ಅಪರಿಚಿತರ ಮಾನವೀಯತೆ
ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಬದಲಿಸ ಬಲ್ಲದು ಎನ್ನುವುದಕ್ಕೆ ಈ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರ ಜೀವನದ ನೈಜ ಘಟನೆಯ ಈ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅಪರಿಚಿತರ ಮಾನವೀಯತೆ
ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಬದಲಿಸ ಬಲ್ಲದು ಎನ್ನುವುದಕ್ಕೆ ಈ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರ ಜೀವನದ ನೈಜ ಘಟನೆಯ ಈ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅಪರಿಚಿತರ ಮಾನವೀಯತೆ
ತಂದೆ ತಾಯಿಯರ ಆಶಯದ ವಿರುದ್ಧವಾಗಿ ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಮನೆ ಬಿಟ್ಟು ಹೋದ ಮಗಳು ನಂತರ ಏನಾದಳು? ಅವಳು ಮತ್ತೆ ತಂದೆಗೆ ಸಿಕ್ಕಿದ್ದು ಎಲ್ಲಿ? ಮತ್ತು ಹೇಗೇ? ಎಂಬ ಕುತೂಹಲಕಾರಿ ಆದರೇ ಅಷ್ಟೇ ಹೃದಯಂಗಮ ಕಥೆ ಇದೋ ನಿಮಗಾಗಿ… Read More ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?
ನಮ್ಮ ಸನಾತನಧರ್ಮದಲ್ಲಿ ನಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಅವಶ್ಯಕತೆ ಇರುವವರಿಗೆ ದಾನ ರೂಪದಲ್ಲಿ ಕೊಡಬೇಕು ಎಂದಿದೆ. ಆದರೆ ಆ ನಮ್ಮ ಶ್ರಮದ ಗಳಿಕೆ ಸತ್ಪಾತ್ರವಾಗದೇ ಅಪಾತ್ರವಾಗುವ ಅನೇಕ ಕಥೆ-ವ್ಯಥೆ ಇದೋ ನಿಮಗಾಗಿ. … Read More ಸತ್ಪಾತ್ರ ದಾನ
ಸುಖಾ ಸುಮ್ಮನೇ, ಯಾರಿಗೇ ಆದರೂ ಅಳತೆ ಮೀರಿ ಸಂಪತ್ತು ಸಿಕ್ಕಾಗ ಆವರಿಗೆ ಅಹಂಕಾರ ಮತ್ತು ನಿರ್ಲಕ್ಷ್ಯ ಭಾವ ಬಂದು ಹೇಗೆ ಇದ್ದದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಮಹಾಭಾರತದಲ್ಲಿ ಕೃಷ್ಣಾರ್ಜುನರು ತಿಳಿಸಿರುವ ಕುತೂಹಲಕಾರಿ ಪ್ರಸಂಗ ಇದೋ ನಿಮಗಾಗಿ… Read More ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ
ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ವೃತ್ತಿಪರತೆ ಮತ್ತು ಆತ್ಮತೃಪ್ತಿ
ಅಯ್ಯೋ ಕಾಲ ಕೆಟ್ಟು ಹೋಗಿದೆಯಪ್ಪಾ! ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಾ ಅಂತಾ ಹೇಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಕೆಟ್ಟಿರುವುದು ಕಾಲವಲ್ಲಾ! ಕೆಟ್ಟಿರುವುದು ನಾವು ನೋಡುವ ನೋಟ ಮತ್ತು ನಮ್ಮ ಮನಸ್ಥಿತಿ ಎಂಬುದನ್ನು ಎತ್ತಿಹಿಡಿಯುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ.… Read More ಆಪದ್ಭಾಂಧವರು
ಮಕ್ಕಳಿಗೆ ಎಲ್ಲವನ್ನು ಸುಲಭವಾಗಿ ಸಿಗುವಂತೆ ಮಾಡುವ ಬದಲು ಅವರಿಗೆ ಸಮಯಕ್ಕೆ ಅನುಗುಣವಾಗಿ ಸೂಕ್ತವಾದ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸ್ವಾವಲಂಭಿ ಮತ್ತು ಸಧೃಢರನ್ನಾಗಿಸುವ ಜವಾಬ್ಧಾರಿ ಕೇವಲ ಶಂಕರನಿಗಷ್ಟೇ ಅಲ್ಲದೇ ನಮ್ಮ ನಿಮ್ಮಂತಹ ಪೋಷಕರ ಮೇಲೆಯೂ ಇದೇ ಅಲ್ವೇ?… Read More ಧೃಢತೆ ಮತ್ತು ಸಧೃಢತೆ
ಇತ್ತೀಚೆಗೆ ದುಡ್ಡು ಇರೋರೆಲ್ಲಾ ಬಡವರಿಗೆ ಸಹಾಯ ಮಾಡಲೇ ಬೇಕು ಎಂಬ ಅಲಿಖಿತ ನಿಯಮವನ್ನು ಅನೇಕರು ಹೊರಡಿಸಿದ್ದಾರೆ. ಹಾಗೆ ಅವರು ನಿರೀಕ್ಷಿಸಿದಷ್ಟು ಉಳ್ಳವರು ಕೊಡದೇ ಹೋದಾಗ, ಅವರಿಗೆ ಹಿಡಿ ಶಾಪವನ್ನು ಹಾಕುವಂತಹವರು ಈ ಪ್ರಸಂಗವನ್ನು ಓದಲೇ ಬೇಕು.… Read More ಸಹಾಯ ಮಾಡುವವರ ಪರಿಸ್ಥಿತಿ
ನಮ್ಮ ಸನಾತನ ಧರ್ಮದಲ್ಲಿ ಜನ್ಮ ಕೊಟ್ಟ ತಂದೆ ತಾಯಿಯರನ್ನೇ ಪ್ರತ್ಯಕ್ಷದೇವರು ಎಂದು ಭಾವಿಸುವ ಕಾರಣ ನಾವು ಮೊದಲು ಮಾತೃದೇವೋ ಭವ, ಪಿತೃದೇವೋಭವ ಎಂದು ಅವರಿಗೆ ಗೌರವವನ್ನು ಸೂಚಿಸಿದರೆ, ಅದರ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ಧಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ನಮಿಸಿದ ನಂತರ ನಾಲ್ಕನೇಯದಾಗಿ ನಾವು ಗೌರವಿಸುವುದೇ ಅತಿಧಿದೇವೋಭವ ಎಂದು. ಅದರಲ್ಲೂ ಹೇಳೀ ಕೇಳೀ ಕರ್ನಾಟಕದವರಂತೂ ಅತಿಧಿ ಸತ್ಕಾರಕ್ಕೆ ಎತ್ತಿದ ಕೈ. ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನು ಕೊಡುವಷ್ಟು ವಿಶಾಲ ಹೃದಯದವರು. ವಿಳಾಸ ಕೇಳಿದರೆ, ಸುಮ್ಮನೇ… Read More ಅತಿಥಿ ದೇವೋಭವ