಳನ್ನು ಗೆದ್ದು ಸೋಲುವ, ಸೋತರೂ ಅದೃಷ್ಟದಿಂದ ಗೆಲ್ಲವ ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತರಾಗುವ, ಸತತವಾಗಿ ಐದು ಒಲಂಪಿಕ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ, ಎರಡೆರದು ಚಿನ್ನದ ಪದಕವನ್ನು ಪಡೆದ ವಿಶೇಷ ಸಂಗತಿಗಳು ಇದೋ ನಿಮಗಾಗಿ.… Read More 2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು

1858ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಝಾನ್ಸಿರಾಣಿ ಲಕ್ಷ್ಮೀಬಾಯಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಜೊತೆಗೆ ಆಕೆಯ ಮರಣಾ ನಂತರ ಆಕೆಯ ದತ್ತು ಮಗ ಏನಾದ? ಇಂದು ಅವರ ಕುಟುಂಬ ಎಲ್ಲಿದೆ ಮತ್ತು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ವಿಷಯಗಳು ಇದೋ ನಿಮಗಾಗಿ… Read More ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು