ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?

ಕಪಿಲ್ ದೇವ್ ನೇತೃತ್ವದ ತಂಡ 1983ರಲ್ಲಿ ವಿಶ್ವಕಪ್ ಗೆಲ್ಲುವವರೆಗೂ ಸಾಮಾನ್ಯ ತಂಡವಾಗಿದ್ದ ಭಾರತ, ಕ್ರಿಕೆಟ್ ಜಗತ್ತಿನಲ್ಲಿ ಈ ಪರಿಯಾಗಿ ಬೆಳೆಯಲು 1983ರ ಫೈನಲ್ಸ್ ಪಂದ್ಯದ ಆ ಎರಡು ಟಿಕೆಟ್ ನಿರಾಕಣೆಯ ರೋಚಕತೆಯ ಜೊತೆ ವಿಶ್ವ ಮತ್ತು ಭಾರತದಲ್ಲಿ ಕ್ರಿಕೆಟ್ ಬೆಳೆದು ಬಂದ ಹಾದಿಯ ಸವಿವರಗಳು ಇದೋ ನಿಮಗಾಗಿ… Read More ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?

2026 T20 ವಿಶ್ವಕಪ್ ಭಾರತದ ಯಶೋಗಾಥೆ

ಹಿತಶತ್ರುಗಳ ಅಪಸೌವ್ಯವಗಳ ನಡುವೆಯೂ 2026ರ ಮಾರ್ಚ್ 8ರಂದು ಅಹಮದಾಬಾದಿನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ಸೋಲಿಸಿ 3ನೇ ಬಾರಿಗೆ ಟಿ20 ವಿಶ್ವಕಪ್‌ ಚಾಂಪಿಯನ್ ಆಗಿದ್ದಲ್ಲದೇ, ಹಲವಾರು ದಾಖಲೆಗಳನ್ನು ನಿರ್ಮಿಸಿದ ಭಾರತ ತಂಡದ ಯಶೋಗಾಥೆ ಇದೋ ನಿಮಗಾಗಿ… Read More 2026 T20 ವಿಶ್ವಕಪ್ ಭಾರತದ ಯಶೋಗಾಥೆ

ಗುಂಡಪ್ಪ ರಂಗನಾಥ್ ವಿಶ್ವನಾಥ್

ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಸಂಭಾವಿತ, ಕಲಾತ್ಮಕ ಮತ್ತು ಆಪದ್ಭಾಂಧವ ಎಂದೇ ಪ್ರಖ್ಯಾತಿ ಪಡೆದಿದ್ದ ಲಿಟಲ್ ಮಾಸ್ಟರ್ ಗುಂಡಪ್ಪ ವಿಶ್ವನಾಥ್ ಅವರ ಜನ್ಮದಿನದಂದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಗುಂಡಪ್ಪ ರಂಗನಾಥ್ ವಿಶ್ವನಾಥ್

ಸಿಂಹಿಣಿ ಸ್ಮೃತಿ ಮಂಧನ

ಭಾರತ ಮಹಿಳಾ ತಂಡದ ಉಪನಾಯಕಿಯಾಗಿ ವಿಶ್ವಕಪ್ ಗೆದ್ದ ಕೆಲವೇ ಕೆಲವು ದಿನಗಳಲ್ಲಿಯೇ ಸತತ ಆರು ವರ್ಷಗಳಿಂದಲೂ ಹುಚ್ಚಿಯಂತೆ ಪ್ರೀತಿಸುತ್ತಿದ್ದ ಹುಡುಗನೊಂದಿಗಿನ ವಿವಾಹ, ಮದುವೆಯ ಹಿಂದಿನ ರದ್ದಾದರೂ, ತಮ್ಮ ಮೊದಲ ಪ್ರೀತಿ ಏನಿದ್ದರೂ ಕ್ರಿಕೆಟ್ ಎಂದು ತನ್ನ ಆಟದ ಮೂಲಕ ಸಿಂಹಿಣಿಯಂತೆ ಘರ್ಜಿಸುತ್ತಾ, RCBಗೆ 2ನೇ ಬಾರಿಗೆ ಕಪ್ ಗೆಲ್ಲಿಸಿಕೊಟ್ಟ ಸ್ಮೃತಿ ಮಂದಾನಾಳ ವ್ಯಕ್ತಿ ವ್ಯಕ್ತಿತ್ವ ಮತ್ತು ಯಶೋಗಾಥೆ ಇದೋ ನಿಮಗಾಗಿ… Read More ಸಿಂಹಿಣಿ ಸ್ಮೃತಿ ಮಂಧನ

ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
Read More ದಿಲೀಪ್ ದೋಷಿ

ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ಅಭಿಮಾನಿಗಳೇ ನಮ್ಮನೆ ದೇವರು ಎನ್ನುವಂತಹ ನಮ್ಮ ಈ ನಾಡಿನಲ್ಲಿ ಅದೇ ಆಭಿಮಾನಿಗಳ ಅಕಾಲಿಕ ಮರಣಕ್ಕೆ ಕಾರಣೀಭೂತರಾಗಿ, ಆರ್‌ಸಿಬಿಯ ಚೊಚ್ಚಲ ಕಪ್‌ ನ ಸಂಭ್ರಮದ ರಸಗಳಿಗೆಯು ಕೇವಲ 18 ಗಂಟೆಗಳಲ್ಲಿ ಸೂತಕದ ಸಭೆ ಯಾಗಿ ಹೋದ ದುರಂತ ಕಥೆ-ವ್ಯಥೆಯ ನಿಜವಾದ ಕಾರಣಗಳ ವಸ್ತು ನಿಷ್ಠ ವರದಿ ಇದೋ ನಿಮಗಾಗಿ
Read More ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು

ಮಲ್ಲಯುದ್ದ (ಕುಸ್ತಿ) ಯಾವುದೇ ಆಯುಧಗಳನ್ನು ಬಳಸದೇ ಕೇವಲ ಶಕ್ತಿ ಹಾಗೂ ಯುಕ್ತಿಗಳನ್ನು ಬಳಸಿಕೊಂಡು ಎದುರಾಳಿಗಳ ವಿರುದ್ಧ ಸೆಣಸಿ ಗೆಲ್ಲುವ ಒಂದು ಪ್ರಾಚೀನ ಕಲೆಯಾಗಿದ್ದು. ಪುರಾಣ ಕಥೆಗಳಲ್ಲಿ ಕುಸ್ತಿಯ ಉಲ್ಲೇಖವಿದೆ. ರಾಜಾಶ್ರಯವಿಲ್ಲದೇ, ಇಂದಿನ ಆಧುನಿಕ ಯುಗದಲ್ಲಿ ಕುಸ್ತಿ ಪಂದ್ಯಾವಳಿಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರರಿ ದೇವಸ್ಥಾನದವತಿಯಿಂದ ಮೊದಲ ಬಾರಿಗೆ ಭಾನುವಾರ, ಜನವರಿ 12, 2025ರಂದು ವಿದ್ಯಾರಣ್ಯಪುರದ ಎನ್.ಟಿ.ಐ. ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳ ವಿವರಗಳು ಇದೋ ನಿಮಗಾಗಿ… Read More ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು

ವಿಜಯ್ ಆರ್ ಭಾರದ್ವಾಜ್

ಹತ್ತು ವರ್ಷಗಳ ಕಾಲ ಕರ್ನಾಟಕದ ಕ್ರಿಕೆಟ್ ತಂಡದ ಪರ ಆಪತ್ಭಾಂಧವರಾಗಿದ್ದ, ತನ್ನ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದ್ದ, ಪ್ರಸ್ತುತ ತರಭೇತುತಾರ, ಕ್ರಿಕೆಟ್ ವಿಶ್ಲೇಷಕ, ವೀಕ್ಷಕ ವಿವರಣೆಕಾರರಾಗಿರುವ ವಿಜಯ್ ಆರ್ ಭಾರದ್ವಾಜ್ ಅವರಿಗೆ ಪಿಂಗ ಎಂಬ ಆಡ್ಡ ಹೆಸರಿಟ್ಟವರು ಯಾರು? ಕ್ರಿಕೆಟ್ಟಿನಲ್ಲಿ ಅವರ ಸಾಧನೆ ಏನು? ಎಂಬೆಲ್ಲಾ ವಿವರಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಜಯ್ ಆರ್ ಭಾರದ್ವಾಜ್

2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಈ ಬಾರಿಯ ಪ್ಯಾರೀಸ್ ಒಲಂಪಿಕ್ಸಿನಲ್ಲಿ ಪದಕಗಳನ್ನು ಗೆದ್ದು ಸೋಲುವ, ಸೋತರೂ ಅದೃಷ್ಟದಿಂದ ಗೆಲ್ಲವ ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತರಾಗುವ, ಸತತವಾಗಿ ಐದು ಒಲಂಪಿಕ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ, ಎರಡೆರದು ಚಿನ್ನದ ಪದಕವನ್ನು ಪಡೆದ ವಿಶೇಷ ಸಂಗತಿಗಳು ಇದೋ ನಿಮಗಾಗಿ.… Read More 2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು