ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ

ಕೇವಲ ಶ್ರೀಮಂತ ಕುಟುಂಗಳಿಗಷ್ಟೇ ಸೀಮಿತವಾಗಿದ್ದ ನವರಾತ್ರಿಯ ಶ್ರೀದುರ್ಗಾ ಪೂಜೆ, ಪಶ್ಚಿಮ ಬಂಗಾಲದಲ್ಲಿ ಸಾರ್ವಜನಿಕ ಹಬ್ಬವನ್ನಾಗಿ ಆಚರಣೆ ರೂಢಿ ಬಂದಿದ್ದು ಹೇಗೇ ಮತ್ತು ಅದರ ಕಾರಣೀಭೂ… Read More ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ

ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೆನ್ನೆಯಷ್ಟೇ ನಮ್ಮನ್ನಗಲಿದ ಜನ ಮೆಚ್ಚಿದ ಸಾಹಿತಿಗಳು, ವಾಗ್ಮಿಗಳು, ದಾರ್ಶನಿಕರು ಮತ್ತು ಸರಸ್ವತೀ ಪುತ್ರರೆಂದೇ ಖ್ಯಾತರಾಗಿದ್ದಂತಹ ಶ್ರೀ ಎಸ್. ಎಲ್. ಭೈರಪ್ಪನವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾರಸ್ವತ ಲೋಕದಲ್ಲಿ ಆವರ ಸಾಧನೆಗಳು ಇದೋ ನಿಮಗಾಗಿ… Read More ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಕ್ರಿಕೆಟ್ಟಿನ ಅಂಪೈರ್ ಆಗಿದ್ದ ಹೆರಾಲ್ಡ್ ಡೆನ್ನಿಸ್ ಬರ್ಡ್, ಡಿಕ್ಕಿ ಬರ್ಡ್ ಆಗಿದ್ದು ಹೇಗೇ? ಅವರಿಗೂ LBWಗೂ ಎಣ್ಣೇ ಸೀಗೇಕಾಯಿ ಸಂಬಂಧ ಏಕೇ? ಮೈದಾನದಲ್ಲೇ ಗವಾಸ್ಕರ್ ಅವರ ಕೂದಲು ಕತ್ತರಿಸಿದ್ದು ಏಕೇ? 1983 ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಕಳೆದು ಕೊಂಡಿದ್ದ ತಮ್ಮ ಟೋಪಿಯನ್ನು ಮತ್ತೆ ಕಂಡಿದ್ದು ಎಲ್ಲಿ?ನೆನ್ನೆಯಷ್ಟೇ ನಿಧನರಾದ ಶ್ರೀ ಡಿಕ್ಕಿ ಬರ್ಡ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಪ್ರತೀ ವರ್ಷ ಸೆಪ್ಟೆಂಬರ್ 3ನೇ ಭಾನುವಾರದಂದು ಆಚರಿಸಲಾಗುವ ಪತ್ನಿಯ ಮೆಚ್ಚುಗೆಯ ದಿನ ಅರ್ಥಾತ್ Wife Appreciation Day ಎಂದರೆ ಏನು? ಅದರ ಉದ್ದೇಶ ಏನು? ಆ ಆಚರಣೆಯ ಹಿಂದಿರುವ ಘನ ಘೋರ ಸತ್ಯಾಸತೆಗಳ ವಸ್ತುನಿಷ್ಠ ಪರಿಚಯ ಇದೋ ನಿಮಗಾಗಿ… Read More ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಮಕ್ಕಳಿಗೆ ನಾಮಕರಣ ಮಾಡುವಾಗ, ಯಾವುದೋ ಒಂದು ಅನುಕೂಲಕರ ಹೆಸರನ್ನಿಟ್ಟರೆ ಸಾಕು.  ಅಯ್ಯೋ ಹೆಸರಿನಲ್ಲಿ ಏನಿದೇ? ಎಂದು ಪ್ರಶ್ನಿಸುವವರಿಗೆ ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿ ಶುಕ್ರವಾರ 12.09/2025 ಅಧಿಕಾರವನ್ನು ಸ್ವೀಕರಿಸಿದ ಸಿ. ಪಿ. ರಾಧಾಕೃಷ್ಣನ್ ಅವರ ಹೆಸರೇ ಸಾಕ್ಷಿಯಾಗಿದ್ದು ಅ ಹೆಸರಿನ ಹಿಂದಿರುವ ರೋಚಕತೆಯನ್ನು ತಿಳಿಯೋಣ ಬನ್ನಿ. ಕಳೆದ ತಿಂಗಳು ಅನಾರೋಗ್ಯದಿಂದಾಗಿ ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿದ ನಂತರ ಮುಂದಿನ ರಾಷ್ಟ್ರಪತಿಗಳು ಯಾರಾಗಬಹುದು?  ಎಂಬ ಕುತೂಹಲ ಅನೇಕರಿಗೆ ಇತ್ತು.  ಏಕೆಂದರೆ ಸಂಘಪರಿವಾದ ಮೂಲದವರಲ್ಲದ ಕೆಲ ವರ್ಷಗಳ… Read More ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ!! 

ಕಳೆದ ಎರಡು ಮೂರು ತಿಂಗಳುಗಳಿಂದಲೂ ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮತ್ತು ಹಿಂದೂಗಳ ಮೇಲೆ ಅವ್ಯಾಹತವಾಗಿ ಆಗುತ್ತಿರುವ ದೌರ್ಜ್ಯನದ ಕರಾಳ ಕಥನ ಇದೋ ನಿಮಗಾಗಿ… Read More ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ!! 

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಅನ್ನಕ್ಕನವರ್

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ್ ಅನ್ನಕ್ಕನವರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಅನ್ನಕ್ಕನವರ್

ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?