ನಿಖರತೆ ಮತ್ತು ವಿಶ್ವಾಸ
ಅದೊಮ್ಮೆ ರಾಜ ತನ್ನ ಅರಮನೆಯಲ್ಲಿ ಏಕಾಂತದಲ್ಲಿರುವಾದ ರಾಜ್ಯದ ಸೇನಾಧಿಪತಿ ಸರಸರನೆ ಧಾವಿಸಿ ಬಂದು ರಾಜನಿಗೆ ವಂದಿಸಿ ತುಸು ಸಿಟ್ಟಿನಿಂದ ಏರು ಧನಿಯಲ್ಲಿ ಮಹಾರಾಜರೇ ನೀವು ಮಾಡಿದ್ದು ಸರಿಯೇ? ನಾನು ಈ ರಾಜ್ಯದ ಸೇನಾಧಿಪತಿ. ಹಗಲು ರಾತ್ರಿ ಎನ್ನದೇ ರಾಜ್ಯದ ಹಿತಕ್ಕಾಗಿ ಮತ್ತು ನಿಮ್ಮ ಶ್ರೇಯಕ್ಕಾಗಿಯೇ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ಆದರೆ ಏನನ್ನೂ ಮಾಡದ, ಸದಾ ನಿಮ್ಮ ಹಿಂದೆಯೇ ಸುತ್ತುತಾ ಇರುವ ಆ ಮಹಾಮಂತ್ರಿಯನ್ನು ಎಲ್ಲಾ ಕಡೆಯಲ್ಲಿಯೂ ಮೆರೆಸುತ್ತೀರಿ ಮತ್ತು ಕಂಡ ಕಂಡ ಕಡೆ ಹೊಗಳುತ್ತೀರಿ. ನಮ್ಮ ಕೆಲಸದ… Read More ನಿಖರತೆ ಮತ್ತು ವಿಶ್ವಾಸ
