ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಸುಂದರವಾದ ಮಾತು ಕನ್ನಡದಲ್ಲಿದ್ದು, ಎನೋ ಮಾಡಲು ಹೋಗಿ ಏನೋ ಮಾಡಿದ,  ಬೆಣೆ ತೆಗೆಯೋದಿಕ್ಕೆ ಹೋಗಿ ಬಾಲ ಸಿಗಿಸಿಕೊಂಡಂತೆ, ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ, ಸುಮ್ಮನಿರಲಾದದೇ ಇರುವೆ ಬಿಟ್ಟುಕೊಂಡಂತೆ, ಕೋಲು ಕೊಟ್ಟು ಹೊಡೆಸಿಕೊಂಡಂತೆ ಎನ್ನುವ ಗಾದೆಗಳೂ ಸಹಾ ಇದ್ದು, ಈ ಎಲ್ಲಾ ಗಾದೆಗಳಿಗೂ ಅನ್ವಯವಾಗುವಂತೆ  ಧಾರವಾಡ ಹೈಕೋರ್ಟಿನ ನ್ಯಾಯಾಧೀಶರ ನೆನ್ನೆಯ ಮಧ್ಯಂತರ ಆದೇಶವ  ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಅದರಲ್ಲೂ ಟ್ರೋಲಿಂಗ್ ಮಂತ್ರಿ ಮತ್ತು  first class idiot (ಹಿಮಂತ ಬಿಸ್ವಾಸ್… Read More ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ

ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ಟ್ರಾವೆಲ್ಸ್ ಮಾಫಿಯಾ!

2025ರ ಅಕ್ಟೋಬರ್ 24ರ ಮುಂಜಾನೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗೀ ಬಸ್ ಮತ್ತು ಬೈಕ್ ನಡುವೆ ಆದ ಅಪಘಾತದಿಂದಾಗಿ ಸುಮಾರು ಸುಖವಾಗಿ ನಿದ್ರಿಸುತ್ತಿದ್ದ ಸುಮಾರು 20 ಜನರು ಗುರುತಿಸಲಾಗದಷ್ಟು ಸುಟ್ಟು ಕರುಕಲಾಗಿರುವ ಹಿಂದಿರುವ ಟ್ರಾವೆಲ್ಸ್ ಮಾಫೀಯಾದ ಕರಾಳ ಕಥನ ಇದೋ ನಿಮಗಾಗಿ… Read More ಟ್ರಾವೆಲ್ಸ್ ಮಾಫಿಯಾ!

ರಮಾ ಏಕಾದಶಿ

ದೀಪಾವಳಿಗೂ ಮುನ್ನ ಬರುವ ಕಾರ್ತಿಕ ಮಾಸದ ಕೃಷ್ಣ ಪಕ್ಷದ ರಮಾ ಏಕಾದಶಿ ಅಥವಾ ರಂಭಾ ಏಕಾದಶಿಯ ವೈಶಿಷ್ಟ್ಯಗಳು ಮತ್ತು ಫಲಗಳ ಜೊತೆಗೆ ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ರೋಚಕತೆ ಇದೋ ನಿಮಗಾಗಿ… Read More ರಮಾ ಏಕಾದಶಿ

ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಅವಧೂತ ಜಗದ್ಗುರು ಎಂದೇ ಪ್ರಖ್ಯಾತರಾಗಿದ್ದಂತಹ, ಪ್ರಾತಃಸ್ಮರಣಿಯರಾದ ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳ ಜಯಂತಿಯಂದು (ಆಂಗ್ಲ ದಿನಚರಿ ಪ್ರಕಾರ) ಸ್ಮರಣೆ ಮಾಡುವುದು ಪ್ರತಿಯೊಬ್ಬ ಸನಾತನಿಯ ಆದ್ಯ ಕರ್ತವೇ ಆಗಿದೆ ಅಲ್ವೇ?… Read More ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ವಿಶ್ವ ಅಂಚೆ ದಿನ

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
Read More ವಿಶ್ವ ಅಂಚೆ ದಿನ

ಶ್ರೀ ಕೃ. ನರಹರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಜ್ಯ ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯದಲ್ಲೂ ಅಚ್ಚಳಿಯದ ಗುರುತನ್ನು ಮೂಡಿಸಿದ್ದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ವಿಧಾನಸೌಧಕ್ಕೆ ತಲುಪಿಸಿದಂತಹ ನಿಷ್ಠಾವಂತ ಜನನಾಯಕರಾಗಿದ್ದಂತಹ ಪ್ರೊ. ಕೃ.ನರಹರಿಯವರು ನಿಧನರಾದಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳೊಂದಿಗಿನ ನುಡಿ ನಮಗಳು ಇದೋ ನಿಮಗಾಗಿ… Read More ಶ್ರೀ ಕೃ. ನರಹರಿ

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ