ಆರಾಮ್ ಹರಾಮ್ ಹೈ!

ನಮ್ಮ ದೇಶದ ಯುವ ಜನತೆಯ ಶಿಕ್ಷಣ, ಸಂಸ್ಕಾರ ಮತ್ತು ಕಾರ್ಯತತ್ಪರತೆ ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಗಿದೆ. ಆದರೆ ದುರಾದೃಷ್ಟವಷಾತ್, ಕೆಲವು ರಾಜಕಾರಣಿಗಳ ಅಧಿಕಾರದ ತೆವಲಿಗಾಗಿ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಹೇಗೆ ನಮ್ಮ ಇಂದಿನ ಯುವ ಜನತೆ ಹೇಗೆ ದಾರಿ ತಪ್ಪಿ ಸೋಮಾರಿಗಳಾಗುತ್ತಿದ್ದಾರೆ ಎಂಬ ಎಲ್ಲರ ಕಣ್ತೆರೆಸುವ ಲೇಖನ ಇದೋ ನಿಮಗಾಗಿ… Read More ಆರಾಮ್ ಹರಾಮ್ ಹೈ!

ನುಡಿದಂತೆ ನಡೆಯುವವರು

ಕನ್ನಡದ ನಾಡು, ನುಡಿ, ಕಲೆ, ಸಾಹಿತ್ಯ, ಕ್ರೀಡೆ, ಚಲನಚಿತ್ರಗಳಲ್ಲಿ ಸಾಧನೆ ಮಾಡಿದ್ದರೂ ಹೆಚ್ಚಿನ ಕನ್ನಡಿಗರಿಗೆ ಅಪರಿಚಿತರಾಗಿಯೇ ಉಳಿದಂತಹ ಸುಮಾರು 25 ಅವಿಖ್ಯಾತ ಸಾಧಕರ ಸಮಗ್ರ ಪರಿಚಯದ, ಅಪರೂಪದ ಸಂಗ್ರಹ ಯೋಗ್ಯ ಪುಸ್ತಕ ಕನ್ನಡದ ಕಲಿಗಳು ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇನೆ.… Read More ನುಡಿದಂತೆ ನಡೆಯುವವರು

ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ತನ್ನ ಅಧಿಕಾರದ ತೆವಲಿಗೆ ವಿದೇಶಕ್ಕೆ ಹೋಗಿ ಭಾರತವನ್ನು ಹೀನಾ ಮಾನವಾಗಿ ತೆಗಳುವ ಮೂಲಕ ದೇಶದ ಮಾನ ಮರ್ಯಾದೆಯನ್ನು ಮೂರಾಬಟ್ಟೆ ಮಾಡುತ್ತಿರುವುದಲ್ಲದೇ, ಪರೋಕ್ಷವಾಗಿ ಖಲೀಸ್ಥಾನಕ್ಕೆ ಬೆಂಬಲಿಸುತ್ತಾ, ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿರುವ ಈ ರಾಹುಲ್ ಗಾಂಧಿಯನ್ನು ಬಿಟ್ಟಿ ಭಾಗ್ಯಗಳ ಆಸೆಗಾಗಿ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?… Read More ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಅಕ್ರಮವಾಗಿ ವಲಸಿಗರಾಗಿ ಭಾರತಕ್ಕೆ ಬರುವ ಬಾಂಗ್ಲಾದೇಶಿಗರಿಗೂ ಮತ್ತು ರೋಹಿಂಗ್ಯರಿಗೆ ನಮ್ಮವರೇ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿರುವ ಆಘಾತಕಾರಿ ಘಟನೆಯ ಪತ್ತೆಯಾಗಿದ್ದು, ಅದರ ಕುರಿತಾಗಿ ನೈಜ ಭಾರತೀಯರೆಲ್ಲರೂ ಎಚ್ಚರಿಕೆ ವಹಿಸಲೇ ಬೇಕಾದ ವಿಷಯದ ವಿಷಯಗಳು ಇದೋ ನಿಮಗಾಗಿ… Read More ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಅಶ್ವತ್ಥಾಮೋ ಹತಃ ಕುಂಜರಃ

ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಕರ್ನಾಟಕದ ಘನವೆತ್ತ ರಾಜ್ಯಪಾಲರ ನೀಡಿರುವ ಆದೇಶದ ಹಿಂದಿರುವ ರಹಸ್ಯವಾದರೂ ಏನು? ಈ ಆದೇಶ ಸಂವಿಧಾನ ವಿರೋಧಿಯೇ? ಮುಖ್ಯಮಂತ್ರಿಗಳದ್ದು ತಪ್ಪಿಲ್ಲವಾದಲ್ಲಿ, ತನಿಖೆಗೆ ಕಾಂಗ್ರೇಸ್ ಹಿಂದೆಟು ಹಾಕುತ್ತಿರುವುದು ಏಕೇ? ಈ ಪ್ರಕರಣದಲ್ಲಿ ಮುಖ್ಯಮಂತ್ರಿ/ರಾಜ್ಯಪಾಲರು ರಾಜೀನಾಮೆ ನೀಡಬೇಕೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ಸಮಗ್ರ ವರದಿ ಇದೋ ನಿಮಗಾಗಿ. … Read More ಅಶ್ವತ್ಥಾಮೋ ಹತಃ ಕುಂಜರಃ

ತುಷ್ಟೀಕರಣದ ಪರಾಕಾಷ್ಠೆ

ದೇಶದ ನಾಗರೀಕರಿಗೆ ಪಾಸ್ ಪೋರ್ಟ್ ಕೊಡುವ ಮುನ್ನಾ ಆತನ ಹಿನ್ನಲೆಯನ್ನು ಹತ್ತಾರು ಆಯಾಮಗಳಿಂದ ತನಿಖೆ ನಡೆಸುವ ಪೋಲೀಸ್ ಇಲಾಖೆ, ಅದೇ ತಮ್ಮದೇ ಇಲಾಖೆಯಲ್ಲಿ ಮುಖ್ಯಮಂತ್ರಿ ಸೇವಾ ಪದಕವನ್ನು, ಅಪರಾಧಿ ಹಿನ್ನಲೆಯ ಕಳಂಕಿತ, ಅಮಾನತ್ತಾದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದರೆ, ಅದರ ಪೂರ್ವಾಪರವನ್ನೂ ನೋಡದೇ, ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಧರ್ಮಾಧಾರಿತವಾಗಿ ಅಂತಹವರಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಗಿರುವ ಸರ್ಕಾರದ ನಡೆ ಎಷ್ಟು ಸರಿ?… Read More ತುಷ್ಟೀಕರಣದ ಪರಾಕಾಷ್ಠೆ

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!