ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಶಂಕರ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದ ಚೊಕ್ಕದಾದ ಸಂಸಾರ. ಮಕ್ಕಳು ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಡದಿ ಗೃಹಿಣಿ. ನೆಮ್ಮದಿಯಾದ ಸಂಸಾರ.  ಶಂಕರನಿಗೆ  ಬರವಣಿಗೆಯಲ್ಲಿ  ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ  ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ.  ಎಷ್ಟೇ ಚಟುವಟಿಕೆಗಳಿಂದ ಕೂಡಿದ್ದರೂ ಅದು ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಧರ್ಮ,  ನೆಚ್ಚಿನ ಸಿದ್ಧಾಂತ ಮತ್ತು ರಾಜಕೀಯ ನಾಯಕರುಗಳ ಪರವಾಗಿ  ಪ್ರಖರವಾಗಿ ಲೇಖನ ಬರೆಯುತ್ತಿದ್ದ. ಅಂತಯೇ ಇನ್ನೊಬ್ಬರ ಬರಹಗಳಿಗೆ ವಾದ ಪ್ರತಿರೋಧ ಮಾಡುತ್ತಿದ್ದ. ಅವನ  ಬರವಣಿಗೆ,… Read More ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು