ಶ್ರೀ ಶ್ರೀಧರ ಸ್ವಾಮಿಗಳು

ಈ ಕಲಿಯುಗದಲ್ಲಿ ದೇವರನ್ನು ಪ್ರತ್ಯಕ್ಷವಾಗಿ ನೋಡಿರುವವರು ಇಲ್ಲವದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ದೈವಾಂಶ ಸಂಭೂತರಾದ ಹಲವಾರು ಸಾಧು ಸಂತರಗಳಿದ್ದು, ಗುರು ದತ್ತಾತ್ರೇಯರ ಜಯಂತಿಯಂದೇ ಜನಿಸಿ, ಸಾಗರ ಬಳಿಯ ವರದಹಳ್ಳಿಯ ಆಶ್ರಮದಲ್ಲಿ ಅನೇಕ ಪವಾಡಗಳಿಂದ ಆಸ್ತಿಕರನ್ನು ಇಂದಿಗೂ ಕಾಪಾಡುತ್ತಿರುವ ಶ್ರೀ ಶ್ರೀಧರ ಸ್ವಾಮಿಗಳ ಸಾಧನೆಗಳು ಇದೋ ನಿಮಗಾಗಿ… Read More ಶ್ರೀ ಶ್ರೀಧರ ಸ್ವಾಮಿಗಳು

ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಗೀತಪ್ರಿಯ

ಮಾತೃಭಾಷೆ ಮರಾಠಿಯಾಗಿದ್ದರೂ, ಕನ್ನಡ ಚಲನಚಿತ್ರ ರಂಗದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆಕಾರ ಮತ್ತು ನಿರ್ದೇಶಕರಾಗಿ ಪ್ರಖ್ಯಾತರಾದ ಶ್ರೀ ಲಕ್ಷ್ಮಣ್ ರಾವ್ ಮೋಹಿತೆ ಗೀತಪ್ರಿಯ ಆದದ್ದು ಹೇಗೇ? ಕಪಾಲಿ ಚಿತ್ರಮಂದಿರಕ್ಕೂ ಗೀತಪ್ರಿಯರಿಗೂ ಎಂತಹ ಸಂಬಂಧ? ಈ ಎಲ್ಲಾ ಕುತೂಹಲಕ್ಕೆ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿದೆ ಉತ್ತರ.… Read More ಗೀತಪ್ರಿಯ

ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಅಂದು ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಭಗೀರಥ ತಂದರೆ, ಇಂದು ಶಿರಸಿಯ ಶ್ರೀಮತಿ ಗೌರಿ ನಾಯಕ್ ಅವರು ಪಾತಾಳದಿಂದ ಗಂಗೆಯನ್ನು ಉಕ್ಕಿಸಿ ಆಧುನಿಕ ಭಾಗೀರಥಿ ಎಂಬ ಕೀರ್ತಿಯನ್ನು ಪಡೆದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ

ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪಂತೆ, ವಾರನ್ನ ಮಾಡುತ್ತಾ, ಓದಿ ಬೆಳೆದು, ಆರ್ಥಿಕ ಸಧೃಢತೆಗಿಂತಲೂ ತಮ್ಮ ಸ್ವಂತ ಪರಿಶ್ರಮದಿಂದ ಬೌದ್ಧಿಕವಾಗಿ ಅತ್ಯಂತ ಶ್ರೀಮಂತರಾಗಿ ತಾವು ಕಲಿತ ಸಂಸ್ಕಾರ, ಸಂಪ್ರದಾಯ, ಧೈರ್ಯ, ಸ್ಥೈರ್ಯ, ಸ್ವಾಭಿಮಾನ, ದೇಶಾಭಿಮಾನ, ಕನ್ನಡ ಭಾಷೆ, ಸಂಗೀತ, ಗಮಕ ಮುಂತಾದವುಗಳನ್ನು ನೂರಾರು ಜನರಿಗೆ ಕಲಿಸಿದ ಮಹಾನ್ ಚೇತನ ಶ್ರೀ ಬಾ. ನಂ. ಶಿವಮೂರ್ತಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ

ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

1984ರಲ್ಲಿ ಆಟೋರಿಕ್ಷಾ ಚಾಲನೆ, 1987ರಲ್ಲಿ ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿ, 1994 ಆಟೋ ಫೈನಾನ್ಸ್, 2000ರಲ್ಲಿ ಕೇವಲ 35 ಲಕ್ಷ ಲಕ್ಷ ಹಣದಲ್ಲಿ ಬಿಂದು ಮಿನರಲ್ಸ್ ಎಂಬ ಹೆಸರಿನಲ್ಲಿ ಬಾಟಲ್ಲುಗಳಲ್ಲಿ ನೀರು ಮಾರುವುದನ್ನು ಆರಂಭಿಸಿ, 2010ಕ್ಜೆ 100 ಕೋಟಿ, 2013ರಲ್ಲಿ 250 ಕೋಟಿ, ಪ್ರಸ್ತುತ ವಾರ್ಷಿಕ 800 ಕೋಟಿಯಷ್ಟು ವಹಿವಾಟು ನಡೆಸುವ ಕಂಪನಿಯ ಒಡೆಯನಾಗಿರುವ ಶ್ರೀ ಸತ್ಯಶಂಕರ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

ಕೋಲಾರದ ತರುಣ ದೇಶಾದ್ಯಂತ ಟ್ರಾವೆಲ್ಸ್ ಕೋಟೆ ಕಟ್ಟಿದ ರೋಚಕತೆ

10 ಗುತ್ತಿಗೆ ವಾಹನಗಳಿಂದ ಆರಂಭಿಸಿದ ಟ್ರಾವೆಲ್ಸ್ ವ್ಯವಹಾರ ಇಂದು ಸ್ವಂತದ್ದು 400 ಮತ್ತು ಗುತ್ತಿಗೆಯದ್ದು 800 ಸೇರಿ ಒಟ್ಟು 1200 ವಾಹನಗಳ ಮೂಲಕ ಅತ್ಯಂತ ಕಡಿಮೆ ಸಮಯದಲ್ಲೇ ದೇಶದ ನಾನಾ ಕಡೆ ಕಛೇರಿಯಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಚಂದ್ರಶೇಖರ್ ಬಾಬು ಕೆ.ಎಂ. ಎಂಬ ತರುಣನ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಕೋಲಾರದ ತರುಣ ದೇಶಾದ್ಯಂತ ಟ್ರಾವೆಲ್ಸ್ ಕೋಟೆ ಕಟ್ಟಿದ ರೋಚಕತೆ

ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಸಾಧನೆ ಯಾರ ಸ್ವತ್ತೂ ಅಲ್ಲಾ! ಧೃಢ ಸಂಕಲ್ಪವೊಂದಿದ್ದಲ್ಲಿ, ಸಾಮಾನ್ಯ ಮನುಷ್ಯರೂ ದೊಡ್ಡ ಸಾಧನೆ ಮಾಡ ಬಹುದು ಎನ್ನುವುದಕ್ಕೆ ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಹಳೆಯ ನಾಣ್ಯಗಳು, ಅಂಚೇ ಚೀಟಿಗಳು ಮತ್ತು ಪ್ರಾಚ್ಯ ವಸ್ತುಗಳ ಸಂಗ್ರಹ ಮತ್ತು ಪ್ರದರ್ಶನವನ್ನು ಮಾಡುತ್ತಿರುವ ಶ್ರೀ ಕೆ.ಟಿ. ಹನುಮಂತರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಲು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು

ನವೆಂಬರ್ ತಿಂಗಳಿನಲ್ಲಿ ಹಳದಿ ಕೆಂಪು ಬಣ್ಣದ ಶಾಲು ಹಾಕಿಕೊಂಡು ಕನ್ನಡ ಕನ್ನಡ ಎಂದು ಓಡಾಡುವುದೇ ರಾಜ್ಯೋತ್ಸವ ಎಂದು ಭಾವಿಸಿರುವವರ ಮಧ್ಯೆ, ಇಡೀ ನವೆಂಬರ್ ಪೂರ್ತಿ ಪುಸ್ತಕ ತಾಂಬೂಲ ಎನ್ನುವ ವಿಭಿನ್ನ ಅಭಿಯಾನದ ಮೂಲಕ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಸಂಭ್ರಮಿಸುವ ಶ್ರೀ ಸುನೀಲ್ ಹಳೆಯೂರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು