ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಇಂದು ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಅನಾವಣಗೊಳ್ಳಲಿರುವ ಕರ್ನಾಟಕದ ಅರಕಲುಗೂಡು ಮೂಲಕ ಶ್ರೀಮತಿ ಜಯಶ್ರೀ ಫಣೀಶ್ ಅವರ ಕುಟುಂಬ ಉಡುಗೊರೆಯಾಗಿ ನೀಡಿರುವ ಸುಮಾರು 30 ಕೋಟಿ ಮೌಲ್ಯದ ರತ್ನ ಖಚಿತ ಚಿನ್ನದ ರಾಮನ ಪ್ರತಿಮೆಯ ವಿಶೇಷತೆಗಳು ಇದೋ ನಿಮಗಾಗಿ… Read More ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳು ಹಬ್ಬವೇ ಆಗಿದ್ದರೂ, ಅಂದ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಸೀಕ್ರೇಟ್ ಸಾಂಟಾ, ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಆಚರಣೆಯನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿರುವ ಹಿಂದೂಗಳ ಗೋಳಿನ ಕಥೆ-ವ್ಯಥೆ ಇದೋ ನಿಮಗಾಗಿ… Read More ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ಧನುರ್ಮಾಸ

ಸಾಧಾರಣವಾಗಿ ಡಿಸೆಂಬರ್ 15 ರಿಂದ ಜನವರಿ 15ರ ನಡುವಿನ ತಿಂಗಳನ್ನು ಧನುರ್ಮಾಸ ಎಂದು ಏಕೆ ಕರೆಯಲಾಗುತ್ತದೆ? ಧನುರ್ಮಾಸದ ಆಚರಣೆ ಮತ್ತು ಫಲ ಶೃತಿಯ ಜೊತೆಗೆ ನೈವೇದ್ಯಕ್ಕೆ ಹುಗ್ಗಿಯನ್ನೇ ಏಕೆ ಮಾಡಲಾಗುತ್ತದೆ? ಈ ತಿಂಗಳಿನಲ್ಲಿ ಶುಭ ಸಮಾರಂಭಗಳನ್ನು ಏಕೆ ಮಾಡುವುದಿಲ್ಲ ಮತ್ತು ಈ ತಿಂಗಳನ್ನು ಶೂನ್ಯಮಾಸ ಎಂದೂ ಏಕೆ ಕರೆಯಲಾಗುತ್ತದೆ? ಎಂಬೆಲ್ಲಾ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಧನುರ್ಮಾಸ

ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಶ್ರೀ ಶ್ರೀಧರ ಸ್ವಾಮಿಗಳು

ಈ ಕಲಿಯುಗದಲ್ಲಿ ದೇವರನ್ನು ಪ್ರತ್ಯಕ್ಷವಾಗಿ ನೋಡಿರುವವರು ಇಲ್ಲವದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ದೈವಾಂಶ ಸಂಭೂತರಾದ ಹಲವಾರು ಸಾಧು ಸಂತರಗಳಿದ್ದು, ಗುರು ದತ್ತಾತ್ರೇಯರ ಜಯಂತಿಯಂದೇ ಜನಿಸಿ, ಸಾಗರ ಬಳಿಯ ವರದಹಳ್ಳಿಯ ಆಶ್ರಮದಲ್ಲಿ ಅನೇಕ ಪವಾಡಗಳಿಂದ ಆಸ್ತಿಕರನ್ನು ಇಂದಿಗೂ ಕಾಪಾಡುತ್ತಿರುವ ಶ್ರೀ ಶ್ರೀಧರ ಸ್ವಾಮಿಗಳ ಸಾಧನೆಗಳು ಇದೋ ನಿಮಗಾಗಿ… Read More ಶ್ರೀ ಶ್ರೀಧರ ಸ್ವಾಮಿಗಳು

ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ರಮಾ ಏಕಾದಶಿ

ದೀಪಾವಳಿಗೂ ಮುನ್ನ ಬರುವ ಕಾರ್ತಿಕ ಮಾಸದ ಕೃಷ್ಣ ಪಕ್ಷದ ರಮಾ ಏಕಾದಶಿ ಅಥವಾ ರಂಭಾ ಏಕಾದಶಿಯ ವೈಶಿಷ್ಟ್ಯಗಳು ಮತ್ತು ಫಲಗಳ ಜೊತೆಗೆ ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ರೋಚಕತೆ ಇದೋ ನಿಮಗಾಗಿ… Read More ರಮಾ ಏಕಾದಶಿ

ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಅವಧೂತ ಜಗದ್ಗುರು ಎಂದೇ ಪ್ರಖ್ಯಾತರಾಗಿದ್ದಂತಹ, ಪ್ರಾತಃಸ್ಮರಣಿಯರಾದ ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳ ಜಯಂತಿಯಂದು (ಆಂಗ್ಲ ದಿನಚರಿ ಪ್ರಕಾರ) ಸ್ಮರಣೆ ಮಾಡುವುದು ಪ್ರತಿಯೊಬ್ಬ ಸನಾತನಿಯ ಆದ್ಯ ಕರ್ತವೇ ಆಗಿದೆ ಅಲ್ವೇ?… Read More ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ