ಮನಸ್ಸಿದ್ದಲ್ಲಿ ಮಾರ್ಗ

ಅಮೆರಿಕದಲ್ಲಿದ್ದರೂ ತನ್ನ ಭಾರತದಲ್ಲಿನ ಹುಟ್ಟೂರಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಯುವಕ ದತ್ತ ಪಾಟೀಲ. ಭಾರತದ ಬರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು 800 ಅಡಿಯಿಂದ 100 ಅಡಿಗೆ ತಂದ ಯುವಕನ ಸಾಹಸಗಾಥೆ. ಸರ್ಕಾರಗಳು ಇದನ್ನು ಅರಿತು ಕೆಲಸ ಮಾಡಬೇಕು. 2016ರಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಬರವನ್ನು ಕಂಡಿತ್ತು. ಜನರು ಕುಡಿಯುವ ನೀರಿಗೂ ಪರದಾಡಿದ್ದರು. ಈತನ ಉಳಿದಿದ್ದ ಕ್ಯಾಲಿಫೋರ್ನಿಯ ಕೂಡ ಕಳೆದ ಐದು ವರ್ಷದಿಂದ ನೀರಿನ ಬರ ಕಂಡಿತ್ತು. ಭಾರತಕ್ಕೆ ಪ್ರವಾಸಕ್ಕೆಂದು ಬಂದ ದತ್ತ ಪಾಟೀಲ ಬರೀ ಕಂಡಿದ್ದು… Read More ಮನಸ್ಸಿದ್ದಲ್ಲಿ ಮಾರ್ಗ